ಅಭಿಪ್ರಾಯ / ಸಲಹೆಗಳು

ಪಂಚಾಯತ್ ರಾಜ್

ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗೆ ಸಂಬಂಧಿಸಿದ ವಿಷಯಗಳು, ಹಣಕಾಸು ಆಯೋಗ, ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ, ರಾಜ್ಯ ಅನುದಾನಗಳು / ಅನಿರ್ಬಂಧಿತ ಅನುದಾನದ ವಿಷಯಗಳು, ನ್ಯಾಯಾಲಯ ಪ್ರಕರಣಗಳು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ / ನಿಯಮಗಳಿಗೆ ತಿದ್ದುಪಡಿ, ನೀತಿ ಇತ್ಯಾದಿ, ಸಕಾಲ, ಪಂಚತಂತ್ರ, ಗ್ರಾಮ ಪಂಚಾಯತ್ ಸಿಬ್ಬಂದಿಗೆ ಸಂಬಂಧಿಸಿದ ವಿಷಯಗಳು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‍ಗಳ ನಡುವೆ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದಂತೆ ಸಮನ್ವಯ ಹಾಗೂ ನ್ಯಾಯಾಲಯ ಪ್ರಕರಣಗಳು ಈ ಶಾಖೆಯ ಕಾರ್ಯವ್ಯಾಪ್ತಿಯಾಗಿರುತ್ತದೆ.

 

ARCHIVE

 

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ) 

ವೀಕ್ಷಿಸಿ / ಡೌನ್ಲೋಡ್ ಮಾಡಿ
ಸುತ್ತೋಲೆ ಪಂಚಾಯತ್‌ ರಾಜ್‌ ಸಂಸ್ಥೆಗಳ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸಲು ನೋಡಲ್‌ ಆಫೀಸರ್‌ ಗಳನ್ನು ನೇಮಿಸುವ ಹಾಗೂ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ

ಗ್ರಾಅಪ 117 ಗ್ರಾಪಂನಾ 2023, ದಿನಾಂಕ: 26.09.2023

2 ವೀಕ್ಷಿಸಿ  
ಸುತ್ತೋಲೆ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ಮತ್ತು ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯ ನೀಡಿರುವ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಇಲಾಖಾ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅನುಸರಿಬೇಕಾದ ಕ್ರಮಗಳ ಬಗ್ಗೆ.

RDPR/178/GPK/2023, ದಿನಾಂಕ:01.09.2023

1.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ನೇಮಿಸಲಾದ ಆಡಳಿತಾಧಿಕಾರಿಗಳ ಅವಧಿಯನ್ನು ಮುಂದುವರೆಸುವ ಬಗ್ಗೆ.

ಗ್ರಾಅಪಂರಾ/212/ಜಿಪಸ/2021, ದಿನಾಂಕ:17.08.2023

1.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣ (Stray Dog Birth Control) ಕಾರ್ಯಕ್ರಮದ ಅನುಷ್ಠಾನದ ಬಗ್ಗೆ.(ಮುಂದುವರಿದ ಆದೇಶ)

ಗ್ರಾಅಪ 30 ಗ್ರಾಪಂನಾ 2021, ದಿನಾಂಕ: 16.08.2023

 2 ವೀಕ್ಷಿಸಿ     
ತಿದ್ದುಪಡಿ ಆದೇಶ
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 30 ಗ್ರಾಪಂನಾ 2021, ದಿನಾಂಕ: 12.04.2023 ರಲ್ಲಿನ ತಿದ್ದುಪಡಿ ಆದೇಶ.

ಗ್ರಾಅಪ 30 ಗ್ರಾಪಂನಾ 2021, ದಿನಾಂಕ: 16.08.2023

0.8 ವೀಕ್ಷಿಸಿ    
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ “ಅರಿವು ಕೇಂದ್ರ” ಗಳಾಗಿ ಕಾರ್ಯ ನಿರ್ವಹಿಸಲು, ಕೆಲಸದ ಸಮಯವನ್ನು 8.00 ಗಂಟೆವರೆಗೆ ನಿಗಧಿಪಡಿಸಿ ಗ್ರಂಥಾಲಯ ಮೇಲ್ವಿಚಾರಕರಿಗೆ ರೂ. 15,196.72/- ಗಳ ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು (NDA) ಪಾವತಿಸುವ ಬಗ್ಗೆ.

RDPR/425/GPA/2023, ದಿನಾಂಕ:16.08.2023

 1.4 ವೀಕ್ಷಿಸಿ    
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (MGIRED) ಗೆ 2023-24 ನೇ ಸಾಲಿನಲ್ಲಿ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/ಜಿಪಸ/2022, ದಿನಾಂಕ:08.08.2023

1 ವೀಕ್ಷಿಸಿ   
ಸರ್ಕಾರದ ನಡವಳಿಗಳು 2023-24ನೇ ಸಾಲಿನ ಆಗಸ್ಟ್-2023‌ ರಿಂದ ಮಾರ್ಚ್-2024‌ ರವರೆಗಿನ ರಾಜ್ಯ ಹಣಕಾಸು ಆಯೋಗದ ಅಭಿವೃದ್ಧಿ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ.

RDPR/234/GPA/2023, ದಿನಾಂಕ:05.08.2023

2 ವೀಕ್ಷಿಸಿ   
ಸರ್ಕಾರದ ನಡವಳಿಗಳು “Mainstreaming the Sustainable Water, Sanitation and Hygiene (WASH) and Menstrual Hygiene Management (MHM) services in Karnataka” ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ.

KPRC-MISC/66/2023, ದಿನಾಂಕ:03.08.2023

1.5 ವೀಕ್ಷಿಸಿ   
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ಯೋಜನಾ ಸಮಿತಿಯನ್ನು “ಗ್ರಾಮ ಪಂಚಾಯಿತಿ ಯೋಜನೆ ಮತ್ತು ಮೇಲ್ವಿಚಾರಣೆ ಸಮಿತಿ” ಎಂದು ಪುನರ್‌ ರಚಿಸುವ ಬಗ್ಗೆ.

ಕಪಂರಾಆ/ಅಭಿವೃದ್ಧಿ/406/2022, ದಿನಾಂಕ:01.08.2023

1.82 ವೀಕ್ಷಿಸಿ   
ಸುತ್ತೋಲೆ ಗ್ರಂಥಾಲಯ ಮೇಲ್ವಿಚಾರಕರ ಬಯೋಮೆಟ್ರಿಕ್ ಹಾಜರಾತಿ ಕುರಿತು,

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/217/03, ದಿನಾಂಕ:31.07.2023

0.2 ವೀಕ್ಷಿಸಿ   
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಚಟುವಟಿಕೆಗಳನ್ನು ಆಯೋಜಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/338/2023, ದಿನಾಂಕ:31.07.2023

0.2 ವೀಕ್ಷಿಸಿ   
ಅಧಿಸೂಚನೆ ಪಂಚಾಯತ್‌ ರಾಜ್ ನೇಮಕಾತಿ ಅಧಿಸೂಚನೆ.

RDPR/198/GPK/2022, ದಿನಾಂಕ:15.07.2023

 0.5 ವೀಕ್ಷಿಸಿ    
ಸರ್ಕಾರದ ನಡವಳಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಿಸಲಿರುವ 08 ಗ್ರಾಮ ಪಂಚಾಯಿತಿ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ನೀಡುವ ಬಗ್ಗೆ.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/532/2021 (ಭಾಗ-1), ದಿನಾಂಕ:07.07.2023

1.3 ವೀಕ್ಷಿಸಿ   
ಸುತ್ತೋಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ರಾಜ್ಯ ಮಟ್ಟದ ಎಲ್ಲಾ ಕಚೇರಿಗಳಲ್ಲಿ ಹಾಗೂ ಎಲ್ಲಾ ಜಿಲ್ಲಾ ಪಂಚಾಯತಿ ಕಚೇರಿಗಳಲ್ಲಿ ಹಸಿರು ಶಿಷ್ಟಾಚಾರ ಅಳವಡಿಕೆ ಕುರಿತು.

ಕಪಂರಾಆ/ಅಭಿವೃದ್ಧಿ/255/2023, ದಿನಾಂಕ:13.06.2023

0.6 ವೀಕ್ಷಿಸಿ   
ಸರ್ಕಾರದ ನಡವಳಿಗಳು Study on Convergence in Karnatka at Gram Panchayats  ಕುರಿತು ಅಧ್ಯಯನ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.

RDPR/265/GPA/2023, Dated:31.05.2023

1.82 ವೀಕ್ಷಿಸಿ   
ಸರ್ಕಾರದ ನಡವಳಿಗಳು 2023-24 ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ:2515-00-102-0-08 ರಡಿ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಸಂಸ್ಥೆಗೆ ಒದಗಿಸಿರುವ ಅನುದಾನದಲ್ಲಿ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ/151/ಜಿಪಸ/2023, ದಿನಾಂಕ:27.04.2023

1.2 ವೀಕ್ಷಿಸಿ   
ಸರ್ಕಾರದ ನಡವಳಿಗಳು 2023-24 ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ:2515-00-102-0-13 ಮತ್ತು 4515-00-101-0-01 ಗಳಡಿ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ವಿ‍ಶ್ವವಿದ್ಯಾಲಯಕ್ಕೆ ಒದಗಿಸಿರುವ ಅನುದಾನದಲ್ಲಿ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸುವ  ಕುರಿತು.

ಗ್ರಾಅಪ/143/ಜಿಪಸ/2023, ದಿನಾಂಕ:27.04.2023

1.4 ವೀಕ್ಷಿಸಿ   
ಸರ್ಕಾರದ ನಡವಳಿಗಳು 2022-23 ನೇ ಸಾಲಿನ ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣಕ್ಕಾಗಿ 3 ನೇ ಕಂತಿನ ಅನುದಾನವನ್ನು 25 ಜಿಲ್ಲಾ ಪಂಚಾಯತ್‌ ಗಳಿಗೆ ಮತ್ತು 4 ನೇ ಕಂತಿನ ಅನುದಾನವನ್ನು ಎಲ್ಲಾ ಜಿಲ್ಲಾ ಪಂಚಾಯತ್‌ ಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/409/ಜಿಪಸ/2022, ದಿನಾಂಕ:08.03.2023

2.7 ವೀಕ್ಷಿಸಿ   
ಸರ್ಕಾರದ ನಡವಳಿಗಳು ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ಯೋಜನೆಯಡಿಯಲ್ಲಿ 17 ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣಕ್ಕೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/215/ಜಿಪಸ/2022, ದಿನಾಂಕ:04.03.2023

1.9 ವೀಕ್ಷಿಸಿ   
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ನಾಮನಿರ್ದೇಶಿತರಾದ ಅಧಿಕಾರೇತರ ಸದಸ್ಯರುಗಳಿಗೆ ಆಸೀನ ಶುಲ್ಕ ಹಾಗೂ ಪ್ರಯಾಣ ಭತ್ಯೆ ನಿಗದಿಪಡಿಸುವ ಬಗ್ಗೆ.

ಗ್ರಾಅಪಂರಾ/225/ಜಿಪಸ /2021, ದಿನಾಂಕ:16.02.2023

 1  ವೀಕ್ಷಿಸಿ   
ಸರ್ಕಾರದ ನಡವಳಿಗಳು 2022-23 ನೇ ಸಾಲಿನ “ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಶೇ. 75 ರಷ್ಟು ವೆಚ್ಚಗೊಳಿಸಿರುವ ಜಿಲ್ಲಾ ಪಂಚಾಯತ್‌ ಗಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ/409/ವಿಸೇಬಿ/2022, ದಿನಾಂಕ:06.02.2023

1.5 ವೀಕ್ಷಿಸಿ   
ಸರ್ಕಾರದ ನಡವಳಿಗಳು 2022-23 ನೇ ಸಾಲಿನ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ಮೂಲ (ಅನಿರ್ಬಂಧಿತ) ಅನುದಾನವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/401/ಜಿಪಸ/2022, ದಿನಾಂಕ:10.01.2023

1 ವೀಕ್ಷಿಸಿ   
ಸರ್ಕಾರದ ನಡವಳಿಗಳು ರಾಜ ಚುನಾವಣಾ ಆಯೋಗಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ:2515-00-101-0-17ರಡಿ ಒದಗಿಸಿರುವ ಅನುದಾನದಲ್ಲಿ ಮೂರನೇ ಮತ್ತು ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/195/ಜಿಪಸ /2022, ದಿನಾಂಕ:17.12.2022

 2 ವೀಕ್ಷಿಸಿ   
ಸರ್ಕಾರದ ನಡವಳಿಗಳು ಶ್ರೀ ವೀರಶೇಖರ (ನಿವೃತ್ತ) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೇಲೂರೂ ಗ್ರಾಮ ಪಂಚಾಯತಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ.

ಗ್ರಾಅಪ/09/ಗ್ರಾಪಂಕಾ/2021, ದಿನಾಂಕ:07.12.2022

1.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀಮತಿ ಸುರೇಖಾ ಶ್ರೀಶೈಲ ಇಂಡಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಉಗಾರ ಬಿಕೆ ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾಋಣೆ-ಅಂತಿಮ ಆದೇಶ.

ಗ್ರಾಅಪ/227/ಗ್ರಾಪಂಕಾ/2022, ದಿನಾಂಕ:06.12.2022

0.9 ವೀಕ್ಷಿಸಿ  
ಸರ್ಕಾರದ ನಡವಳಿಗಳು 1)ಶ್ರೀ ಎಂ.ವೈ ಕೊಪ್ಪದ (ಮೃತ), 2)ಶ್ರೀ ಅಪ್ಪಯ್ಯ ಜಿ ಬೀಡಿಮಠ, 3) ಶ್ರೀ ಕೃಷ್ಣಕಮಾರ್‌ ಬಾಕಳೆ ಮತ್ತು 4) ಶ್ರೀ ಬಿ.ಎನ್.ರಾಘವೇಂದ್ರ (ಪ್ರಭಾರ), ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಶಿರೂರು ಗ್ರಾಮ ಪಂಚಾಯತಿ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ/139/ಗ್ರಾಪಂಕಾ/2022, ದಿನಾಂಕ:06.12.2022.

1 ವೀಕ್ಷಿಸಿ  
ಅಧಿಕೃತ ಜ್ಞಾಪನ  ಶ್ರೀ ದಿನೇಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ:31.03.2021 ರಿಂದ ದಿನಾಂಕ:23.11.2021ರವರಗಿನ ಅವಧಿಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 8(15)(ಎಫ್)ರನ್ನಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದ.

ಗ್ರಾಅಪ/226/GPK/2022, ದಿನಾಂಕ: 06.12.2022

 0.5 ವೀಕ್ಷಿಸಿ  
ಸರ್ಕಾರದ ನಡವಳಿಗಳು 1) ಶ್ರೀ ಕೆ.ವೈ ಹಳ್ಳಿಗುಡಿ (ನಿವೃತ್ತ), 2) ಶ್ರೀ ಎಲ್.ಎಸ್ ನಾಗರಾಜ ಮತ್ತು 3) ಶ್ರೀ ಶಹಾಬುದ್ದೀನ್ ನದಾಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೊಲ್ಲಹಳ್ಳಿ ಗ್ರಾಮ ಪಂಚಾಯಿತಿ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/226/ಗ್ರಾಪಂಕಾ/2022, ದಿನಾಂಕ: 06.12.2022

1 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀಮತಿ ಸಂಗೀತಾ ಬಿರಾದಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಸಂದೀಪ್‌ ಜಿಂದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಹತಬಾದ್‌ ಗ್ರಾಮ ಪಂಚಾಯತಿ, ಕಲಬುರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರುಗಳ ವಿರುದ್ಧದ ಲೋಕಾಯುಕ್ತ ಅಂತಿಮ ದಂಡನಾದೇಶ ಹೊರಡಿಸುವ ಕುರಿತು.

ಗ್ರಾಅಪ/204/ಗ್ರಾಪಂಕಾ/2020, ದಿನಾಂಕ:05.12.2022

4.1 ವೀಕ್ಷಿಸಿ 
ಸರ್ಕಾರದ ನಡವಳಿಗಳು 1.ಶ್ರೀ ವೈ.ಹೆಚ್.ಹೊಟ್ಟೆಗೌಡರ, 2. ಶ್ರೀ ಡಿ.ಎಂ.ಕಾಲವಾಡ, 3. ಶ್ರೀ ಎಂ.ವೈ ಕೊಪ್ಪದ, 4. ಶ್ರೀ ಎ.ಜಿ.ಬೀಡಿಮಠ, 5)ಶ್ರೀ ಕೃಷ್ಣಕುಮಾರ ಬಾಕಳೆ ಮತ್ತು 6) ಶ್ರೀ ಯು.ಸಿ.ತುಪ್ಪದಗೌಡರ್‌ ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶಿರೂರ ಗ್ರಾಮ ಪಂಚಾಯತ್‌, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/82/ಗ್ರಾಪಂಕಾ/2022, ದಿನಾಂಕ:05.12.2022

3.9 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ವೀರಭದ್ರ ಗುಂಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತುಕ್ಕಾನಟಿ ಗ್ರಾಮ ಪಂಚಾಯಿತಿ, ಮೂಡಲಗಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ.

ಗ್ರಾಅಪ/225/ಗ್ರಾಪಂಕಾ/2022, ದಿನಾಂಕ: 03.12.2022

1 ವೀಕ್ಷಿಸಿ 
ತಿದ್ದುಪಡಿ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/263/ಗ್ರಾಪಂಕಾ/2022, ದಿನಾಂಕ:07.11.2022 ರಲ್ಲಿ ಸದರಿ ಆದೇಶದಲ್ಲಿ ತಿದ್ದಿ ಓದಿಕೊಳ್ಳುವುದು

ಗ್ರಾಅಪ/263/ಗ್ರಾಪಂಕಾ/2022, ದಿನಾಂಕ:02.12.2022

0.5 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ದೊಡ್ಡಬಸಪ್ಪ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಹಾಲಾಪುರ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ಪ್ರಕರಣದಲ್ಲಿ ವರದಿ ಅಂತಿಮ ಆದೇಶ ಹೊರಡಿಸುವ ಕುರಿತು.

ಗ್ರಾಅಪ/111/ಗ್ರಾಪಂಕಾ/2022, ದಿನಾಂಕ:02.12.2022

2.2 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ಸಿದ್ಧರಾಮಯ್ಯ ವೈ.ಬಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬಿಳಿಗೆರೆ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.

ಗ್ರಾಅಪ/212/ಗ್ರಾಪಂಕಾ/2022, ದಿನಾಂಕ:01.12.2022

1 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ, ಸಂಸ್ಥೆ(MGIRED)ಗೆ 2022-23ನೇ ಸಾಲಿನಲ್ಲಿ ಮೂರನೇ ಕಂತಿನ ಅನುದಾನವನ್ನು, ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/246/ಜಿಪಸ /2022, ದಿನಾಂಕ:28.11.2022

 0.6 ವೀಕ್ಷಿಸಿ 
ಸರ್ಕಾರದ ನಡವಳಿಗಳು 2022-23ನೇ ಸಾಲಿನ ಆಯವ್ಯಯದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಗೆ ಲೆಕ್ಕಶೀರ್ಷಿಕೆ: 2515- 00-102-0-08ರಡಿ ಒದಗಿಸಿರುವ ಅನುದಾನದಲ್ಲಿ, ಮೂರನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ/224/ಜಿಪಸ /2022, ದಿನಾಂಕ:25.11.2022

1  ವೀಕ್ಷಿಸಿ
ಸುತ್ತೋಲೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರನ್ವಯ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಯಾದಾಗ ಗ್ರಾಮ ಪಂಚಾಯಿತಿಗಳಿಂದ ನಗರ ಪ್ರದೇಶಕ್ಕೆ ವರ್ಗಾಯಿಸಲ್ಪಡಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ.

ಗ್ರಾಅಪ/206/ಗ್ರಾಪಂಅ/2021, ದಿನಾಂಕ: 16.11.2022

1.8  ವೀಕ್ಷಿಸಿ
ಸುತ್ತೋಲೆ ರಾಜ್ಯದಲ್ಲಿ ದನ ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ (Lumpy Skin Disease)ದ ನಿಯಂತ್ರಣ ಕುರಿತು.

ಗ್ರಾಅಪಂರಾ/497/ಜಿಪಸ /2022, ದಿನಾಂಕ:10.11.2022

0.4  ವೀಕ್ಷಿಸಿ
ಅಧಿಸೂಚನೆ Draft of Karnataka Grama Swaraj and Panchayat Raj Rules, 2020

RDP/681/GPS/2020, Dated:-29.10.2022

3.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಅಧ್ಯಕ್ಷರು, ಉಪಾಧ್ಯಕ್ಷರು & ಸದಸ್ಯರ ಮೀಸಲಾತಿ ನಿಯಮಗಳು 2022

ಗ್ರಾಅಪ/339/ಜಿಪಸ /2022, ದಿನಾಂಕ:20.10.2022

1.8 ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23ನೇ ಸಾಲಿನ ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ ಯೋಜನೆ ಅನುಷ್ಯಾನದ ಸಂಬಂಧ ರಾಜ್ಯದ ಪಾಲಿನ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ/317/ಜಿಪಸ /2022, ದಿನಾಂಕ:18.10.2022

 0.6  ವೀಕ್ಷಿಸಿ
ಸುತ್ತೋಲೆ ಗ್ರಾಮೀಣ ಭಂಡಾರ ಯೋಜನೆಯಲ್ಲಿ ನಿರ್ಮಿಸಿರುವ ಗ್ರಾಮೀಣ ಉಗ್ರಾಣಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ-11ಬಿ) ಯನ್ನು ಮಾರಾಟಕ್ಕೆ ಅರ್ಹವಲ್ಲವೆಂದು ನೀಡುವ ಬಗ್ಗೆ.

RDPR/310/GPA/2022, ದಿನಾಂಕ:17.10.2022

0.7 ವೀಕ್ಷಿಸಿ
ಸರ್ಕಾರದ ನಡವಳಿಗಳು  ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/215/ಜಿಪಸ /2022, ದಿನಾಂಕ:14.10.2022

 0.8 ವೀಕ್ಷಿಸಿ  
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್‌ & ಪಂಚಾಯತ್‌ ರಾಜ್‌ (ಎರಡನೇ ತಿದ್ದುಪಡಿ) ಅಧಿನಿಯಮ, 2022

ಸಂವ್ಯಶಾಇ 18 ಶಾಸನ 2022, ಬೆಂಗಳೂರು, ದಿ:11.10.2022

0.9 ವೀಕ್ಷಿಸಿ 
ಸರ್ಕಾರದ ನಡವಳಿಗಳು ಡಿ.ಆರ್. ಡಿ. ಎ ಲೆಕ್ಕ ಶೀರ್ಷಿಕೆ 2515-00-101-0-01(2515-00-196-6-06) ಯಿಂದ ಓ.ಆರ್.ಡಿ.ಪಿ ಲೆಕ್ಕ ಶೀರ್ಷಿಕೆ 2515-00-101-0-28 ಗೆ ಹುದ್ದೆಗಳನ್ನು ವರ್ಗಾಯಿಸುವ ಕುರಿತು.

ಕೆ ಪಿ ಆರ್ ಸಿ/ ಸಿ ಎಸ್ ಎಂ/18/2022, ದಿನಾಂಕ:06.10.2022

1 ವೀಕ್ಷಿಸಿ 
ತಿದ್ದುಪಡಿ ಸರ್ಕಾರಿ ಆದೇಶ ಸಂಖ್ಯೆ:ಗ್ರಾಅಪಂರಾ 244 ಜಿಪಸ2021, ದಿನಾಂಕ:02-06-2021ರ ಆದೇಶದ "ರಾಜ್ಯ ಹಣಕಾಸು ಆಯೋಗ ತಾಲೂಕು ಪಂಚಾಯಿತಿ ಆನಿರ್ಬಂಧಿತ ಅನುದಾನ"ದಲ್ಲಿ ನಿಷೇದಿತ ಕಾಮಗಾರಿಗಳು/ಕಾರ್ಯಗಳು: ಭಾಗದ ಕ್ರಮ ಸಂಖ್ಯೆ (12)ರ "ಯಾವುದೇ ಕಛೇರಿ, ಕಟ್ಟಡಗಳ ನಿರ್ಮಾಣ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ, ಉದಾ:ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಕಛೇರಿ ಕಟ್ಟಡಗಳು” ನನ್ನು ನಿಷೇಧಿತ ಕಾಮಗಾರಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿದಿ ಓದಿಕೊಳ್ಳುವುದು.

ಗ್ರಾಅಪಂರಾ/309/ಜಿಪಸ /2022, ದಿನಾಂಕ:15.09.2022

0.4  ವೀಕ್ಷಿಸಿ 
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪರಿಷ್ಕೃತ ಅಂದಾಜು ಪಟ್ಟಿಯ ಪ್ಯಾಕೇಜ್-1 ಮತ್ತು ಪ್ಯಾಕೇಜ್-2ನ ಪರಿಶೀಲನಾ ವರದಿ ನೀಡಲು ತಾಂತ್ರಿಕ ಸಮಿತಿಯನ್ನು ರಚಿಸುವ ಬಗ್ಗೆ.

ಗ್ರಾಅಪಂರಾ/167/ಜಿಪಸ /2022, ದಿನಾಂಕ:14.09.2022

0.9  ವೀಕ್ಷಿಸಿ 
ಸರ್ಕಾರದ ನಡವಳಿಗಳು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/215/ಜಿಪಸ /2022, ದಿನಾಂಕ:09.09.2022

 1.3 ವೀಕ್ಷಿಸಿ 
ಪತ್ರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದಕ್ಕೆ ಸೇವೆಯೊಳಗಿನ ನೇರ ನೇಮಕಾತಿ ಮಾಡುವ ಬಗ್ಗೆ.

RDPR/630/GPS/2020,Bangalore Dated : 08-09-2022

0.9 ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23ನೇ ಸಾಲಿನ ರಾಜ್ಯದ ಎಲ್ಲಾ ತಾಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/248/ಜಿಪಸ /2022, ದಿನಾಂಕ:07.09.2022

 9  ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/247/ಜಿಪಸ /2022, ದಿನಾಂಕ:07.09.2022

3.5 ವೀಕ್ಷಿಸಿ 
ಸರ್ಕಾರದ ನಡವಳಿಗಳು 2022-23ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ನಿರ್ಬಂಧಿತ ಅನುದಾನವನ್ನು 5954 ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/401/ಜಿಪಸ /2022, ದಿನಾಂಕ:07.09.2022

0.7  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23ನೇ ಸಾಲಿನ ಜೂನ್-2022 ರಿಂದ ಆಗಸ್ಟ್-2022ರ ವರೆಗೆ ಮಾಹಗಳ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಕಪಂರಾಆ/ಅಭಿವೃದ್ದಿ/117/2022, ದಿನಾಂಕ:03.09.2022

39.2 ವೀಕ್ಷಿಸಿ
ಪತ್ರ  ಕೋಲಾರ ತಾಲ್ಲೂಕು, ಬೆಳಮಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಬಿ.ಎ. ಚಂದ್ರಶೇಖರ್‌ರವರ ವಿರುದ್ಧ ಬೆಳಮಾರನಹಳ್ಳಿ ಸದಸ್ಯರು 2ನೇ ಬಾರಿ ಅವಿಶ್ವಾಸ ಅರ್ಜಿಯನ್ನು ನೀಡಿರುವ ಸಂಬಂಧ ನಿರ್ದೇಶನ ನೀಡುವ ಬಗ್ಗೆ.

ಗ್ರಾಅಪ/229/ಗ್ರಾಪಂಅ/2022, ದಿನಾಂಕ: 30.08.2022

0.4   ವೀಕ್ಷಿಸಿ 

ಸಭಾ ನಡವಳಿಗಳು

Appointment of State Level Nodal Officer for revamped of National Panchayat Awards aligning them with 9 localized Sustainable Development Goals themes (LSDGs)

RDPR:390:ZPS:2022,Bangalore Dated : 30-08-2022

1.2 ವೀಕ್ಷಿಸಿ 

ಸಭಾ ನಡವಳಿಗಳು

Road Map of Revamped National Panchayat Awards aligning with 9 localized Sustainable Development Goals themes (LSDGs) localized Sustainable Constitution of the State Level Committee -reg

RDPR:390:ZPS:2022,Bangalore Dated : 30-08-2022

2.3 ವೀಕ್ಷಿಸಿ 

ಸಭಾ ನಡವಳಿಗಳು

Road Map of Revamped National Panchayat Awards aligning with 9 localized Sustainable Development Goals themes (LSDGs) localized Sustainable Constitution of the State Level Committee -reg

RDPR:390:ZPS:2022,Bangalore Dated : 30-08-2022

2.6 ವೀಕ್ಷಿಸಿ 

ಸಭಾ ನಡವಳಿಗಳು

Road Map of Revamped National Panchayat Awards aligning with 9 localized Sustainable Development Goals themes (LSDGs) localized Sustainable Constitution of the State Level Committee -reg

RDPR:390:ZPS:2022,Bangalore Dated : 30-08-2022

1.4 ವೀಕ್ಷಿಸಿ 
ಸೇರ್ಪಡೆ  ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 300 ಜಿಪಸ 2022, ದಿನಾಂಕ:01.07.2022ರ ಮಾರ್ಗಸೂಚಿಯ ಕ್ರಮ ಸಂಖ್ಯೆ:6ರ ಅಂಶಗಳ ಕೊನೆಯಲ್ಲಿ ಈ ಕೆಳಕಂಡ ಅಂಶವನ್ನು ಸೇರಿಸಿ ಓದಿಕೊಳ್ಳತಕ್ಕದ್ದು:

ಗ್ರಾಅಪಂರಾ/300/ಜಿಪಸ /2022, ದಿನಾಂಕ:29.08.2022

 0.3 ವೀಕ್ಷಿಸಿ  

ಸರ್ಕಾರದ ನಡವಳಿಗಳು

ಗ್ರಾಮ ಪಂಚಾಯಿತಿ ದೂರ ದೃಷ್ಠಿ ಯೋಜನೆ ತಯಾರಿಕೆ ಕುರಿತು.

ಕಪಂರಾಆ/ಅಭಿವೃದ್ದಿ/406/2022, ದಿನಾಂಕ:26.08.2022

7.8 ವೀಕ್ಷಿಸಿ 

ಸರ್ಕಾರದ ನಡವಳಿಗಳು

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (MGIRED)ಗೆ 2022-23ನೇ ಸಾಲಿನಲಿ, ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪಂರಾ/246/ಜಿಪಸ /2022, ದಿನಾಂಕ:20.08.2022

 
 0.5  ವೀಕ್ಷಿಸಿ 

ಜಂಟಿ ಸುತ್ತೋಲೆ

ಕಬಡ್ಡಿ, ಖೋಖೋ, ಕುಸ್ತಿ ಮತ್ತು ಎತ್ತಿನ ಗಾಡಿ ಕ್ರೀಡೆಗಳಿಗೆ ಗ್ರಾಮೀಣ ಕೂಟವನ್ನು ಆಯೋಜಿಸುವ ಕುರಿತು.

ವೈಎಸ್‌ಡಿ-ಇಪಿಇ/256/2022, ದಿನಾಂಕ:20.08.2022

0.7 ವೀಕ್ಷಿಸಿ 

ಸುತ್ತೋಲೆ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅರೆನ್ಯಾಯಿಕ ನ್ಯಾಯಾಲಯದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) 48(4) ಮತ್ತು 48(5)ರ ಅಡಿ ಜರುಗುವ ವಿಚಾರಣೆಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಾಗುವ ಬಗ್ಗೆ.

ಗ್ರಾಅಪ/04/ಗ್ರಾಪಂಅ/2022, ದಿನಾಂಕ:17.08.2022

0.5 ವೀಕ್ಷಿಸಿ 

ಸರ್ಕಾರದ ನಡವಳಿಗಳು

 ಶ್ರೀ ಸೋಮಶೇಖರ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೊಘ ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ. ಪ್ರಸ್ತುತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿತ್ತರಗಿ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಮಾನ್ಯ ಲೋಕಾಯುಕ್ತ ಪ್ರಕರಣದಲ್ಲಿ ಅಂತಿಮ ದಂಡನಾ ಆದೇಶ ಹೊರಡಿಸುವ ಕುರಿತು.

ಗ್ರಾಅಪ/170/ಗ್ರಾಪಂಕಾ/2018, ದಿನಾಂಕ: 16.08.2022

0.9 ವೀಕ್ಷಿಸಿ  

ಸರ್ಕಾರದ ನಡವಳಿಗಳು

ಶ್ರೀ ಎಂ.ಎಂ. ಮಾನೆ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಮೀನಘಡ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು ಮತ್ತು ರಾಯಚೂರು ಜಿಲ್ಲೆ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಂತಿಮ ದಂಡನಾ ಆದೇಶದ ಕುರಿತು.

ಗ್ರಾಅಪ/30/ಗ್ರಾಪಂಕಾ/2019, ದಿನಾಂಕ: 16.08.2022

0.8  ವೀಕ್ಷಿಸಿ 
 

ಸರ್ಕಾರದ ನಡವಳಿಗಳು

 ಶ್ರೀ ಹನುಮಂತಪ್ಪ ಉಪ್ಪಾರ್, ಅಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕ್ಯಾದಿಗೇರಾ ಗ್ರಾಮ ಪಂಚಾಯಿತಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಾನ್ಯ ಉಪಲೋಕಾಯುಕ್ತರ ಅಂತಿಮ ವರದಿ ದಂಡನಾ ಆದೇಶ ಹೊರಡಿಸುವ ಕುರಿತು.

ಗ್ರಾಅಪ/448/ಗ್ರಾಪಂಕಾ/2019, ದಿನಾಂಕ: 16.08.2022

0.8  ವೀಕ್ಷಿಸಿ 

ಸರ್ಕಾರದ ನಡವಳಿಗಳು

 ಶ್ರೀ ದೊಡ್ಡಬಸಪ್ಪ, ಹಿಂದಿನ ಕಾರ್ಯದರ್ಶಿ ಜಾಗೀರ್ ವೆಂಕಟಾಪುರ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು ಮತ್ತು ಜಿಲ್ಲೆ ಪ್ರಸ್ತುತು ಕುರ್ಡಿ ಗ್ರಾಮ ಪಂಚಾಯಿತಿ ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಂತಿಮ ದಂಡನಾ ಆದೇಶ ಹೊರಡಿಸುವ ಕುರಿತು.

ಗ್ರಾಅಪ/142/ಗ್ರಾಪಂಕಾ/2021, ದಿನಾಂಕ: 16.08.2022

 
2.4 ವೀಕ್ಷಿಸಿ 

ಸರ್ಕಾರದ ನಡವಳಿಗಳು

ಶ್ರೀ ಸಿದ್ದನಗೌಡ, ಕಾರ್ಯದರ್ಶಿ, ಗೊರೆಬಾಳ ಗ್ರಾಮ ಪಂಚಾಯಿತಿ, ಲಿಂಗಸಗೂರು ತಾಲ್ಲೂಕು, ರಾಯಚೂರು ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಾನ್ಯ ಉಪಲೋಕಾಯುಕ್ತರ ಅಂತಿಮ ವರದಿಯ ಹಿನ್ನೆಲೆಯಲ್ಲಿ ಅಂತಿಮ ದಂಡನಾ ಆದೇಶ ಹೊರಡಿಸುವ ಕುರಿತು.

ಗ್ರಾಅಪ/49/ಗ್ರಾಪಂಕಾ/2019, ದಿನಾಂಕ: 16.08.2022

 
 0.6 ವೀಕ್ಷಿಸಿ

ಸರ್ಕಾರದ ನಡವಳಿಗಳು

ಪಂಚತಂತ್ರ 2.0 ತಂತ್ರಾಶದ Finance & Accounting ಮತ್ತು HRMS ಮಾಡ್ಯುಲ್ ಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸುವ ಕುರಿತು.

ಗ್ರಾಅಪ/15/ಇ-ಆಡಳಿತ/2022, ಬೆಂಗಳೂರು, ದಿನಾಂಕ:08.08.2022

1.7 ವೀಕ್ಷಿಸಿ

ಸುತ್ತೋಲೆ

ಗ್ರಾ.ಪಂ.ಗಳು ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನವನ್ನು ಅನುಷ್ಥಾನಗೊಳಿಸುವ ಬಗ್ಗೆ ಮಾರ್ಗಸೂಚಿಗಳು

ಆರ್‌ ಡಿ ಪಿ ಆರ್/88/ಜಿಪಎ /2022, ದಿನಾಂಕ:04.08.2022

10.4 ವೀಕ್ಷಿಸಿ

ಸರ್ಕಾರದ ನಡವಳಿಗಳು

2022-23ನೇ ಸಾಲಿನಲ್ಲಿ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ, ಮತ್ತು ಪಂ.ರಾಜ್ ವಿಶ್ವವಿದ್ಯಾಲಯಕ್ಕೆ ನಿಗಧಿಪಡಿಸಿರುವ ಅನುದಾನದಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪಂರಾ/214/ಜಿಪಸ /2022, ದಿನಾಂಕ:02.08.2022

0.7 ವೀಕ್ಷಿಸಿ 
 ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ ಕರಡು ನಿಯಮಗಳು

 RDPR/156/GPA/2020, ಬೆಂಗಳೂರು, ದಿನಾಂಕ:01.08.2022 2.2 ವೀಕ್ಷಿಸಿ 
ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ ಕರಡು ನಿಯಮಗಳು

 RDPR/597/GPA/2020, ಬೆಂಗಳೂರು, ದಿನಾಂಕ:27.07.2021 1.42 ವೀಕ್ಷಿಸಿ

ಸರ್ಕಾರದ ನಡವಳಿಗಳು

2022-23ನೇ ಸಾಲಿನ ಆಯವ್ಯಯದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಲೆಕ್ಕಶೀರ್ಷಿಕೆ: 2515-00-102-0-08ರಡಿ ಒದಗಿಸಿರುವ ಅನುದಾನದಲ್ಲಿ ಎರಡನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.  

ಗ್ರಾಅಪಂರಾ/224/ಜಿಪಸ /2022, ದಿನಾಂಕ:16.07.2022

0.8  ವೀಕ್ಷಿಸಿ    

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಕರಡು ಉಪ ವಿಧಿಗಳು.

RDPR/29/GPA/2022, ದಿನಾಂಕ: 15.07.2022

0.6 ವೀಕ್ಷಿಸಿ    

ಸರ್ಕಾರದ ನಡವಳಿಗಳು

 ಶ್ರೀ ಮಹೇಶ್ ಗೌಡ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯರೆಹಂಚಿನಾಳ ಗ್ರಾಮ ಪಂಚಾಯಿತಿ, ಯಲಬುರ್ಗ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಪ್ಪಳ ಜಿಲ್ಲಾ ಪಂಚಾಯಿತಿ ರವರು ವಿಧಿಸಿರುವ ದಂಡನಾ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಕುರಿತು.  

ಗ್ರಾಅಪ/128/ಗ್ರಾಪಂಕಾ/2021, ದಿನಾಂಕ: 12.07.2022

 0.9 ವೀಕ್ಷಿಸಿ    

ಸರ್ಕಾರದ ನಡವಳಿಗಳು

 ಶ್ರೀ ಅಹಮ್ಮದ್ ಖಲೀಲ್‌, ಕಾರ್ಯದರ್ಶಿ (ನಿವೃತ್ತ), ರಾಮಸಾಗರ ಗ್ರಾಮ ಪಂಚಾಯಿತಿ, ಶಿವಮೊಗ್ಗ ಜಿಲ್ಲೆ ಇವರು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು ಇಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ:1301/2020 ರ ಆದೇಶದನ್ವಯ ಕ್ರಮವಹಿಸುವ ಕುರಿತು.

ಗ್ರಾಅಪ/27/ಗ್ರಾಪಂಸಿ/2021, ದಿನಾಂಕ:04.07.2022

 
 0.8 ವೀಕ್ಷಿಸಿ   

ಸರ್ಕಾರದ ನಡವಳಿಗಳು

ಸ್ಥಳೀಯ ಯೋಜನಾ ಪುದೇಶದ ಹೊರಭಾಗದಲ್ಲಿನ ಒಂದು ಎಕರಗಿಂತ ಕಡಿಮೆ ಇರುವ ಪ್ರದೇಶ ಮತ್ತು ಏಕನಿವೇಶನ ವಸತಿ/ವಸತಿಯೇತರಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ಪಡೆಯುವ ಬಗ್ಗೆ.

RDPR/10/GPA/2021, ದಿನಾಂಕ:28.06.2022

0.4 ವೀಕ್ಷಿಸಿ  

ಸರ್ಕಾರದ ನಡವಳಿಗಳು

 2022-23ನೇ ಸಾಲಿನ ಆಯವ್ಯಯದಲ್ಲಿ ರಾಜ ಚುನಾವಣಾ ಆಯೋಗಕ್ಕೆ ಲೆಕ್ಕ ಶೀರ್ಷಿಕೆ:2515-00-101-0-17 ಮತ್ತು 2515-00-101-0-11ರಡಿ ಒದಗಿಸಿರುವ ಅನುದಾನದಲ್ಲಿ ಎರಡನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/195/ಜಿಪಸ /2022, ದಿನಾಂಕ:27.06.2022

 
 0.9 ವೀಕ್ಷಿಸಿ  

ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5582 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23ನೇ ಸಾಲಿನ ಮೇ-2022 ಮಾಹೆಯ ಗೌರವಧನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

ಕಪಂರಾಆ/ಅಭಿವೃದ್ದಿ/117/2022, ಬೆಂಗಳೂರು, ದಿನಾಂಕ:21.06.2022

2.1

ಆದೇಶ

ಅನುಭಂದ

ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 56​02 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 202​2​-2​3​ನೇ ಸಾಲಿನ​ ಮೊದಲನೇ ತ್ರೈಮಾಸಿಕ​ ಏಪ್ರಿಲ್-202​2​ ಮಾಹೆಯ ಗೌರವಧನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಕಪಂರಾಆ/ಅಭಿವೃದ್ದಿ/117/2022, ಬೆಂಗಳೂರು, ದಿನಾಂಕ:21.06.2022

1.5

ಆದೇಶ

ಅನುಭಂದ

ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5616 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2021-22ನೇ ಸಾಲಿನ ಮಾರ್ಚ್-2022 ಮಾಹೆಯ ಗೌರವಧನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಕಪಂರಾಆ/ಅಭಿವೃದ್ದಿ/117/2022, ಬೆಂಗಳೂರು, ದಿನಾಂಕ:21.06.2022

1.2

ಆದೇಶ

ಅನುಭಂದ

ಸುತ್ತೋಲೆ

ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಕುರಿತು.

ಗ್ರಾಅಪ/227/ಗ್ರಾಪಂಅ/2021, ದಿನಾಂಕ:20.06.2022

 2.2 ವೀಕ್ಷಿಸಿ  

ಸರ್ಕಾರದ ನಡವಳಿಗಳು

 ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗದ ಹಾಗೂ ಅದರ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಗ್ರಾಅಪಂರಾ/319/ಜಿಪಸ /2022, ದಿನಾಂಕ:18.06.2022

 
0.5 ವೀಕ್ಷಿಸಿ 

ಅಧಿಸೂಚನೆ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ,ಬೆಂಗಳೂರು ಇವರ ಅರೆನ್ಯಾಯಿಕ ನ್ಯಾಯಾಲಯದಲ್ಲಿ(ಮೇಲ್ಮನವಿ ಪ್ರಾಧಿಕಾರ)

ಗ್ರಾಅಪ/09/ಗ್ರಾಪಂಸಿ/2022, ದಿನಾಂಕ:03.06.2022

1 ವೀಕ್ಷಿಸಿ

ಅಧಿಕೃತ ಜ್ಞಾಪನ

ಶ್ರೀಮತಿ ಹಚ್‌.ವಿ ಉಮಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ-2, ಚಿನ್ನಸಂದ್ರ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹೊಮ್ಮರಗಳ್ಳಿ, ಅಥವಾ ಚಿಕ್ಕರೆಯೂರು ಗ್ರಾಮ ಪಂಚಾಯಿತಿಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ-2 ಹುದ್ದೆಗೆ ನಿಯೋಜನೆ ಮೇಲೆ ನೇಮಿಸಲು ಇವರ ಸೇವೆಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಮೈಸೂರು ಜಿಲ್ಲೆ ಇವರ ವಶಕ್ಕೆ ನೀಡಿ ಆದೇಶಿಸಿದೆ.

ಗ್ರಾಅಪ 109 ಜಿಪಎಸ್ 2022, ದಿನಾಂಕ:03-06-2022.

0.3 ವೀಕ್ಷಿಸಿ

ಸರ್ಕಾರದ ನಡವಳಿಗಳು

 ಶ್ರೀಮತಿ ಎಸ್.ಬಿ. ಮಂಜುಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿ.ಕಡದಕಟ್ಟಿ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು ಇಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ:606/2019 C/w 8022/2018 ರ ಕುರಿತಂತೆ ಮಾನ್ಯ ನ್ಯಾಯಾಲಯದ ಆದೇಶದನ್ವಯ ಕ್ರಮವಹಿಸುವ ಕುರಿತು.

ಗ್ರಾಅಪ/707/ಗ್ರಾಪಂಕಾ/2016, ದಿನಾಂಕ: 02.06.2022

 
0.75 ವೀಕ್ಷಿಸಿ 

ತಿದ್ದುಪಡಿ

2022-23ನೇ ಸಾಲಿನ ರಾಜ್ಯದ ಎಲ್ಲಾ ತಾಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲೂಕು ಪಂಚಾಯತ್‌ ಅನಿರ್ಬಂಧಿತ ಅನುದಾನದ ಮೊದಲನೇ ಕಂತನ್ನು ಬಿಡುಗಡೆಗೊಳಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಸಂ.ಗ್ರಾಅಪಂರಾ 248 ಜಿಪಸ 2022, ದಿನಾಂಕ:13-05-2022ರ ಆದೇಶಕ್ಕೆ ಲಗತ್ತಿಸಿರುವ ಅನುಬಂಧವನ್ನು ಈ ತಿದ್ದುಪಡಿ ಆದೇಶಕ್ಕೆ ಅನುಬಂಧಿಸಲಾದ ಪರಿಷ್ಕರಿಸಿದ ಅನುಬಂಧದಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪಂರಾ/248/ಜಿಪಸ /2022, ದಿನಾಂಕ:02.06.2022

 2.5  ವೀಕ್ಷಿಸಿ

ತಿದ್ದುಪಡಿ

2022-23ನೇ ಸಾಲಿನ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದ ಮೊದಲನೇ ಕಂತನ್ನು ಬಿಡುಗಡೆಗೊಳಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಸಂ ಗ್ರಾಅಪಂರಾ 247 ಜಿಪಸ 2022, ದಿನಾಂಕ:13-05-2022ರ ಆದೇಶಕ್ಕೆ ಲಗತ್ನಿಸಿರುವ ಅನುಬಂಧವನ್ನು ಈ ತಿದ್ದುಪಡಿ ಆದೇಶಕ್ಕೆ, ಅನುಬಂಧಿಸಲಾದ ಪರಿಷ್ಕರಿಸಿದ. ಅನುಬಂಧದಂತೆ ತಿ ಓದಿಕೊಳ್ಳತಕ್ಕದು.

ಗ್ರಾಅಪಂರಾ/247/ಜಿಪಸ /2022, ದಿನಾಂಕ:02.06.2022

0.6  ವೀಕ್ಷಿಸಿ

ಸೇರ್ಪಡೆ

ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 247 ಜಿಪಸ 2022, ದಿನಾಂಕ:13-05-2022ರ ಆದೇಶದಲ್ಲಿ ನ ಮಾರ್ಗಸೂಚಿ ಕ್ರಮ ಸಂಖ್ಯೆ (4)ರ 'F' ಇತರೆ ವಲಯಗಳಲ್ಲಿ ಈ ಕೆಳಕಂಡ ಅಂಶವನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಗ್ರಾಅಪಂರಾ/247/ಜಿಪಸ /2022, ದಿನಾಂಕ:26.05.2022

 0.3  ವೀಕ್ಷಿಸಿ

ಸರ್ಕಾರದ ನಡವಳಿಗಳು

ಶ್ರೀ ನಾಗೇಶ್, ನಿವೃತ್ತ ಕಾರ್ಯದರ್ಶಿ, ಉಳ್ಳೂರು ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ ಹೊರಡಿಸುವ ಕುರಿತು.

ಗ್ರಾಅಪ/17/ಗ್ರಾಪಂಕಾ/2022, ದಿನಾಂಕ: 23.05.2022

 0.7 ವೀಕ್ಷಿಸಿ

ಮಾರ್ಗಸೂಚಿ

ತಾ|| ಪಂ. & ಜಿ.ಪಂ. ಸದಸ್ಯರ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯದ ಬಗ್ಗೆ ಮಾರ್ಗಸೂಚಿ ಕ.ಪಂ.ಸೀ.ಆ/02/ಮಾ.ಸೂ/2022 0.06 ವೀಕ್ಷಿಸಿ

ಸರ್ಕಾರದ ನಡವಳಿಗಳು

2022-23ನೇ ಸಾಲಿನ ರಾಜ್ಯದ ಎಲ್ಲಾ ತಾಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದ ಮೊದಲನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.  

ಗ್ರಾಅಪಂರಾ/248/ಜಿಪಸ /2022, ದಿನಾಂಕ:13.05.2022

4  ವೀಕ್ಷಿಸಿ   

ಸರ್ಕಾರದ ನಡವಳಿಗಳು

2022-23ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದ ಮೊದಲನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.  

ಗ್ರಾಅಪಂರಾ/247/ಜಿಪಸ /2022, ದಿನಾಂಕ:13.05.2022

2.2 ವೀಕ್ಷಿಸಿ   

ಸರ್ಕಾರದ ನಡವಳಿಗಳು

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (MGIRED)ಗೆ 2022-23ನೇ ಸಾಲಿನ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.  

ಗ್ರಾಅಪಂರಾ/246/ಜಿಪಸ /2022, ದಿನಾಂಕ:13.05.2022

0.6  ವೀಕ್ಷಿಸಿ   
 

ಸರ್ಕಾರದ ನಡವಳಿಗಳು

 2022-23ನೇ ಸಾಲಿನಲ್ಲಿ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ, ಮತ್ತು ಪಂ.ರಾಜ್ ವಿಶ್ವವಿದ್ಯಾಲಯಕ್ಕೆ ನಿಗಧಿಪಡಿಸಿರುವ ಅನುದಾನದಲ್ಲಿ ಮೊದಲನೇ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

ಗ್ರಾಅಪಂರಾ/214/ಜಿಪಸ /2022, ದಿನಾಂಕ:13.05.2022

0.7 ವೀಕ್ಷಿಸಿ    

ಸರ್ಕಾರದ ನಡವಳಿಗಳು

 2022-23ನೇ ಸಾಲಿನ ಆಯವ್ಯಯದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಲೆಕ್ಕ ಶೀರ್ಷಿಕೆ:2515-00-102-0-08 ರಡಿ ಒದಗಿಸಿರುವ ಅನುದಾನದಲ್ಲಿ
ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ/224/ಜಿಪಸ /2022, ದಿನಾಂಕ:06.05.2022

 
0.6 ವೀಕ್ಷಿಸಿ   

ಸುತ್ತೋಲೆ

ಗ್ರಾಮ ಪಂಚಾಯತಿ ನೌಕರರಾದ ವಾಟರ್ ಆಪರೇಟರ್ / ಅಟೆಂಡೆಂಟ್ / ಕ್ಲೀನರ್‌ ವೃಂದದವರು ಬಿಲ್‌ಕಲೆಕ್ಟರ್, ಕ್ಲರ್ಕ್ | ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮುಂಬಡ್ತಿ ಹೊಂದಿದಾಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪುನಃ ಅನುಮೋದನೆ ನೀಡುವ ಅವಶ್ಯಕತೆ ಇಲ್ಲದಿರುವ ಬಗ್ಗೆ.- ಸ್ಪಷ್ಟಿಕರಣ.

ಗ್ರಾಅಪ/61/ಗ್ರಾಪಂಸಿ/2020, ದಿನಾಂಕ:06.05.2022

0.6 ವೀಕ್ಷಿಸಿ  

ಸುತ್ತೋಲೆ

ಗ್ರಾಮ ಪಂಚಾಯತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಶವಸಂಸ್ಕಾರಕ್ಕೆ ರೂ.10,000/- ಗಳನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ/61/ಗ್ರಾಪಂಸಿ/2020, ದಿನಾಂಕ:06.05.2022

 0.5  ವೀಕ್ಷಿಸಿ 

ಸರ್ಕಾರದ ನಡವಳಿಗಳು

ಶ್ರೀಮತಿ ಜಿ ಶೋಭಾರಾಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಂತೂರು ಗ್ರಾಮ ಪಂಚಾಯಿತಿ, ಕೊಳ್ಳೇಗಾಲ. ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ.

ಗ್ರಾಅಪ/22/ಗ್ರಾಪಂಕಾ/2022, ದಿನಾಂಕ: 30.04.2022

 
0.7  ವೀಕ್ಷಿಸಿ 

ಸರ್ಕಾರದ ನಡವಳಿಗಳು

 2022-23ನೇ 35,F5:2515-00-101-0-17 ಸಾಲಿನ ಆಯವ್ಯಯದಲ್ಲಿ ರಾಜ್ಯ ಚುನಾವಣಾ ಆಯೋಗ, ಮತ್ತು 2515-00-101-0-1100 ಕಂತಿನ ಅನುದಾನದಲ್ಲಿ ಮೊದಲನೇ ಅನುದಾನವನ್ನು ಒದಗಿಸಿರುವ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ/195/ಗ್ರಾಪಂಕಾ/2022, ದಿನಾಂಕ: 21.04.2022

 
0.9 ವೀಕ್ಷಿಸಿ 
 ಅಧಿಸೂಚನೆ  ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021.

ಗ್ರಾಅಪ/198/ಗ್ರಾಪಂಕಾ/2021, ದಿನಾಂಕ: 20.04.2022

0.3 ವೀಕ್ಷಿಸಿ 

ಸುತ್ತೋಲೆ

ರಾಜ್ಯದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಗ್ರಾಮ ಸಭೆ ನಡೆಸುವ ಬಗ್ಗೆ.

ಗ್ರಾಅಪ/190/ಗ್ರಾಪಂಕಾ/2022, ದಿನಾಂಕ: 20.04.2022

3.5 ವೀಕ್ಷಿಸಿ

ಸರ್ಕಾರದ ನಡವಳಿಗಳು

 ಶ್ರೀ ಶಿವಪ್ಪ, ಪಂ.ಅ.ಅ. ಗಂಗೂರು ಗ್ರಾಮ ಪಂಚಾಯಿತಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ಪ್ರಕರಣದ ಬಗ್ಗೆ.

ಗ್ರಾಅಪ 117 ಗ್ರಾಪಂನ್ಯಾ 2021 ಬೆಂಗಳೂರು, ದಿನಾಂಕ:20.04.2022

 
0.7 ವೀಕ್ಷಿಸಿ 

ಅಧಿಸೂಚನೆ

Karnataka Gram Swaraj and Panchayat Raj Bye-Laws,2021

ಗ್ರಾಅಪ/136/ಜಿಪಸ /2021, ದಿನಾಂಕ:13.04.2022

5 ವೀಕ್ಷಿಸಿ 

ಸರ್ಕಾರದ ನಡವಳಿಗಳು

ಶ್ರೀ ಎ.ಜಿ ದೇಸಾಯಿ, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮನಗುತ್ತಿ ಗ್ರಾಮ ಪಂಚಾಯಿತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/28/ಗ್ರಾಪಂಕಾ/2022, ದಿನಾಂಕ: 12.04.2022

 
0.6 ವೀಕ್ಷಿಸಿ 

ಸರ್ಕಾರದ ನಡವಳಿಗಳು

ಶ್ರೀ ಎಂ.ಹೆಚ್. ಬಳ್ಳಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೊನ್ನ ಗ್ರಾಮ ಪಂಚಾಯತ್, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/150/ಗ್ರಾಪಂಕಾ/2021, ದಿನಾಂಕ: 12.04.2022

 
 0.6  ವೀಕ್ಷಿಸಿ 

ಸರ್ಕಾರದ ನಡವಳಿಗಳು

1) ಶ್ರೀ ವೈ.ಬಿ ತಳವಾರ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು

2) ಶ್ರೀ ಆರ್. ಗೌಡಗೇರ್‌, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಉಪ್ಪಣಸಿ ಗ್ರಾಮ ಪಂಚಾಯತ್, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ದ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/255/ಗ್ರಾಪಂಕಾ/2019, ದಿನಾಂಕ: 12.04.2022

 0.9  ವೀಕ್ಷಿಸಿ
 

ಸರ್ಕಾರದ ನಡವಳಿಗಳು

 ಶ್ರೀ ಜಿ.ಎಸ್‌. ಪಾಟೇಕರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಜ್ರಳ್ಳಿ ಗ್ರಾಮ ಪಂಚಾಯತ್, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/156/ಗ್ರಾಪಂಕಾ/2021, ದಿನಾಂಕ:12.04.2022

 1  ವೀಕ್ಷಿಸಿ
 

ಸರ್ಕಾರದ ನಡವಳಿಗಳು

 ಶ್ರೀ ರವೀಂದ್ರ ತಂದೆ ರಾಘವೇಂದ್ರ ಕುಲಕರ್ಣಿ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ದನಗೋಪಾಲ ತಂದೆ ಕುಮಾರಸ್ವಾಮಿ ಕರವಸೂಲಿಗಾರರು ಸಂಗಾಪುರ ಗ್ರಾಮ ಪಂಚಾಯಿತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ 12(3) ವರದಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)ನಿಯಮಗಳು 1957ರ ನಿಯಮ 14-ಎ ರಡಿ ಉಪ ಲೋಕಾಯುಕ್ತರಿಗೆ ಇಲಾಖಾ ವಿಚಾರಣೆಗೆ ವಹಿಸುವ ಕುರಿತು.

ಗ್ರಾಅಪ/25/ಗ್ರಾಪಂಕಾ/2022, ದಿನಾಂಕ:11.04.2022

 0.9  ವೀಕ್ಷಿಸಿ

ತಿದ್ದುಪಡಿ

2021-22ನೇ ಸಾಲಿನ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ನಿರ್ಬಂಧಿತ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ/240/ಜಿಪಸ /2021, ದಿನಾಂಕ:07.04.2022 0.4 ವೀಕ್ಷಿಸಿ

ಸರ್ಕಾರದ ನಡವಳಿಗಳು

 ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್‌ ಅಮೃತ ಆರೋಗ್ಯ ಯೋಜನೆ ಜಾರಿಗೊಳಿಸುವ ಬಗ್ಗೆ ಆದೇಶ.  RDPR/88/GPA / 2022, ಬೆಂಗಳೂರು, ದಿನಾಂಕ:07.04.2022.  0.6 ವೀಕ್ಷಿಸಿ

ಸರ್ಕಾರದ ನಡವಳಿಗಳು

ಶ್ರೀ ನಿಂಗಪ್ಪ ಬಿನ್‌ ಫಕ್ಕೀರಪ್ಪ ಮಾಳನ್ನವರ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಅಂಚಟಗೇರಿ ಗ್ರಾಮ ಪಂಚಾಯತಿ, ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ.

ಗ್ರಾಅಪ/49ಗ್ರಾಪಂಕಾ/2022, ದಿನಾಂಕ:06.04.2022

0.8  ವೀಕ್ಷಿಸಿ

ಸರ್ಕಾರದ ನಡವಳಿಗಳು

 ಶ್ರೀ ಸುಭಾಸ ಮಾನಪ್ಪ ತಿಮ್ಮನಗೌಡರ್‌, ಗ್ರೇಡ್-1‌ ಕಾರ್ಯದರ್ಶಿ (ಪ್ರಭಾರ ಪಂಚಾಯಿತಿ ಅBಈವೃದ್ಧಿ ಅಧಿಕಾರಿ), ಕುಳಗೇರಿ ಕ್ರಾಸ್‌ (ಖಾನಾಪುರ ಎಸ್.ಕೆ) ಗ್ರಾಮ ಪಂಚಾಯಿತಿ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಗ್ಗೆ – ಆದೇಶ. ಗ್ರಾಅಪ/35/ಗ್ರಾಪಂಕಾ/2022, ದಿನಾಂಕ:04.04.2022  0.8  ವೀಕ್ಷಿಸಿ

ಸರ್ಕಾರದ ನಡವಳಿಗಳು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಲಿರುವ 14 ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಾಂಥಾಲಯ ಇಲಾಖೆಯ ವ್ಯಾಪ್ತಿಗೆ ನೀಡುವ ಬಗ್ಗೆ.

ಕೆಪಿಆರ್‌ ಸಿ/ಡಿಇವಿ/532/2021, ದಿನಾಂಕ:01.04.2022

 0.6  ವೀಕ್ಷಿಸಿ

ಅಧಿಸೂಚನೆ

Notification and Draft Rules, Karnataka General Services Rules, 2008
RDP/630/GPS/2020(P-1), ಬೆಂಗಳೂರು, ದಿನಾಂಕ:31.03.2022 2.3 ವೀಕ್ಷಿಸಿ

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತಂಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ಕೆಪಿಆರ್‌ಸಿ-ಡಿಇವಿ/198/  2021, ಬೆಂಗಳೂರು, ದಿನಾಂಕ:31.03.2022.  7.9 ವೀಕ್ಷಿಸಿ 

ಸರ್ಕಾರದ ನಡವಳಿಗಳು

 

1.ಶ್ರೀ ಸುರೇಶ ನಾಯಕ ಬಿನ್‌ ಸೇಲಪ್ಪ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು

2.ಶ್ರೀ ಸೋಮಶೇಖರ ರವದಿ ಬಿನ್‌ ಬಸವರಾಜ, ವಾಟರ್‌ ಮನ್‌, ಲಕ್ಕುಂಡಿ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. 
 ಗ್ರಾಅಪ/40/ಗ್ರಾಪಂಕಾ/2022, ದಿನಾಂಕ:31.03.2022 0.9  ವೀಕ್ಷಿಸಿ

ಅಧಿಸೂಚನೆ

ಕರ್ನಾಟಕ ರಾಜ್ಯ ಸಿವಿಲ್‌ ಸೇವಾ ಅಧಿನಿಯಮ, 1978 (ಕರ್ನಾಟಕ ಅಧಿನಿಯಮ ಸಂಖ್ಯೆ:14) ರ ಪ್ರಕರಣ 3ರಡಿಯ ಉಪಪ್ರಕರಣ (1) ಓದಿಕೊಂಡಂತೆ ಪ್ರಕರಣ 8ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಏನೆಂದರೆ

RDP/630/GPS/2020(P-1), ಬೆಂಗಳೂರು, ದಿನಾಂಕ:31.03.2022

2.6 ವೀಕ್ಷಿಸಿ

ಅಧಿಸೂಚನೆ

ಪ್ರಕರಣ 311ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ನಿಯಮಗಳನ್ನು ರಚಿಸುತ್ತದೆ, ಏನೆಂದರೆ.

ಕೆಪಿಆರ್‌ಸಿ-ಡಿಇವಿ/198/  2021, ಬೆಂಗಳೂರು, ದಿನಾಂಕ:31.03.2022.

8.8 ವೀಕ್ಷಿಸಿ

ಸರ್ಕಾರದ ನಡವಳಿಗಳು

ಶ್ರೀ ಶೈಲೇಶ್ ಕುಮಾರ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಹಲಗೇರಿ ಗ್ರಾಮ ಪಂಚಾಯತಿ, ಸಿದ್ದಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಾವಳಿಗಳು 1957 ರೈ ಅಡಿಯಲ್ಲಿ ಮಾನ್ಯ ಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ

ಗ್ರಾಅಪ/27/ಗ್ರಾಪಂಕಾ/2022, ದಿನಾಂಕ: 21.03.2022

0.7 ವೀಕ್ಷಿಸಿ

ಸರ್ಕಾರದ ನಡವಳಿಗಳು

ಶ್ರೀ ಜ್ಞಾನೇಶ್ವರ್‌, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸುಂಧಾಳ ಗ್ರಾಮ ಪಂಚಾಯಿತಿ, ಔರಾದ ತಾಲ್ಲೂಕು, ಬೀದರ್‌ ಜಿಲ್ಲೆ ಮತ್ತು ಶ್ರೀ ರಾಮಚಂದ್ರ, ಕಿರಿಯ ಅಭಿಯಂತರರು, ಸುಂಧಾಳ ಗ್ರಾಮ ಪಂಚಾಯಿತಿ, ಔರಾದ ತಾಲ್ಲೂಕು, ಬೀದರ್‌ ಜಿಲ್ಲೆ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತ ಶಿಫಾರಸ್ಸಿನನ್ವಯ ಅಂತಿಮ ದಂಡನಾ ಆದೇಶ ಹೊರಡಿಸುವ ಕುರಿತು.

ಗ್ರಾಅಪ/795/ಗ್ರಾಪಂಕಾ /2016, ಬೆಂಗಳೂರು, ದಿನಾಂಕ:07.03.2022

 1.2  ವೀಕ್ಷಿಸಿ

ಅಧಿಸೂಚನೆ

Notification and Draft Rules

RDP 630 GPS 2020(P-1), Dated: 03.03.2022

3 ವೀಕ್ಷಿಸಿ
 

ಸರ್ಕಾರದ ನಡವಳಿಗಳು

ಶ್ರೀ ಅಬ್ದುಲ್ ರಜಾಕ್, ಹಾಲಿ ನಿವೃತ್ತ ಕಾರ್ಯದರ್ಶಿ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇವರುಗಳು ಮೇಲಿನ ಆರೋಪಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನನ್ವಯ ಕ್ರಮ ಜರಗಿಸುವ ಬಗ್ಗೆ.

ಗ್ರಾಅಪ/145/ಗ್ರಾಹಂಕಾ/2021 ದಿನಾಂಕ: 02.03.2022

 0.6  ವೀಕ್ಷಿಸಿ 
ಸರ್ಕಾರದ ನಡವಳಿ ಶ್ರೀ ಸಿ.ರಾಜ್ ಉಲ್ ಹುಸೇನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರೇಕೆರೆಹಳ್ಳಿ ಗ್ರಾಮ ಪಂಚಾಯತಿ, ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ರವರ ವಿರುದ್ಧ ದುರ್ನಡತೆ/ಕರ್ತವ್ಯ ಲೋಪದ ಬಗ್ಗೆ.

ಗ್ರಾಅಪ/166/ಗ್ರಾಪಂಕಾ/2021 ದಿನಾಂಕ: 28.02.2022

0.7 ವೀಕ್ಷಿಸಿ
ಸರ್ಕಾರದ ನಡವಳಿ ಶ್ರೀ ಜಿ.ಚಂದ್ರಶೇಖರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಹಾಲಿ ನಿವೃತ್ತ) ಬಸವನಾಳ್ ಗ್ರಾಮ ಪಂಚಾಯಿತಿ, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ

ಗ್ರಾಅಪ/129 ಗ್ರಾಪಂಕಾ/2021, ದಿನಾಂಕ: 28.02.2022

0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರಿಗೆ 2021-22ನೇ ಸಾಲಿಗೆ SCSP ಮತ್ತು TSP ಯೋಜನೆಗಳ ಕ್ರಿಯಾ ಯೋಜನೆಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು.

ಗ್ರಾಅಪಂರಾ 210 ಜಿಪಸ 2021, ದಿನಾಂಕ: 28-02-2022

0.9 ವೀಕ್ಷಿಸಿ 
ಸರ್ಕಾರದ ನಡವಳಿಗಳು 2021-22ನೇ ಸಾಲಿನ ಅಯವ್ಯಯದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಲೆಕ್ಕಶೀರ್ಷಿಕೆ: 2515-00-102-0-08 ರಡಿ ಒದಗಿಸಿರುವ ಅನುದಾನದಲ್ಲಿ ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 242 ಜಿಪಸ 2021, ದಿನಾಂಕ: 28-02-2022

0.9 ವೀಕ್ಷಿಸಿ 
ತಿದ್ದುಪಡಿ ಶ್ರೀ ಕೆ.ಆರ್ ಚಿದಾನಂದಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂತರಸಂತೆ ಗ್ರಾಮ ಪಂಚಾಯತಿ, ಹೆಚ್.ಡಿ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ,  ಇವರ ವಿರುದ್ಧ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 133 ಗ್ರಾಪಂಕಾ 2021, ದಿನಾಂಕ: 15.12.2021 ರ ಆದೇಶ ಭಾಗದ 5ನೇ ಸಾಲಿನಲ್ಲಿ “ಮಾನ್ಯ ಲೋಕಾಯುಕ್ತರಿಗೆ” ಎಂಬುದರ ಬದಲಾಗಿ ಬದಲಾಗಿ “ಮಾನ್ಯ ಲೋಕಾಯುಕ್ತರಿಗೆ” ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ 133 ಗ್ರಾಪಂಕಾ 2021 ದಿನಾಂಕ: 25.02.2022

0.2 ವೀಕ್ಷಿಸಿ 
ಸರ್ಕಾರದ ನಡವಳಿಗಳು

1.ಶ್ರೀ ರಾಜೇಂದ್ರಕುಮಾರ್‌ ಕಡೇಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ.

2.ಶ್ರೀ ಬಸವಂತಪ್ಪ ಎಸ್‌ ಅಮಾತ್ಯಣ್ಣನವರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

3.ಶ್ರೀ ಮಲ್ಲಪ್ಪ ದೇವಪ್ಪ ವಿಜಾಪುರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ

4.ಶ್ರೀ ಶೇಖರಪ್ಪ ಶಿವಪ್ಪ ಪಾವಿನ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

5.ಶ್ರೀ ಸಂಗಮೇಶ್‌ ಸಜ್ಜನ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅತ್ತಿಗೇರಿ ಗ್ರಾಮ ಪಂಚಾಯಿತಿ, ಶಿಗ್ಗಾಂವ ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ  ವಿಚಾರಣೆ- ಅಂತಿಮ ಆದೇಶ.

ಗ್ರಾಅಪ/49/ಗ್ರಾಪಂಕಾ/2021‌, ದಿನಾಂಕ:24.02.2022

0.8 ವೀಕ್ಷಿಸಿ 
ಸರ್ಕಾರದ ನಡವಳಿಗಳು 2021-22 ನೇ ಸಾಲಿಗೆ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಜನವರಿ 2022 ಅವಧಿಗೆ ನಾಲ್ಕನೇ ತ್ರೈಮಾಸಿಕ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಂಪರಾ 245 ಜಿಪಸ 2021, ದಿನಾಂಕ: 24-02-2022.

1.4 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ಬಿ.ಕೆ ಸಂಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಐ.ಆರ್.ಜಾತಗೇರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಹುಲಗೂರ ಗ್ರಾಮ ಪಂಚಾಯತಿ, ಶಿಗ್ಗಾವಿ ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ 53 ಗ್ರಾಪಂಕಾ 2021 ದಿನಾಂಕ: 24.02.2022

0.9 ವೀಕ್ಷಿಸಿ 
ಅಧಿಸೂಚನೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಸಮ್ಮುಖದಲ್ಲಿ (ಸಕ್ಷಮ ಪ್ರಾಧಿಕಾರಿ-ಬೆಂಗಳೂರು)

ಗ್ರಾಅಪ/919/ಗ್ರಾಪಂಅ/2020, ದಿನಾಂಕ:22.02.2022

0.8 ವೀಕ್ಷಿಸಿ 
ಸರ್ಕಾರದ ನಡವಳಿಗಳು  ಶ್ರೀ ಹರೀಶ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಮೋಹಳ್ಳಿ ಗ್ರಾಮ ಪಂಚಾಯತಿ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ರವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ.

ಗ್ರಾಅಪ 44 ಗ್ರಾಪಂಕಾ 2017, ದಿನಾಂಕ: 11-02-2022

 0.8 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ಪಾಟೀಲ್ ಅರ್.ಅರ್, ಅಂದಿನ ಕಾರ್ಯದರ್ಶಿ (ಹಾಲಿ ನಿವೃತ್ತ) ಖಡಕಲಾಟ ಗ್ರಾಮ ಪಂಚಾಯತ್, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ 60 ಗ್ರಾಪಂಕಾ 2021 ದಿನಾಂಕ: 07.02.2022.

 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಯಮನಪ್ಪ ರಾಮತಾಳ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕುದರಿಮೋತಿ ಗ್ರಾಮ ಪಂಚಾಯಿತಿ, ಯಲಬುರ್ಗ ತಾಲ್ಲೂಕು ಕೊಪ್ಪಳ ಜಿಲ್ಲೆ ರವರ ಅಂತಿಮ ದಂಡನಾ ಆದೇಶದ ಕುರಿತು.

ಗ್ರಾಅಪ 75 ಗ್ರಾಪಂಕಾ 2021, ದಿನಾಂಕ: 07-02.2022

0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪ್ರಕಾಶ್ ತಂದೆ ಮಲ್ಲಯ್ಯ ಹಿರೇಮಠ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಕರಟಗಿ ಗ್ರಾಮ ಪಂಚಾಯತಿಯ, ಗಂಗಾವತಿ ತಾಲ್ಲೂಕು ಕೊಪ್ಪಳ ಜಿಲ್ಲೆ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನಲೆಯಲ್ಲಿ ಅಂತಿಮ ದಂಡನಾ ಆದೇಶದ ಕುರಿತು.

ಗ್ರಾಅಪ 135 ಗ್ರಾಪಂಕಾ 2021, ದಿನಾಂಕ: 05.02.2022

1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎನ್. ರವಿಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಇವರು ವಣಗೇರಿ ಗ್ರಾಮ ಪಂಚಾಯತಿ, ಯಲಬುರ್ಗ ತಾಲ್ಲೂಕು ಕೊಪ್ಪಳ ಜಿಲ್ಲೆ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನಲೆಯಲ್ಲಿ ಅಂತಿಮ ದಂಡನಾ ಆದೇಶ.

ಗ್ರಾಅಪ 130 ಗ್ರಾಪಂಕಾ 2021, ದಿನಾಂಕ: 05.02.2022.

1.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರ ಅರೆನ್ಯಾಯಿಕ ನ್ಯಾಯಾಲಯದಲ್ಲಿ (ಸಕ್ಷಮ ಪ್ರಾಧಿಕಾರ)

ಗ್ರಾಅಪ 395 ಗ್ರಾಪಂಅ 2020 ದಿನಾಂಕ: 04.02.2022

1 ವೀಕ್ಷಿಸಿ
ಸರ್ಕಾರದ ನಡವಳಿಗಳು 2021-22ನೇ ಸಾಲಿನಲ್ಲಿ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯಕ್ಕೆ ನಿಗಧಿಪಡಿಸಿರುವ ಅನುದಾನದಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪಂರಾ 213 ಜಿಪಸ 2021 ದಿನಾಂಕ: 01-02-2022

2.5 ವೀಕ್ಷಿಸಿ
ಸರ್ಕಾರದ ನಡವಳಿಗಳು 15ನೇ ಹಣಕಾಸು ಆಯೋಗ ಅನುದಾನದಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಸೃಜಿಸಲಾಗಿರುವ ಆಸ್ತಿಗಳು ಮತ್ತು ಇನ್ನಿತರೆ ವೆಚ್ಚಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಡಿಸುವ ಕುರಿತು.

ಗ್ರಾಅಪಂರಾ 503 ಜಿಪಸ 2021, ದಿನಾಂಕ: 31-01-2022

2.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 296-ಎ ರಡಿಯಲ್ಲಿ ಬೆಂಗಳೂರು ನಗರ, ಕಲಬುರಗಿ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಲ್ಲಿ ಹೊಸದಾಗಿ ನೇಮಕಗೊಂಡಿರುವ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳಿಗೆ ಹೆಚ್ಚುವರಿಯಾಗಿ ವಿಭಾಗವಾರು ಜಿಲ್ಲೆಗಳನ್ನು ಹಂಚಿಕೆ ಮಾಡುವ ಬಗ್ಗೆ.

ಗ್ರಾಅಪ 342 ಜಿಪಿಎಸ್ 2021, ದಿನಾಂಕ: 31.01.2022

2.8 ವೀಕ್ಷಿಸಿ
ಸರ್ಕಾರದ ನಡವಳಿಗಳು 15ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಕುರಿತು.

ಗ್ರಾಅಪಂರಾ 263 ಜಿಪಸ 2021(ಪಿ-1) ದಿನಾಂಕ: 29-01-2022.

0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಎಲ್.ಎನ್ ಕೋಟಿ (ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ), ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾಖಂಡಕಿ ಗ್ರಾಮ ಪಂಚಾಯತ್, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ-ಅಂತಿಮ ಆದೇಶ.

RDPR 38 GPK 2021, ದಿನಾಂಕ: 24.01.2022

5.4 ವೀಕ್ಷಿಸಿ
ಸರ್ಕಾರದ ನಡವಳಿಗಳು 2021-22ನೇ ಸಾಲಿನ ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ ಯೋಜನೆಯಡಿ ANSSIRD, ಮೈಸೂರು ಸಂಸ್ಥೆಗೆ ರೂ. 40.00 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 143 ಜಿಪಸ 2021, ದಿನಾಂಕ: 21-01-2022

4.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಹೆಬ್ಬಾಳ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ.

ಗ್ರಾಅಪ 10 ಗ್ರಾಪಂನ್ಯಾ 2022, ದಿನಾಂಕ: 19.01.2022

2.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್, ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 305 ಜಿಪಿಎಸ್ 2021, ದಿನಾಂಕ: 13.01.2022

3.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ವಿ.ಬಿ.ಮೌನೇಶ್, ಅಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಧಿಕಾರಿ, ಯರಗಟ್ಟಿ ಗ್ರಾಮ ಪಂಚಾಯತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ಮೇಲಿನ ಅಪಾದನೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಲಾಗಿದ್ದ ದಂಡನಾ ಆದೇಶವನ್ನು ಹಿಂಪಡೆಯುವ ಬಗ್ಗೆ.

ಗ್ರಾಅಪ 32 ಗ್ರಾಪಂಕಾ 2021, ದಿನಾಂಕ: 12.01.2022

2.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪುಟ್ಟಸ್ವಾಮಿಗೌಡ ಪಾಟೀಲ್ (ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಅಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬನ್ನಿಕೊಪ್ಪ ಗ್ರಾಮ ಪಂಚಾಯತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ 235 ಗ್ರಾಪಂಕಾ 2020 ದಿನಾಂಕ: 12.01.2022

2.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಅಧ್ಯಕ್ಷರು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗರವರ ಸರ್ಕಾರಿ ವಾಹನ ಸಂಖ್ಯೆ: ಕೆಎ-04-ಜಿಎ-0001ಕ್ಕೆ ಇಂಧನ ಸರಬರಾಜು ಮಾಡುವ  ಬಗ್ಗೆ

ಗ್ರಾಅಪಂರಾ 09 ಜಿಪಸ 2022, ಬೆಂಗಳೂರು, ದಿನಾಂಕ: 11-01-2022

4.5 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 1993ರ ಪ್ರಕರಣ 321 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರಕರಣ 310-ಬಿ (2) ರಡಿಯ ಕ್ರಮ ಸಂಖ್ಯೆ 3 – ಸದಸ್ಯರು- ನಂತರ “3(ಎ) – ವಿಶೇಷ ಅಹ್ವಾನಿತರ – ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು” ಎಂಬ ಅಂಕಿ ಮತ್ತು ಪದಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.

ಗ್ರಾಅಪಂರಾ 227 ಜಿಪಸ 2021 (P-1) ಬೆಂಗಳೂರು, ದಿನಾಂಕ: 11-01-2022

2.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಛೇರಿಯನ್ನು ಸ್ಥಳಾಂತರಗೊಳ್ಳುತ್ತಿರುವ ಶ್ರೀ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್ನ ಕಟ್ಟಡದ ಒಳ ವಿನ್ಯಾಸ/ನವೀಕರಣ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಪಂರಾ 601 ಜಿಪಸ 2020, ಬೆಂಗಳೂರು, ದಿನಾಂಕ: 11-01-2022.

0.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎ.ವೈ.ವಡ್ರಳ್ಳಿ, (ನಿವೃತ್ತ ಕಾರ್ಯದರ್ಶಿ) ಅಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಮದಕವಿ ಗ್ರಾಮ ಪಂಚಾಯತ್, ರಾಯಬಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ 61 ಗ್ರಾಪಂಕಾ 2021, ಬೆಂಗಳೂರು, ದಿನಾಂಕ:- 11.01.2022

0.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಹುಸೇನಸಾಬ ಅಲ್ಲಸಾಬ ಬಾಗವಾನ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ಶ್ರೀ ಮಲ್ಲೇಶಪ್ಪ ಶಂಕ್ರಪ್ಪ ಕಟ್ಟಿಮನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತೆಗ್ಗಿ ಗ್ರಾಮ ಪಂಚಾಯತಿ, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

ಗ್ರಾಅಪ 23 ಗ್ರಾಪಂಕಾ 2021, ಬೆಂಗಳೂರು, ದಿನಾಂಕ:- 11.01.2022

0.24 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪ್ರಮೋದ್ ಮೊಗರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಇವರು ಕರಜಗಿ ಗ್ರಾಮ ಪಂಚಾಯತಿ, ಅಫಜಲಪೂರ ತಾಲ್ಲೂಕು ಕಲ್ಬುರ್ಗಿ ಜಿಲ್ಲೆ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನಲೆಯಲ್ಲಿ ಅಂತಿಮ ದಂಡನಾ ಆದೇಶದ ಕುರಿತು.

ಗ್ರಾಅಪ/121ಗ್ರಾಪಂಕಾ/2021, ದಿನಾಂಕ: 10-01-2022

6.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಗುರುನಾಥ ಅಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಇಸ್ಲಾಂಪುರ ಗ್ರಾಮ ಪಂಚಾಯತಿ, ಬಸವ ಕಲ್ಯಾಣ ತಾಲ್ಲೂಕು, ಬೀದರ ಜಿಲ್ಲೆ ರವರ ವಿರುದ್ಧದ ಕರ್ನಾಟಕ ಲೋಕಾಯುಕ್ತ ರವರ ವರದಿ ಅಂತಿಮ ಆದೇಶ

ಗ್ರಾಅಪ 888 ಗ್ರಾಪಂಕಾ 2019, ದಿನಾಂಕ: 10-01-2022

1.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಜಿಲ್ಲಾ ಯೋಜನಾ ಸಮಿತಿ ಹಾಗೂ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ವೆಚ್ಚ ಭರಿಸಲು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳು ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 580 ಜಿಪಸ 2020, ಬೆಂಗಳೂರು, ದಿನಾಂಕ: 07-01-2022

0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ಪಂ.ರಾಜ್ ಆಯುಕ್ತಾಲಯಕ್ಕೆ Social Media Management Agency ಆಯ್ಕೆ ಮಾಡುವ ಬಗ್ಗೆ.

ಕೆಪಿಆರ್‌ಸಿ-ಕವಿ/3/2021 ಬೆಂಗಳೂರು,ದಿನಾಂಕ:07.01.2022

4.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಬೆಳಗಾವಿ ಜಿಲ್ಲಾ ಪಂಚಾಯತ್‌, ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆರ್‌ಡಿಪಿಆರ್:321 ಜಿಪಿಎಸ್:2021‌, ಬೆಂಗಳೂರು,ದಿನಾಂಕ: 05.01.2022

4.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಕಲಬುರಗಿ ಜಿಲ್ಲಾ ಪಂಚಾಯತ್‌, ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆರ್‌ಡಿಪಿಆರ್:315 ಜಿಪಿಎಸ್:2021‌, ಬೆಂಗಳೂರು,ದಿನಾಂಕ: 04.01.2022

4.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಉಷಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪೀರನವಾಡಿ ಗ್ರಾಮ ಪಂಚಾಯತ್‌, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ 62 ಗ್ರಾಪಂಕಾ 2021, ಬೆಂಗಳೂರು, ದಿನಾಂಕ: 04.01.2022

4.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌, ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆರ್‌ಡಿಪಿಆರ್:320 ಜಿಪಿಎಸ್:2021‌, ಬೆಂಗಳೂರು,ದಿನಾಂಕ: 04.01.2022

4.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ರತ್ನಮ್ಮ, ಹಿಂದಿನ ಅಧ್ಯಕ್ಷರು, ಯತ್ತಂಬಾಡಿ ಗ್ರಾಮ ಪಂಚಾಯತಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 399 ಗ್ರಾಪಂಅ2020, ಬೆಂಗಳೂರು, ದಿನಾಂಕ: 31.12.2021

6.6 ವೀಕ್ಷಿಸಿ   
ಸರ್ಕಾರದ ನಡವಳಿಗಳು ಶ್ರೀ ಬಾಲಾಜಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಚಿಮಾಗೋಡ ಗ್ರಾಮ ಪಂಚಾಯತಿ, ಬೀದರ್‌ ತಾಲ್ಲೂಕು ಬೀದರ್‌ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ-ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರ ವಿಚಾರಣಾ ವರದಿಯ ಅಂತಿಮ ಆದೇಶ.

ಗ್ರಾಅಪ 353 ಗ್ರಾಪಂಕಾ 2019, ಬೆಂಗಳೂರು,ದಿನಾಂಕ:31-12-2021.

7.4 ವೀಕ್ಷಿಸಿ   
ಸರ್ಕಾರದ ನಡವಳಿಗಳು ಶ್ರೀ ಜ್ಞಾನ @ ಜ್ಞಾನದೇವ್‌ ಹೊಳ್ಕರ್‌ ಬಿನ್‌ ರಾಮ ಚಂದ್ರ ಹೊಳ್ಕರ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಇಸ್ಲಾಂಪುರ ಗ್ರಾಮ ಪಂಚಾಯತಿ, ಬಸವಕಲ್ಯಾಣ ತಾಲ್ಲೂಕು, ಬೀದರ ಜಿಲ್ಲೆಇವರ ವಿರುದ್ಧದ ಲೋಕಾಯುಕ್ತ ಪ್ರಕರಣ ಕೆಸಿಎಸ್‌ (ಸಿ.ಸಿ&ಎ) 1957, ನಿಯಮ 14 –ಎರಡಿ ಇಲಾಖಾ ವಿಚಾರಣೆಗೆ ವಹಿಸುವ ಬಗ್ಗೆ.

ಗ್ರಾಅಪ 148 ಗ್ರಾಪಂಕಾ 2021, ಬೆಂಗಳೂರು,ದಿನಾಂಕ:31-12-2021.

2.6 ವೀಕ್ಷಿಸಿ     
ಸರ್ಕಾರದ ನಡವಳಿಗಳು ಶ್ರೀ ಉಮೇಶ್‌ ಎಸ್‌ ಸಾವಳಗಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಗರ (ಬಿ) ಗ್ರಾಮ ಪಂಚಾಯತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧದ ಮಾನ್ಯ ಉಪ-ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರ ವಿಚಾರಣೆ ವರದಿ ಅಂತಿಮ ಆದೇಶ.

ಗ್ರಾಅಪ 202 ಗ್ರಾಪಂಕಾ 2020, ಬೆಂಗಳೂರು,ದಿನಾಂಕ:31-12-2021.

6.8 ವೀಕ್ಷಿಸಿ     
ಸರ್ಕಾರದ ನಡವಳಿಗಳು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹಳಯಂಗಡಿ ಗ್ರಾಮ ಪಂಚಾಯತಿಯನ್ನು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993 ರ ಕಲಂ 268 ರಡಿ ವಿರ್ಸಜಿಸುವ ಕುರಿತು.

ಗ್ರಾಅಪ 183 ಗ್ರಾಪಂನ್ಯಾ 2019, ಬೆಂಗಳೂರು,ದಿನಾಂಕ:31-12-2021.

4.4 ವೀಕ್ಷಿಸಿ     
ಸುತ್ತೋಲೆ

ರಾಜ್ಯಾದ್ಯಾಂತ ಸ್ವಾಮಿ ವಿವೀಕಾನಂದರ 150ನೇ ಜನ್ಮ ದಿನಾಚರಣೆಯ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಯುವ ಸಪ್ತಾಹವನ್ನು ಆಚರಿಸುವ ಬಗ್ಗೆ.

ಆರ್‌ಡಿಪಿಆರ್/238/ಜಿಪಿಎ/2021, ಬೆಂಗಳೂರು,ದಿನಾಂಕ:29-12-2021.

 7 ವೀಕ್ಷಿಸಿ
ಸರ್ಕಾರದ ನಡವಳಿಗಳು

ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಪಾವತಿಸುವ ಬಗ್ಗೆ

ಗ್ರಾಅಪ 112 ಗ್ರಾಪಂಅ 2021, ಬೆಂಗಳೂರು, ದಿನಾಂಕ: 28-12-2021

6.5 ವೀಕ್ಷಿಸಿ
ಅಧಿಸೂಚನೆ

ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು ನಿಯಮಗಳು, 2021

ಕೆಪಿಆರ್‌ಸಿ-ಡಿಇಎ/198/2021, ಬೆಂಗಳೂರು,ದಿನಾಂಕ:28-12-2021

1.5 ವೀಕ್ಷಿಸಿ 
ಸುತ್ತೋಲೆ

“ಸಬ್‌ಕೀ ಯೋಜನಾ ಸಬ್‌ಕಾ ವಿಕಾಸ್” (“ಜನರ ಯೋಜನೆ ಜನರ ಅಭಿವೃದ್ಧಿ) ಭಾಗವಾಗಿ 2022-23ರ “ಪಂಚಾಯತ್ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವ ಬಗ್ಗೆ.

ಗ್ರಾಅಪಂರಾ 405 ಜಿಪಸ 2021, ದಿನಾಂಕ:27-12-2021.

9 ವೀಕ್ಷಿಸಿ       
ಸರ್ಕಾರದ ನಡವಳಿಗಳು ಪ್ರಕರಣದ ಆರೋಪಿತ ಚುನಾಯಿತ ಪ್ರತಿನಿಧಿಯಾದ ಶ್ರೀ ರಾಜಶೇಖರ ಶಂಕರ ಪವಾರ, ಮಾಜಿ ಸದಸ್ಯರು, ವಿಜಯಪುರ ಜಿಲ್ಲಾ ಪಂಚಾಯತ್, ವಿಜಯಪುರ ಜಿಲ್ಲೆ ಇವರ ವಿರುದ್ಧ ತನಿಖೆ ಕೈಗೊಳ್ಳಲು ಪೂರ್ವಾನುಮತಿ ನೀಡುವ ಕುರಿತು ಆದೇಶ.

 ಗ್ರಾಅಪಂರಾ 286 ಜಿಪಸ 2021, ದಿನಾಂಕ:21-12-2021.

6.9 ವೀಕ್ಷಿಸಿ       
ಸರ್ಕಾರದ ನಡವಳಿಗಳು ಶ್ರೀ ಕೆ.ಆರ್‌ ಚಿದಾನಂದಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂತರಸಂತೆ ಗ್ರಾಮ ಪಂಚಾಯಿತಿ, ಹೆಚ್.ಡಿ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ. ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ.

 ಗ್ರಾಅಪ 133 ಗ್ರಾಪಂಕಾ 2021, ದಿನಾಂಕ:15-12-2021.

4.5 ವೀಕ್ಷಿಸಿ       
ಸರ್ಕಾರದ ನಡವಳಿಗಳು ರಾಯಚೂರು ಜಿಲ್ಲೆ ತಾಲ್ಲೂಕಿನ ಉಡಮಗಲ್ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಶಾರದ ಗಂಡ ಸಣ್ಣ ಮಲ್ಲಪ್ಪ ಇವರು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳಿಗೆ ಸತತವಾಗಿ ನಾಲ್ಕು ಸಭೆಗಳಿಗೆ ಗೈರು ಹಾಜರಾಗಿರುವುದರಿಂದ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43 ಎ (ಎ) (iii) ರನ್ವಯ ಕ್ರಮ ಜರುಗಿಸಲು ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ವಿಚಾರಣೆ ಜರುಗಿಸಿದ ಕುರಿತು.

ಗ್ರಾಅಪ 387 ಜಿಪಎಸ್ 2020, ದಿನಾಂಕ:14-12-2021.

ವೀಕ್ಷಿಸಿ   
ಸರ್ಕಾರದ ನಡವಳಿಗಳು  ಶೀಮತಿ ಕಮಲ, ಕರವಸೂಲಿಗಾರರು, ತೂಬಿನಕೆರೆ ಗ್ರಾಮ ಪಂಚಾಯಿತಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗ ಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ.

 ಗ್ರಾಅಪಂರಾ 373 ಜಿಪಸ 2021, ದಿನಾಂಕ:08-12-2021.

4.6 ವೀಕ್ಷಿಸಿ       
ಸರ್ಕಾರದ ನಡವಳಿಗಳು

ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ)ಯಡಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

 ಗ್ರಾಅಪಂರಾ 373 ಜಿಪಸ 2021, ದಿನಾಂಕ:08-12-2021.

6.8 ವೀಕ್ಷಿಸಿ

 ಗ್ರಾಅಪಂರಾ 373 ಜಿಪಸ 2021, ದಿನಾಂಕ:23-03-2022.

0.4 ತಿದ್ದುಪಡಿ
ಸರ್ಕಾರದ ನಡವಳಿಗಳು ರಾಯಚೂರು ಜಿಲ್ಲೆ & ತಾಲ್ಲೂಕು ಗಿಲ್ಲೇಸುಗೂರು ಗ್ರಾ.ಪಂ. ಸದಸ್ಯರಾದ  ಶ್ರೀಮತಿ. ರೇಣುಶ್ರೀ ಗಂಡ ರಾಮಕೃಷ್ಣ ಇವರ ಸದಸ್ಯತ್ವ ರದ್ದುಪಡಿಸುವ ಕುರಿತು.

ಆರ್‌ಡಿಪಿಆರ್/132/ಜಿಪಿಎ/2021, ಬೆಂಗಳೂರು,ದಿನಾಂಕ:03-12-2021.

3.6 ವೀಕ್ಷಿಸಿ       
ಸರ್ಕಾರದ ನಡವಳಿಗಳು
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯನ್ನು PFMS ತಂತ್ರಾಂಶದಲ್ಲಿ ಅಳವಡಿಸುವ ಸಂಬಂಧ ಎಸ್.ಬಿ.ಐ ಬ್ಯಾಂಕಿನಲ್ಲಿ, ಹೊಸ ಬ್ಯಾಂಕ್ ಖಾತೆಯನ್ನು ತರೆಯುವ ಬಗ್ಗೆ.

 ಗ್ರಾಅಪಂರಾ 450 ಜಿಪಸ 2021, ದಿನಾಂಕ:01-12-2021.

4.5 ವೀಕ್ಷಿಸಿ       
ಸರ್ಕಾರದ ನಡವಳಿಗಳು
ಶ್ರೀಮತಿ ರೇಖಾ, ಹಿಂದಿನ ಅಧ್ಯಕ್ಷರು, ರಮ್ಮನಹಳ್ಳಿ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ.

 ಗ್ರಾಅಪ 363 ಗ್ರಾಪಂಕಾ 2020, ದಿನಾಂಕ:30-11-2021.

4.6  ವೀಕ್ಷಿಸಿ       
ಸರ್ಕಾರದ ನಡವಳಿಗಳು
2021-22ನೇ ಹಣಕಾಸು ವರ್ಷದಲ್ಲಿ ಹೋಟಲ್‌, ರೆಸಾರ್ಟ್‌, ರೆಸ್ಟೋರೆಂಟ್‌ & ಮನರಂಜನಾ ಪಾರ್ಕ್‌ ಗಳ ಆಸ್ತಿ ತೆರಿಗೆಯಿಂದ ಶೇ. 50 ರಷ್ಟು ರಿಯಾಯಿತಿಯನ್ನು ನೀಡುವ ಬಗ್ಗೆ.

RDPR 189 GPA 2021, ಬೆಂಗಳೂರು,ದಿನಾಂಕ:30-11-2021.

5.8 ವೀಕ್ಷಿಸಿ       
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5623 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2021-22ನೇ ಸಾಲಿನ ಸೆಪ್ಟೆಂಬರ್-2021 ರಿಂದ ನವೆಂಬರ್-2021 ಮಾಹೆಯ ಗೌರವಧನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ-ಆದೇಶ.

ಆರ್‌ಡಿಪಿಆರ್/89/ಜಿಪಿಎ/2021, ಬೆಂಗಳೂರು,ದಿನಾಂಕ:30-11-2021.

 2.2 ವೀಕ್ಷಿಸಿ       
ಸರ್ಕಾರದ ನಡವಳಿಗಳು ಶ್ರೀ ಬಡಿಗೇರ, ಪಂ.ಅ.ಅ. ಕುತ್ತೂರು ಗ್ರಾಮ ಪಂಚಾಯಿತಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆಯ ಬಗ್ಗೆ.

 ಗ್ರಾಅಪಂರಾ 454 ಜಿಪಸ 2019, ದಿನಾಂಕ:29-11-2021.

2.6 ವೀಕ್ಷಿಸಿ      
ಸರ್ಕಾರದ ನಡವಳಿಗಳು ಶ್ರೀ ಶ್ರೀಕಾಂತ ಹದಳಸಂಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ (ಹಾಲಿ ತಂಬಾ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ) ಇವರ ವಿರುದ್ಧ ಲೋಕಾಯುಕ್ತ ವಿಚಾರಣೆಯ ಬಗ್ಗೆ.  ಗ್ರಾಅಪ 178 ಗ್ರಾಪಂಕಾ 2020, ದಿನಾಂಕ:23-11-2021.  2.5 ವೀಕ್ಷಿಸಿ      
ಸರ್ಕಾರದ ನಡವಳಿಗಳು  ಶ್ರೀ ಲಕ್ಷ್ಮೀನರಸಯ್ಯ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಡಗೂರು ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ ಹೊರಡಿಸುವ ಕುರಿತು.  ಗ್ರಾಅಪ 137 ಗ್ರಾಪಂಕಾ 2021, ದಿನಾಂಕ:23-11-2021.   2.4 ವೀಕ್ಷಿಸಿ      
ಸರ್ಕಾರದ ನಡವಳಿಗಳು ಶ್ರೀಮತಿ ರಾಜಮ್ಮ, ಹಿಂದಿನ ಅಧ್ಯಕ್ಷರು. ಅತ್ತಹಳ್ಳಿ ಗ್ರಾಮ ಪಂಚಾಯಿತಿ, ಟಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್‌ಅಧಿನಿಯಮ 1993 – ರ ಪ್ರಕರಣ 43(ಎ)(vi)ರನ್ವಯಕ್ರಮ ಕೈಗೊಳ್ಳುವ ಬಗ್ಗೆ.

 ಗ್ರಾಅಪ 175 ಗ್ರಾಪಂಕಾ 2019, ದಿನಾಂಕ:23-11-2021.

5  ವೀಕ್ಷಿಸಿ      
ಸರ್ಕಾರದ ನಡವಳಿಗಳು ಶ್ರೀ ವೈ. ಮಂಜುನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ದೊಮ್ಮಸಂದ್ರ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ರವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ.

 ಗ್ರಾಅಪ 265 ಗ್ರಾಪಂಕಾ 2019, ದಿನಾಂಕ:20-11-2021.

2.5 ವೀಕ್ಷಿಸಿ      
ಅಧಿಸೂಚನೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 319 ಜಿಪಸ 2021, ದಿನಾಂಕ:13-10-2021ರಯ ಹೊಸದಾಗಿ ರಚಿಸಲಾಗಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಶ್ರೀ ಎಸ್.ಎಸ್.ಪಟ್ಟಣಶೆಟ್ಟಿ, ಭಾಆರ್ಸೆ (ನಿ) ಮತ್ತು ಶ್ರೀ ಎಸ್.ಆರ್.ರಾಮಪ್ರಿಯಾ, # 25/26, ಜಂಬೂಸವಾರಿ ದಿನ ಜೆ.ಪಿ.ನಗರ, ಬೆಂಗಳೂರು ಇವರುಗಳನ್ನು ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ.

 ಗ್ರಾಅಪ 319 ಜಿಪಎಸ್ 2021, ದಿನಾಂಕ:20-11-2021.

 4.21 ವೀಕ್ಷಿಸಿ      
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ಜೀವವೈವಿಧ್ಯ ನಿರ್ವಹಣಾ ಸಮಿತಿ) ನಿಯಮಗಳು 2021 ರ ಬಗ್ಗೆ.

 ಗ್ರಾಅಪ 770 ಗ್ರಾಪಂಕಾ 2019, ದಿನಾಂಕ:17-11-2021.

7 ವೀಕ್ಷಿಸಿ       
ಸರ್ಕಾರದ ನಡವಳಿಗಳು ಶ್ರೀ ಮಂಗಳಪ್ಪ ನಾಯಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ಮೇಲಿನ ಆರೋಪಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ.

 ಗ್ರಾಅಪ 55 ಗ್ರಾಪಂಕಾ 2021, ದಿನಾಂಕ:17-11-2021.

4.6 ವೀಕ್ಷಿಸಿ       
ಸರ್ಕಾರದ ನಡವಳಿಗಳು ಶ್ರೀ ಕರಿಯಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನೂಲೇನೂರು ಗ್ರಾಮ ಪಂಚಾಯಿತಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ರವರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ.

 ಗ್ರಾಅಪ 38 ಗ್ರಾಪಂಕಾ 2021, ದಿನಾಂಕ:17-11-2021.

4.8  ವೀಕ್ಷಿಸಿ      
ಸರ್ಕಾರದ ನಡವಳಿಗಳು  ಶ್ರೀ ಎಸ್.ಪಿ ಕಡಬಲಕಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಜೂರು ಗ್ರಾಮ ಪಂಚಾಯಿತಿ, ರೋಣ ತಾಲ್ಲೂಕು, ಗದಗ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

 ಗ್ರಾಅಪ 53 ಗ್ರಾಪಂಕಾ 2015, ದಿನಾಂಕ:17-11-2021.

4.9  ವೀಕ್ಷಿಸಿ      
ಸರ್ಕಾರದ ನಡವಳಿಗಳು ಶ್ರೀ ಪ್ರತಾಪ್ ಮಹಾದೇವ್ ಮೋಹಿತ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬೆನಕನಹಳ್ಳಿ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ.

 ಗ್ರಾಅಪ 234 ಗ್ರಾಪಂಕಾ 2019, ದಿನಾಂಕ:17-11-2021.

4.6 ವೀಕ್ಷಿಸಿ      
ಸರ್ಕಾರದ ನಡವಳಿಗಳು ಶ್ರೀ ಅಬ್ದುಲ್ ಖಾದರ್, ಅಂದಿನ ಗ್ರಾಮ ಪಂಚಾಯಿತಿ ಗ್ರೇಡ್-2, ತಲಪಾಡಿ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ.

 ಗ್ರಾಅಪ 461 ಗ್ರಾಪಂಕಾ 2018, ದಿನಾಂಕ:17-11-2021.

 6.9  ವೀಕ್ಷಿಸಿ     
ಸರ್ಕಾರದ ನಡವಳಿಗಳು ಶ್ರೀ ಪ್ರಭು,ಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೈದಾಪೂರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಮತ್ತು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರ ವಿಚಾರಣಾ ವರದಿಯ ಅಂತಿಮ ಆದೇಶ.

 ಗ್ರಾಅಪ 116 ಗ್ರಾಪಂಕಾ 2021, ದಿನಾಂಕ:17-11-2021.

 7.2  ವೀಕ್ಷಿಸಿ     
ಸರ್ಕಾರದ ನಡವಳಿಗಳು ಶ್ರೀ ಮಲ್ಲಪ್ಪ ಸನ್ನದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಾದಲಗಾಂವ ಗ್ರಾಮ ಪಂಚಾಯಿತಿ,ಔರಾದ್ ತಾಲ್ಲೂಕು, ಬೀದರ್ ಜಿಲ್ಲೆ ರವರ ವಿರುದ್ಧದ ಕರ್ನಾಟಕ ಲೋಕಾಯುಕ್ತ ರವರ ವರದಿ ಅಂತಿಮ ಆದೇಶ.

 ಗ್ರಾಅಪ 730 ಗ್ರಾಪಂಕಾ 2019, ದಿನಾಂಕ:17-11-2021.

 1.3  ವೀಕ್ಷಿಸಿ     
ಸರ್ಕಾರದ ನಡವಳಿಗಳು ಶ್ರೀ ಕೆ.ನೀಲಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹುಲಿಗಿ ಗ್ರಾಮ ಪಂಚಾಯಿತಿ, ಮುನಿರಾಬಾದ್ ತಾಲ್ಲೂಕು, ಕೊಪ್ಪಳ ಜಿಲ್ಲೆ ರವರ ವಿರುದ್ಧದ ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನನ್ವಯ ಅಂತಿಮ ಆದೇಶ ಹೊರಡಿಸುವ ಕುರಿತು.

 ಗ್ರಾಅಪ 232 ಜಿಪಎಸ್ 2020, ದಿನಾಂಕ:17-11-2021.

 
 4.75 ವೀಕ್ಷಿಸಿ     
ಅಧಿಕೃತ ಜ್ಞಾಪನ ಶ್ರೀ ಉಪೇಂದ್ರ ಆರ್.ರಾಯ್ಕರ್, ನಿವೃತ್ತ ಆಪ್ತ ಕಾರ್ಯದರ್ಶಿ(ಆಯಶ್ರೇಣಿ), ಕರ್ನಾಟಕ ಸರ್ಕಾರ ಸಚಿವಾಲಯ ಇವರನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಅಧ್ಯಕ್ಷರ ಆಪ್ತ ಸಹಾಯಕರನ್ನಾಗಿ ನೇಮಿಸುವ ಬಗ್ಗೆ.

 ಗ್ರಾಅಪಂರಾ 483 ಜಿಪಸ 2021, ದಿನಾಂಕ:16-11-2021.

0.1 ವೀಕ್ಷಿಸಿ    
ಸರ್ಕಾರದ ನಡವಳಿಗಳು   ಶ್ರೀ ವೀರೇಶ್ ಎಂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಜಕಲ್ಲು ಗ್ರಾಮ ಪಂಚಾಯಿತಿ, ಕುಷ್ಠಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ ರವರ ವಿರುದ್ಧದ ಕರ್ನಾಟಕ ಲೋಕಾಯುಕ್ತ ರವರ ವರದಿ ಅಂತಿಮ ಆದೇಶ.

 ಗ್ರಾಅಪಂರಾ 234 ಗ್ರಾಪಂಕಾ 2020, ದಿನಾಂಕ:15-11-2021.

4.40  ವೀಕ್ಷಿಸಿ     
  ಸರ್ಕಾರದ ನಡವಳಿಗಳು 

2021-22 ನೇ ಸಾಲಿಗೆ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಅಕ್ಟೋಬರ್ 2021 ರಿಂದ ಡಿಸೆಂಬರ್ 2021ರ ವರೆಗಿನ ಅವಧಿಗೆ ಮೂರನೇ ತ್ರೈಮಾಸಿಕ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು.

 ಗ್ರಾಅಪಂರಾ 245 ಜಿಪಸ 2021, ದಿನಾಂಕ:15-11-2021.

0.2 ವೀಕ್ಷಿಸಿ    
  ಸರ್ಕಾರದ ನಡವಳಿಗಳು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಇಂಧನ ಸಂಸ್ಥೆ(MGIRED)ಗೆ 2021-22ನೇ ಸಾಲಿನ ಮೂರನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

 ಗ್ರಾಅಪಂರಾ 360 ಜಿಪಸ 2021, ದಿನಾಂಕ:09-11-2021.

2.3 ವೀಕ್ಷಿಸಿ    
  ಸರ್ಕಾರದ ನಡವಳಿಗಳು  2021-22 ಸಾಲಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಕಚೇರಿ ಕಟ್ಟಡಗಳ ನಿರ್ಮಾಣದ ಲೆಕ್ಕ ಶೀರ್ಷಿಕೆ 2515-00-101-0-29 (ಲಿಂಕ್ ಕೋಡ್ 2515-00-196-0-14) ರೆಡಿ ಜಿಲ್ಲಾ ಪಂಚಾಯತ್ ಗಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಕೆಪಿಆರ್ ಸಿ-ಡಿಡಿ4ಪಿಬಿ/12/2021, ದಿನಾಂಕ:09-11-2021.

 0.11  ವೀಕ್ಷಿಸಿ    
ಸುತ್ತೋಲೆ ಗ್ರಾಮ ಪಂಚಾಯತಿಗಳು ಹಣಕಾಸು ಆಯೋಗದ ಅನುದಾನ ಬಳಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಕಟ್ಟಡಗಳು/ಆಸ್ತಿಗಳ ದುರಸ್ಥಿ ಮತ್ತು ನಿರ್ವಹಣೆಯನ್ನು ಕೈಗೊಳ್ಳುವ ಬಗ್ಗೆ.  ಗ್ರಾಅಪಂರಾ 435 ಜಿಪಸ 2021, ದಿನಾಂಕ:08-11-2021. 4.4 ವೀಕ್ಷಿಸಿ    
  ಸರ್ಕಾರದ ನಡವಳಿಗಳು

2021 22 ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ ಮೂರನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.  

 ಗ್ರಾಅಪಂರಾ 238 ಜಿಪಸ 2021, ದಿನಾಂಕ:06-11-2021. 8.8 ವೀಕ್ಷಿಸಿ    
  ಸರ್ಕಾರದ ನಡವಳಿಗಳು  ಶ್ರೀಮತಿ ಪಾಲಮ್ಮ, ಹಿಂದಿನ ಅಧ್ಯಕ್ಷರು, ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 43(a) = 3a 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ.   ಗ್ರಾಅಪ 25 ಗ್ರಾಪಂಅ 2021, ದಿನಾಂಕ:06-11-2021.  2.4 ವೀಕ್ಷಿಸಿ    
  ಸರ್ಕಾರದ ನಡವಳಿಗಳು  

2021-22ನೇ ಸಾಲಿನ ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ ಯೋಜನೆ ಅವಜ್ಞಾನದ ಸಂಬಂಧ ಕೇಂದ್ರ ಹಾಗೂ ರಾಜ್ಯದ ಪಾಲಿನ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

 ಗ್ರಾಅಪಂರಾ 143 ಜಿಪಸ 2021, ದಿನಾಂಕ:06-11-2021.  4.2 ವೀಕ್ಷಿಸಿ   
ಸರ್ಕಾರದ ನಡವಳಿಗಳು   

2021-22 ನೇ ಸಾಲಿನ ಆಯವ್ಯಯ ಘೋಷಣೆ -ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಯೋಜನೆಯ ಮಹಿಳಾ ಸ್ವ-ಸಹಾಯ ಸಂಘಗಳಿಂದ ರಚಿತವಾದ ಒಕ್ಕೂಟದ ಮೂಲಕ ಘನ ತ್ಯಾಜ್ಯ ನಿರ್ವಹಣೆಯನ್ನು ಸಮಗ್ರವಾಗಿ ಹಾಗೂ ವೈಜ್ಞಾನಿಕವಾಗಿ ಮಾಡುವ ಬಗ್ಗೆ.

 ಗ್ರಾಅಪಂರಾ 484 ಜಿಪಸ 2021, ದಿನಾಂಕ:04-11-2021.  6.50 ವೀಕ್ಷಿಸಿ   
 ಸರ್ಕಾರದ ನಡವಳಿಗಳು

2021-22ನೇ ಸಾಲಿನಲ್ಲಿ ಗದಗಿನ ಕರ್ನಾಟಕ ರಾಜ್ಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ನಿಗದಿಪಡಿಸಿರುವ ಅನುದಾನದಲ್ಲಿ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪಂರಾ 213 ಜಿಪಸ 2021, ಬೆಂಗಳೂರು, ದಿನಾಂಕ:-04-11-2021 4.52 ವೀಕ್ಷಿಸಿ  
ಸುತ್ತೋಲೆ

ರಾಜ್ಯದ 18 ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಮ್ಯಾನುಯಲ್ ಸ್ಮಾವೆಂಜರ್‌ಗಳ ಸಮೀಕ್ಷೆ ನಡೆಸುವ ಕುರಿತು.

KPRC-ADM20RMS/07/2021-DD2, ಬೆಂಗಳೂರು, ದಿನಾಂಕ:-02-11-2021 0.2 ವೀಕ್ಷಿಸಿ   
   ಸರ್ಕಾರದ ನಡವಳಿಗಳು

 2021-22ನೇ ಸಾಲಿನಲ್ಲಿ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯಕ್ಕೆ ನಿಗಧಿಪಡಿಸಿರುವ ಅನುದಾನದಲ್ಲಿ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪಂರಾ 213 ಜಿಪಸ 2021, ದಿನಾಂಕ:02-11-2021. 4.4 ವೀಕ್ಷಿಸಿ   
ಸರ್ಕಾರದ ನಡವಳಿಗಳು 

2021-22ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಲೆಕ್ಕಶೀರ್ಷಿಕೆ:2515-00-101-0-17ರಡಿ ಒದಗಿಸಿರುವ ಅನುದಾನದಲ್ಲಿ ಮೂರನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ 208 ಜಿಪಸ 2021, ದಿನಾಂಕ:30-10-2021. 4.5 ವೀಕ್ಷಿಸಿ   
 ಸರ್ಕಾರದ ನಡವಳಿಗಳು 

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿನ 1 ಎಕರೆ ಜಾಗದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಘಟಕವನ್ನು(ಎಸ್.ಟಿ.ಪಿ) ನಿರ್ಮಿಸುವ ಕುರಿತು.

 ಗ್ರಾಅಪಂರಾ 439 ಜಿಪಸ 2021, ಬೆಂಗಳೂರು, ದಿನಾಂಕ:-30-10-2021 3.36 ವೀಕ್ಷಿಸಿ  
ಸರ್ಕಾರದ ನಡವಳಿಗಳು 

ರಾಜ್ಯದ ಜಿಲ್ಲಾ ಪಂಚಾಯಿತಿಗಳಲ್ಲಿನ ಆಡಳಿತಾಧಿಕಾರಿಗಳನ್ನು ಮುಂದುವರಿಸುವ ಬಗ್ಗೆ.

ಗ್ರಾಅಪಂರಾ 212 ಜಿಪಸ 2021, ದಿನಾಂಕ:29-10-2021.  2.2 ವೀಕ್ಷಿಸಿ   
ಸರ್ಕಾರದ ನಡವಳಿಗಳು

ರಾಜ್ಯದ ಜಿಲ್ಲಾ ಪಂಚಾಯಿತಿಗಳಲ್ಲಿನ ಆಡಳಿತಾಧಿಕಾರಿಗಳನ್ನು ಮುಂದುವರಿಸುವ ಬಗ್ಗೆ.

ಗ್ರಾಅಪಂರಾ 212 ಜಿಪಸ 2021, ದಿನಾಂಕ:29-10-2021. 4.3 ವೀಕ್ಷಿಸಿ  
ಸರ್ಕಾರದ ನಡವಳಿಗಳು

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ನೇಮಿಸಲಾದ ಆಡಳಿತಾಧಿಕಾರಿಗಳ ಅವಧಿಯನ್ನು ಮುಂದುವರೆಸುವ ಬಗ್ಗೆ.

 ಗ್ರಾಅಪಂರಾ 413 ಜಿಪಸ 2021, ಬೆಂಗಳೂರು, ದಿನಾಂಕ:-28-10-2021 3.44 ವೀಕ್ಷಿಸಿ  
ಸರ್ಕಾರದ ನಡವಳಿಗಳು

2021-22ನೇ ಸಾಲಿನ ಆಯವ್ಯಯದಲಿ, ರಾಜ್ಯ ಚುನಾವಣಾ ಆಯೋಗಕ್ಕೆ ಲೆಕ್ಕಶೀರ್ಷಿಕೆ:2515-00-101-0-17ರಡಿ ಒದಗಿಸಿರುವ ಅನುದಾನದಲ್ಲಿ, ಮೂರನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 ಗ್ರಾಅಪಂರಾ 208 ಜಿಪಸ 2021, ಬೆಂಗಳೂರು, ದಿನಾಂಕ:-22-10-2021  4.11 ವೀಕ್ಷಿಸಿ  
ಸರ್ಕಾರದ ನಡವಳಿಗಳು

ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿಸುವ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು.

ಗ್ರಾಅಪ 630 ಜಿಪಿಎಸ್ 2020, ಬೆಂಗಳೂರು ದಿನಾಂಕ:01-10-2021. 2.42 ವೀಕ್ಷಿಸಿ  
ಸರ್ಕಾರದ ನಡವಳಿಗಳು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಡುಗಡೆಯಾಗಿರುವ ಜೀತವಿಮುಕ್ತರಿಗೆ ರಾಜ್ಯ ಸರ್ಕಾರ ಪ್ರಾಯೋಜಿತ ಜೀತವಿಮುಕ್ತರ ಸಹಾಯಧನ ಯೋಜನೆಯಡಿ 2021-22ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕ -2230-00-101-0-01 (Lumpsum-300) (Link Code- 2230-01-198-6-01)
ರಡಿ ಮಾಸಾಶನ ಬಿಡುಗಡೆ ಮಾಡುವ ಕುರಿತು.

KPRC ADMZ0RBL/26/2021-D-2-KPRC, ಬೆಂಗಳೂರು, ದಿನಾಂಕ:
14.9.2021
4.67 ವೀಕ್ಷಿಸಿ  
ತಿದ್ದುಪಡಿ

ಸರ್ಕಾರದ ಆದೇಶ ಸಂ:ಗ್ರಾಅಪಂರಾ 242 ಜಿಪಸ 2021, ದಿನಾಂಕ 31-05-2021 ಹಾಗೂ ಸರ್ಕಾರದ ಆದೇಶ ಸಂ:ಗ್ರಾಅಪಂರಾ 242 ಜಿಪಸ 2021, ದಿನಾಂಕ:16-07-2021 - ಈ ಎರಡು ಸರ್ಕಾರಿಆದೇಶಗಳ ಆದೇಶದ ಭಾಗದಲ್ಲಿ, ಕೋಷಕದ ನಂತರ ನಮೂದಾಗಿರುವ "ಸದರಿ ಅನುದಾನವನ್ನು ನಿರ್ದೇಶಕರು,ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಂಸ್ಥೆ, ಮೈಸೂರು ಇವರ ಡಿಡಿಓ ಕೋಡ್:0900PH0015 ಗೆ ಖಜಾನೆ-2 ಮೂಲಕ ಬಿಡುಗಡೆಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿ(ಜಿಪಂ),ಗ್ರಾಮೀಣಾಭಿವೃದ್ಧಿ ಮತ್ತು ಪರಾಜ್ ಇಲಾಖೆಯವರಿಗೆ ಅಧಿಕಾರವನ್ನು ಪ್ರದತ್ರಗೊಳಿಸಲಾಗಿದೆ' ಎಂಬ ವಾಕ್ಯವನ್ನು ಕೈಬಿಡಲಾಗಿದ್ದು, ಅದರಂತೆ ತಿದ್ದಿ, ಓದಿಕೊಳ್ಳತಕ್ಕದ್ದು, ಉಳಿದಂತೆ ಸದರಿ ಆದೇಶಗಳು,ಯಾವುದೇ ಬದಲಾವಣೆ ಇರುವುದಿಲ್ಲ.

 ಗ್ರಾಅಪಂರಾ 242 ಜಿಪಸ 2021, ಬೆಂಗಳೂರು ದಿನಾಂಕ:-22-09-2021  0.05  ವೀಕ್ಷಿಸಿ  
ತಿದ್ದುಪಡಿ

ಸರ್ಕಾರದ ಆದೇಶ ಸಂಖ್ಯಾಗ್ರಾಅಪಂರಾ 360 ಜಿಪಸ 2021, ದಿನಾಂಕ:03-09-2021ರ ಆದೇಶದ ಭಾಗದಲ್ಲಿ,ವಿಧಿಸಿರುವ ಎರಡು ಷರತ್ತುಗಳಲ್ಲಿ, ಒಂದನೇ ಷರತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಮಹಾತ್ಮ ಗಾಂಧಿ ಗ್ರಾಮೀಣ ಮತ್ತು ಅಭಿವೃದ್ಧಿ ಸಂಸ್ಮರವರು ಸಹಾಯಾನುದಾನ (Grant-In-Aid) ಬಿಲ್ಲನ್ನು ತಯಾರಿಸಿ, ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ), ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯವರ ಮೇಲು ರುಜು ಪಡೆದು ಖಜಾನೆ-2ರಡಿ ಅನುದಾನ ಪಡೆಯತಕ್ಕದ್ದು' ಎನ್ನುವುದನ್ನು ಕೈಬಿಡಲಾಗಿದ್ದು, ಅದರಂತೆ ತಿದ್ದಿ, ಓದಿಕೊಳ್ಳತಕ್ಕದ್ದು,

ಗ್ರಾಅಪಂರಾ 360 ಜಿಪಸ 2021,  ಬೆಂಗಳೂರು  ದಿನಾಂಕ:-20-09-2021  0.04  ವೀಕ್ಷಿಸಿ 
ಸರ್ಕಾರದ ನಡವಳಿಗಳು

2021-22 ನೇ ಸಾಲಿನ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಜುಲೈ 2021 ರಿಂದ ಸೆಪ್ಟೆಂಬರ್ 2021ರ .ಮಾಷೆಗಳ ಅವಧಿಗೆ ಎರಡನೇ ತ್ರೈಮಾಸಿಕ ಕಂತಿನ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು,

ಗ್ರಾಅಪಂರಾ 245 ಅಗಸ 2021, ಬೆಂಗಳೂರು ದಿನಾಂಕ:18-09-2021.

0.18 ವೀಕ್ಷಿಸಿ
ಸರ್ಕಾರದ ನಡವಳಿಗಳು

2021-22ನೇ ಸಾಲಿನ ಜುಲೈ 2021ರಿಂದ ಸೆಪ್ಟೆಂಬರ್ 2021ರವರೆಗಿನ ಎರಡನೇ ತ್ರೈಮಾಸಿಕ ಕಂತಿನ ಶಾಸನಬದ್ಧ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಆರ್‌ಡಿಪಿಆರ್ 109 ಜಿಪಿಎ 2021, ಬೆಂಗಳೂರು, ದಿನಾಂಕ:17.09.2021.

24.44 ವೀಕ್ಷಿಸಿ
 ಅಧಿಕೃತ ಜ್ಞಾಪನ

ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಸಮಾರಂಭದ ಸಿದ್ಧತೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡುವ ಕುರಿತು.

ಗ್ರಾಅಪ 229.ಆರ್.ಆರ್. 2021,  ಬೆಂಗಳೂರು, ದಿನಾಂಕ:15.09.2021.  0.17 ವೀಕ್ಷಿಸಿ 
ಮಾರ್ಪಾಡು ಆದೇಶ

ರಾಯಚೂರು ಜಿಲ್ಲೆಯಲ್ಲಿ 2007-08ನೇ ಸಾಲಿನಿಂದ 2014-15ನೇ ಸಾಲಿನವರೆಗೆ ಬಿಆರ್‌ಪಿಎಫ್‌ ಯೋಜನೆಯಡಿ ಬಳಕೆಯಾಗದೆ ಉಳಿದ ಅನುದಾನವನ್ನು ಪುನರ್ ವಿನಿಯೋಗಿಸಲು ಅನುಮತಿ ನೀಡುವ ಕುರಿತು ಹೊರಡಿಸಲಾಗಿರುವ ಸರ್ಕಾರದ ಆದೇಶ ಸಂಖ್ಯೆ ಗ್ರಾಅಪಂರಾ 285 ಜಿಪಸ 2020, ದಿನಾಂಕ:11-11-2020ರಲೆ, ದೇವದುರ್ಗ ವಿಧಾನ ಸಭಾ ಕ್ಷೇತ್ರದ ಕ್ರಮ ಸಂಖ್ಯೆ:1 ರಿಂದ 14ರವರೆಗಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯನ್ನು ಅನುಷ್ಠಾನ ಇಲಾಖೆಯನ್ನಾಗಿ ನೇಮಿಸಿರುವುದನ್ನು ಮಾರ್ಪಡಿಸಿ “ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ(ಕೆ.ಆರ್.ಐ.ಡಿ.ಎಲ್)" ಇವರನ್ನು ಅನುಷ್ಠಾನ ಇಲಾಖೆಯನ್ನಾಗಿ ನೇಮಿಸಿ ಆದೇಶಿಸಲಾಗಿದೆ, ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಮಾರ್ಪಾಡು ಇರುವುದಿಲ್ಲ.

ಗ್ರಾಅಪಂರಾ 317 ಜಿಪಸ 2021, ದಿನಾಂಕ:-13-09-2021

0.05 ವೀಕ್ಷಿಸಿ
ಸರ್ಕಾರದ ನಡವಳಿಗಳು

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 296ಎ ರಡಿಯಲ್ಲಿ ಬೆಂಗಳೂರು ನಗರ, ಕಲಬುರಗಿ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಲ್ಲಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ಹದಗಳ ಮಂಜೂರಾತಿ ಬಗ್ಗೆ.

ಗ್ರಾಅಪ 233 ಗ್ರಾಪಂಅ 2021,ಬೆಂಗಳೂರು, ದಿನಾಂಕ:30-07-2021

0.12 ವೀಕ್ಷಿಸಿ
ಸರ್ಕಾರದ ನಡವಳಿಗಳು

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 296-ಎ ರಡಿಯಲ್ಲಿ ಬೆಂಗಳೂರು ನಗರ, ಕಲಬುರಗಿ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಲ್ಲಿ ಹೊಸದಾಗಿ ನೇಮಕಗೊಂಡಿರುವ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲೆಗಳನ್ನು ಹಂಚಿಕೆ ಮಾಡುವ ಬಗ್ಗೆ.

ಗ್ರಾಅಪ 233 ಗ್ರಾಪಂಅ 2021,ಬೆಂಗಳೂರು, ದಿನಾಂಕ:06-08-2021

0.11 ವೀಕ್ಷಿಸಿ
ಸರ್ಕಾರದ ನಡವಳಿಗಳು

ರಾಜ್ಯದಲ್ಲಿ ನೂತನವಾಗಿ ಸೃಜನೆಯಾಗಿರುವ ಗ್ರಾಮ ಪಂಚಾಯತಿಗಳ ಪೈಕಿ 50 ಗ್ರಾಮ ಪಂಚಾಯತಿಗಳಿಗೆ ಕಛೇರಿ ಕಟ್ಟಡ ನಿರ್ಮಾಣ ಮಾಡಲು ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಕೆಪಿಆರ್‌ಸಿ-ಅಭಿವೃದ್ಧಿ/24/2020, ಬೆಂಗಳೂರು, ದಿನಾಂಕ:09.08.2021 0.14 ವೀಕ್ಷಿಸಿ
ಸರ್ಕಾರದ ನಡವಳಿಗಳು

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 296-ಎ ರಡಿಯಲ್ಲಿ ಬೆಂಗಳೂರು ನಗರ, ಕಲಬುರಗಿ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಲ್ಲಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಗಳನ್ನು ನೇಮಿಸುವ ಬಗ್ಗೆ.

ಗ್ರಾಅಪ 233 ಗ್ರಾಪಂಅ 2021,ಬೆಂಗಳೂರು, ದಿನಾಂಕ:26-07-2021 0.16 ವೀಕ್ಷಿಸಿ
ಸರ್ಕಾರದ ನಡವಳಿಗಳು

ಡಿ.ಆರ್.ಡಿ.ಎ ಲೆಕ್ಕ ಶೀರ್ಷಿಕೆ:255-00-101-0-01(2515-00-196-6-06) ಯಿಂದ ಓ.ಆರ್.ಡಿ.ಪಿ ಲೆಕ್ಕ ಶೀರ್ಷಿಕೆ:255-00-101-0-28 ಗೆ ಹುದ್ದೆಗಳನ್ನು ವರ್ಗಾಯಿಸುವ ಬಗ್ಗೆ.

KPRC-GPA/236/2021-KPRC-DD3-KPRC, ಬೆಂಗಳೂರು, ದಿನಾಂಕ: 09-08-2021 1.46 ವೀಕ್ಷಿಸಿ
ಸುತ್ತೋಲೆ

ಗ್ರಾಮ ಪಂಚಾಯಿತಿ ಮಕ್ಕಳ ಉದ್ದೇಶಿತ ಅಯವ್ಯಯ ತಯರಿಕೆ ಕುರಿತು

ಗ್ರಾಅಪ 284 ಗ್ರಾಪಂಅ 2021,ಬೆಂಗಳೂರು, ದಿನಾಂಕ:27-07-2021 2.3 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಮಹಿಳಾ ಉದ್ದೇಶಿತ ಅಯವ್ಯಯ ತಯಾರಿಕೆ ಕುರಿತು

ಗ್ರಾಅಪ 283 ಗ್ರಾಪಂಅ 2021,ಬೆಂಗಳೂರು, ದಿನಾಂಕ:27-07-2021

0.8 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗಳನ್ನು ಬಲಪಡಿಸುವ ಬಗ್ಗೆ

ಗ್ರಾಅಪ 265 ಗ್ರಾಪಂಆ 2021,ಬೆಂಗಳೂರು, ದಿ: 27.07.2021

3.1 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವತಿಯಿಂದ ಪಶು ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ

ಗ್ರಾಅಪ 266 ಗ್ರಾಪಂಆ 2021,ಬೆಂಗಳೂರು, ದಿ: 27.07.2021

2.1 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿಗಳನ್ನು ಬಲಪಡಿಸುವ ಬಗ್ಗೆ

ಗ್ರಾಅಪ 267 ಗ್ರಾಪಂಆ 2021,ಬೆಂಗಳೂರು, ದಿ: 27.07.2021

3.6 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಮ ಶಾಲೆ/ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ಬಲಪಡಿಸುವ ಬಗ್ಗೆ

ಗ್ರಾಅಪ 268 ಗ್ರಾಪಂಆ 2021,ಬೆಂಗಳೂರು, ದಿ: 27.07.2021

3.5 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರಾಥಮಿಕ ಆರೋಗ್ಯ/ಉಪ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ

ಗ್ರಾಅಪ 269 ಗ್ರಾಪಂಆ 2021,ಬೆಂಗಳೂರು, ದಿ: 27.07.2021

2.8 ವೀಕ್ಷಿಸಿ 
ಸುತ್ತೋಲೆ ಗ್ರಾಮ ಪಂಚಾಯಿತಿ ವಿಕಲಚೇತನರ ಅಭಿವೃದ್ದಿ & ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅಯವ್ಯಯ ತಯಾರಿಕೆ ಕುರಿತು

ಗ್ರಾಅಪ 286 ಗ್ರಾಪಂಆ 2021,ಬೆಂಗಳೂರು, ದಿ: 27.07.2021

2.1 ವೀಕ್ಷಿಸಿ 
ಸುತ್ತೋಲೆ

ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ-ಕುರಿತು

ಗ್ರಾಅಪ 270 ಗ್ರಾಪಂಅ 2021,ಬೆಂಗಳೂರು, ದಿನಾಂಕ:27-07-2021 0.7 ವೀಕ್ಷಿಸಿ
ಸುತ್ತೋಲೆ

ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಪರಿವೀಕ್ಷಣೆ ಮಾಡಿ ಕುಂದುಕೊರತೆಗಳನ್ನು ನಿವಾರಿಸುವ ಬಗ್ಗೆ.

ಗ್ರಾಅಪ 769 ಗ್ರಾಪಂಅ 2020,ಬೆಂಗಳೂರು, ದಿನಾಂಕ:15-07-2021 2.89 ವೀಕ್ಷಿಸಿ
ಸುತ್ತೋಲೆ

ಜಲ್ಲಾ ಪಂಚಾಯಿತಿ ಹಾಗು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳ ಅಧಿಕಾರಗಳು ಮತ್ತು  ಕರ್ತವ್ಯಗಳು

ಗ್ರಾಅಪಂರಾ 212 ಜಿಪಸ 2021, ಬೆಂಗಳೂರು ದಿನಾಂಕ:23-06-2021. 0.4 ವೀಕ್ಷಿಸಿ
ಸರ್ಕಾರದ ನಡವಳಿಗಳು

2021-22ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಲೆಕ್ಕಶೀರ್ಷಿಕೆ:2515-00-101-0-11ರಡಿ ಒದಗಿಸಿರುವ ಅನುದಾನದಲ್ಲಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ 208 ಜಿಪಸ 2021, ಬೆಂಗಳೂರು ದಿನಾಂಕ:08-06-2021. 0.46 ವೀಕ್ಷಿಸಿ
ಸರ್ಕಾರದ ನಡವಳಿಗಳು

2021-22ನೇ ಸಾಲಿನ ಆಯವ್ಯಯದಲ್ಲಿ, ಅಬ್ದುಲ್ ನಜೀರ್ ಸಾಬ್ ರಾಜ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಲೆಕ್ಕಶೀರ್ಷಿಕೆ:2515-00-102-0-08 ರಡಿ ಒದಗಿಸಿರುವ ಅನುದಾನದಲ್ಲಿ.. ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 242 ಜಿಪಸ 2021, ಬೆಂಗಳೂರು ದಿನಾಂಕ:31-05-2021. 0.94 ವೀಕ್ಷಿಸಿ
ಸರ್ಕಾರದ ನಡವಳಿಗಳು 

2021-22 ನೇ ಸಾಲಿನ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಏಪ್ರಿಲ್ 2021 ರಿಂದ ಜೂನ್-2021ರ ಮಾಹೆಗಳ ಅವಧಿಗೆ ಮೊದಲನೇ ತ್ರೈಮಾಸಿಕ ಕಂತಿನ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 245 ಜಿಪಸ 2021, ಬೆಂಗಳೂರು ದಿನಾಂಕ:31-05-2021.   2.09  ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ವೆಂಕಟೇಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಶ್ರೀ ಗಿರೀಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಶ್ರೀ ಬಿ.ಎಂ. ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂಪ್ಲಾಪುರ ಗ್ರಾಮ ಪಂಚಾಯಿತಿ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ- ಅಂತಿಮ ಆದೇಶ ಹೊರಡಿಸುವ ಕುರಿತು.

 ಗ್ರಾಅಪ 43 ಗ್ರಾಪಂಕಾ 2021, ಬೆಂಗಳೂರು, ದಿನಾಂಕ:17.05.2021.

0.89 ವೀಕ್ಷಿಸಿ
ಸರ್ಕಾರದ ನಡವಳಿಗಳು

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮ ಪಂಚಾಯಿತಿಯ ನೌಕರನಾದ ಶ್ರೀ ಶಿವಾನಂದ ರಾಮಪ್ಪ ಘರಬುಡ ಹಾಗೂ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮ ಪಂಚಾಯಿತಿಯ ನೌಕರನಾದ ಶ್ರೀ ಈರಪ್ಪ ಶ್ರೀ ಶೈಲಪ್ಪಾ ಯಕ್ಕುಂಡಿ, ಇವರು ಕೋವಿಡ್-19 ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವಾಗ ಕೋವಿಡ್‌ದಿಂದ ಮೃತಪಟ್ಟಿರುವುದಕ್ಕೆ ಪರಿಹಾರ ಧನ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/57/ಇ-ಆಡಳಿತ/2021, ಬೆಂಗಳೂರು, ದಿನಾಂಕ:13.05.2021.

0.74 ವೀಕ್ಷಿಸಿ
ಸರ್ಕಾರದ ನಡವಳಿಗಳು

ಕೋವಿಡ್-19‌ (ಕೊರೊನಾ ವೈರಸ್‌) ಎರಡನೇ ಅಲೆಯು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಗ್ರಾ.ಪಂ & ಗ್ರಾಮ ಮಟ್ಟದ ಕಾರ್ಯಪಡೆಯು ಜವಾಬ್ದಾರಿಗಳನ್ನು ನಿರ್ವಹಿಸುವ ಬಗ್ಗೆ.

ಗ್ರಾಅಪ/73/ಗ್ರಾಪಂಕಾ/2020 (ಭಾಗ-1) , ಬೆಂಗಳೂರು, ದಿನಾಂಕ:-28-04-2021.

0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ. ಗ್ರಾಅಪಂರಾ 212 ಜಿಪಸ 2021, ಬೆಂಗಳೂರು, ದಿನಾಂಕ: 26.04.2021 10.3 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ತಾಲ್ಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ. ಗ್ರಾಅಪಂರಾ 212 ಜಿಪಸ 2021, ಬೆಂಗಳೂರು, ದಿನಾಂಕ: 26.04.2021 4.05 ವೀಕ್ಷಿಸಿ
ಗ್ರಾಅಪಂರಾ 212 ಜಿಪಸ 2021, ಬೆಂಗಳೂರು, ದಿನಾಂಕ: 28.04.2021 3.88 ತಿದ್ದುಪಡಿ
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ. RDP/52/GPS/2020, Bengaluru, Dated: 26.03.2021 5.6 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2020-21ನೇ ಸಾಲಿನ ಆರ್ಥಿಕ ವರ್ಷದ ಜನವರಿ, ಫೆಬ್ರವರಿ ಹಾಗೂ ಮಾರ್ಚ್-2021ರ ಮಾಹೆಗಳ ಅವಧಿಗೆ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು ಗ್ರಾಅಪಂರಾ 203 ಜಿಪಸ 2020, ದಿನಾಂಕ:-22.03.2021 0.19 ವೀಕ್ಷಿಸಿ
ಅಧಿಸೂಚನೆ The draft of Karnataka Panchayat Raj, Model Bye-Law 2015 RDP 835 GPA 2020, Bengaluru, Dated: 25.02.2021 0.19 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎನ್. ಸಣ್ಣನಿಂಗೇಗೌಡ, ಹಿಂದಿನ ಅಧ್ಯಕ್ಷರು, ಅರಳಕುಪ್ಪೆ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ364 ಗ್ರಾಪಂಅ 2020, ಬೆಂಗಳೂರು, ದಿನಾಂಕ:23.02.2021. 0.28 ವೀಕ್ಷಿಸಿ
ಸರ್ಕಾರದ ನಡವಳಿಗಳು ಜಿಲ್ಲಾ ತಾಲ್ಲೂಕು/ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರವ ಸ್ವಚ್ಛತಾ ಕಾರ್ಮಿಕರಿಗೆ ಅಗತ್ಯ ರಕ್ಷಣಾತ್ಮಕ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೇ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಜಿಲ್ಲಾ ತಾಲ್ಲೂಕು/ ಗ್ರಾಮ ಪಂಚಾಯತಿಗಳು ಸಂಬಂಧಪಟ್ಟ ಅಧಿಕಾರಿಗಳು/ಗುತ್ತಿಗೆದಾರರು/ಏಜೆನ್ಸಿಗಳ ಮೇಲೆ ದಂಡ ವಿಧಿಸುವ ಕುರಿತು. ಕಪಿಆರ್‌ಸಿ/ಎಡಿಎಮ್‌20/ಆರ್‌ಎಮ್ಎಸ್/05/2021,ಬೆಂಗಳೂರು, ದಿನಾಂಕ:22.02.2021 0.13 ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21ನೇ ಸಾಲಿನ ಜನವರಿ 2021ರಿಂದ ಮಾರ್ಚ್ 2021ರವರೆಗಿನ ನಾಲ್ಕನೇ ತ್ರೈಮಾಸಿಕ ಕಂತಿನ ಶಾಸನಬದ್ಧ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. ಕೆಪಿಆರ್‌ಸಿ ಅಭಿವೃದ್ಧಿ 95/2020, ಬೆಂಗಳೂರು ದಿನಾಂಕ:29.01.2021. 0.12 ವೀಕ್ಷಿಸಿ
ಸುತ್ತೋಲೆ  ಜಿಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುವ ರಿಟ್ ಅರ್ಜಿ, ದಾವೆ ಹಾಗೂ ಇತ್ಯಾದಿ ಮೊಕದ್ದಮೆಗಳಲ್ಲಿ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ನೇಮಿಸಿಕೊಳ್ಳುವ ಕುರಿತು. ಗ್ರಾಅಪಂರಾ 83ಜಿಪಸ 2019, ದಿನಾಂಕ:-18-02-2021   0.11  ವೀಕ್ಷಿಸಿ

ಅಧಿಸೂಚನೆ

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಸಚಿವಾಲಯ ಅಧಿಸೂಚನೆ

ಗ್ರಾಅಪಂರಾ 60ಜಿಪಸ 2021, ದಿನಾಂಕ:-12-02-2021

0.23 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಜಿಲ್ಮಾ ಯೋಜನಾ ಸಮಿತಿ ಹಾಗೂ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ವೆಚ್ಚ ಭರಿಸಲು ರಾಜ್ಯದ ಎಲ್ಯಾ ಜಿಲೆಗಳಿಗೆ ಹಾಗೂ ತಾಲೂಕುಗಳಿಗೆ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪಂರಾ 580ಜಿಪಸ 2020, ದಿನಾಂಕ:-09-02-2021 

0.11   ವೀಕ್ಷಿಸಿ

ಅಧಿಸೂಚನೆ

Motion of no-confidence against Adhyaksha and Upadhyaksha of Gram Panchayath inviting objections and suggestions to the said draft from persons likely to be affected there to within 30 days.

RDP 188 GPA 2020,Bangalore, Date:05-02-2021

0.06 ವೀಕ್ಷಿಸಿ

ಸರ್ಕಾರದ ನಡವಳಿಗಳು

ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಾಧನೆ ಅಳೆಯಲು “ವಿಕೇಂದ್ರೀಕರಣ ಸೂಚ್ಯಾಂಕ ಹಾಗೂ ಅಳತೆಗೋಲಿನ ಸೂಚ್ಯಾಂಕಗಳ" (Devolution and Performance Index Report for PRIs in Karnataka) ಅಧ್ಯಯನ ಕೈಗೊಳ್ಳುವ ಸಂಬಂಧ CMDR,ಧಾರವಾಡ ಇವರಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪಂರಾ 16 ಜಿಪಸ 2021, ದಿನಾಂಕ:-08-02-2021 0.10  ವೀಕ್ಷಿಸಿ

ಸರ್ಕಾರದ ನಡವಳಿಗಳು

2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ಮೂಲ ಅನುದಾನ (Untied) ಬಿಡುಗಡೆ ಮಾಡುವ ಕುರಿತು.

ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪಂರಾ 254 ಜಿಪಸ 2020, ದಿನಾಂಕ:-03-02-2021 0.18  ವೀಕ್ಷಿಸಿ
ಸುತ್ತೋಲೆ  ರಾಜ್ಯದ ಗ್ರಾಮ ಪಂಚಾಯಿತಿಗಳು ಭೂಮಿ & ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಗ್ರಂಥಾಲಯುಪಕರದ ಮೊತ್ತವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಅಭಿವೃದ್ದಿ & ಇತರೆ ಅಗತ್ಯಗಳಿಗೆ ಬಳಸುವ ಕುರಿತು & ಗ್ರಂಥಾಲಯದಲ್ಲಿ ಇಡಬೇಕಾದ ಪುಸ್ತಕಗಳ ಕುರಿತು ಕಪಂರಾಆ/ಅಭಿವೃದ್ದಿ/14/2021, ಬೆಂಗಳೂರು, ದಿನಾಂಕ:01-02-2021   0.18  ವೀಕ್ಷಿಸಿ

ಸುತ್ತೋಲೆ

ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಬ್ಯಾಗ್ ಮಾಡುವ ಬಗ್ಗೆ.

ಸಂಖ್ಯೆ: RDPR/7/GPS/2021, ದಿನಾಂಕ:-27-01-2021. 0.09   ವೀಕ್ಷಿಸಿ

ಸರ್ಕಾರದ ನಡವಳಿಗಳು

ಶ್ರೀ ಎಂ.ಸಿದ್ಧರಾಜು, ಗ್ರಾಮಪಂಚಾಯತಿ ಅಧ್ಯಕ್ಷರು, ಹುಲಿಕೆರೆ ಗ್ರಾಮ ಪಂಚಾಯತಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಅಧಿನಿಯಮ 2020 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ.

ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/46/ಗ್ರಾಪಂಕಾ/2017, ಬೆಂಗಳೂರು, ದಿನಾಂಕ:-22-01-2021. 0.15   ವೀಕ್ಷಿಸಿ

ತಿದ್ದೋಲೆ

ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದಲ್ಲಿ  ಉಪನಿರ್ದೇಶಕರು-3 ರವರನ್ನು ನಿರ್ದೇಶಕರು (ಆಡಳಿತ-1)  ರವರಿಗೆ ಮತ್ತು ಉಪನಿರ್ದೇಶಕರು-4 ರವರನ್ನು  ನಿರ್ದೇಶಕರು (ಆಡಳಿತ-2) ರವರಿಗೆ ಹಂಚಿಕೆ ಮಾಡಿ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/469/ಗ್ರಾಪಂಅ/2020, ದಿನಾಂಕ:21.01.21 0.07 ವೀಕ್ಷಿಸಿ
ಅಧಿಸೂಚನೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/790/ಗ್ರಾಪಂಅ/2019, ದಿನಾಂಕ:18.02.2020 ರಂದು ಗ್ರಾಮ ಪಂಚಾಯತ್‌ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ರಾಜ್ಯ ಹಾಗೂ ಗ್ರಾಮ ಪಂಚಾಯತ್‌ ಮಟ್ಟದ ಸಲಹಾ ಸಮಿತಿಗಳನ್ನು ರಚನೆ ಮಾಡಿ ಆದೇಶಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/790/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:-21-01-2021. 0.05 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಸವಿತಾ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮುದುವತ್ತಿ ಗ್ರಾಮ ಪಂಚಾಯತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/926/ಗ್ರಾಪಂಕಾ/2017, ಬೆಂಗಳೂರು, ದಿನಾಂಕ:-21-01-2021. 0.15 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಗಂಗಣ್ಣ, ಮಾಜಿ ಅಧ್ಯಕ್ಷರು, ಮಣ್ಣೆ ಗ್ರಾಮ ಪಂಚಾಯತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993 ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/537/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-21-01-2021. 0.18 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸತೀಶ ಕೆ.ಜೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಜುಟ್ಟನಹಳ್ಳಿ ಗ್ರಾಮ ಪಂಚಾಯತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ನಡೆಸಲಾದ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/85/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-21-01-2021. 0.13 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಸುಮಿತ್ರ ಮೋತಿಚಂದನ್‌ ನಾಯಕ್‌, ಹಿಂದಿನ ಪಂಚಾಯತಿ ಅಭವೃದ್ಧಿ ಅಧಿಕಾರಿ ನಾದ (ಕೆಡಿ) ಗ್ರಾಮ ಪಂಚಾಯತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/506/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:-21-01-2021. 0.19 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಹರೀಶ್‌ ಕುಮಾರ್‌, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸುಲೂರು ಗ್ರಾಮ ಪಂಚಾಯತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/237/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-20-01-2021. 0.29 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಅಧಿನಿಯಮ, 2020 ರ ಬಗ್ಗೆ. ಸಂಖ್ಯೆ: ಗ್ರಾಅಪ 345 ಗ್ರಾಪಂಅ 2020 (ಭಾಗ-1), ದಿನಾಂಕ:15-01-2021 0.84 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ 5622 ಗ್ರಾ.ಪಂ. ಗ್ರಂಥಾಲಯಗಳ ಮೇಲ್ವಿಚಾರಕರುಗಳ 2020-21ನೇ ಸಾಲಿನ ಡಿಸೆಂಬರ್‌ 2020 ರಿಂದ ಫೆಬ್ರವರಿ 2021 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಡುವ ಬಗ್ಗೆ ಕಪಂರಾಆ/ಅಭಿವೃದ್ದಿ/94/2020, ಬೆಂಗಳೂರು, ದಿನಾಂಕ:06-01-2021 77.03 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ (ನೊಂ) ಮಾನ್ಯತೆ ನೀಡುವ ಬಗ್ಗೆ ಆರ್‌ ಡಿಪಿಆರ್‌ 184 ಜಿಪಿಎಸ್‌ 2020 ಬೆಂಗಳೂರು, ದಿ: 30.12.2020 1.3 ವೀಕ್ಷಿಸಿ
ಸುತ್ತೋಲೆ ಮನೆ-ಮನೆ ಸಮಿಕ್ಷೆ ಯಲ್ಲಿ ಗುರುತಿಸಲಾದ ಶಾಲೆ/ಅಂಗನವಾಡಿಯಿಂದ ಹೊರಗುಳಿದ ಮಕ್ಕಳನ್ನು ಶಾಲೆ/ಅಂಗನವಾಡಿಯ ಮುಖ್ಯವಾಹಿನಿಗೆ ಸೇರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಪಂರಾಅ/ಅಭಿವೃದ್ಧಿ/79/2020 (ಭಾಗ-1), ದಿನಾಂಕ:29-12-2020 1.49 ವೀಕ್ಷಿಸಿ
 -  2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ವಿವರ  -  0.02  ನಿರ್ಬಂದಿತ ಅನುದಾನ
0.02 ಅನಿರ್ಬಂದಿತ ಅನುದಾನ
ಸರ್ಕಾರದ ನಡವಳಿಗಳು 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ನವೆಂಬರ್-2020 ರಿಂದ ಮಾರ್ಚ್-2021ರ ಮಾಹೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/201/ಜಿಪಸ/2020,
ದಿನಾಂಕ:07.12.2020
0.20 ವೀಕ್ಷಿಸಿ
ಅಧಿಕೃತ ಜ್ಞಾಪನಾ ಶ್ರೀ ಸುಧೀರ ಗಾಂವರ್‌ ವ್ಯವಸ್ಥಾಪಕರು ತಾಲೂಕು ಪಂಚಾಯತಿ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇವರ ವರ್ಗಾವಣೆ ಕುರಿತು. ಗ್ರಾಅಪ 463 ಗ್ರಾಪಂಕಾ 2019 ದಿನಾಂಕ:25.11.2020 0.04 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಪಾವತಿಸುವ ಬಗ್ಗೆ ಕೆಪಿಆರ್‌ಸಿ/ಡಿಇವಿ/95/2020, ಬೆಂಗಳೂರು, ದಿನಾಂಕ:25-11-2020 6.20 ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21ನೇ ಸಾಲಿನ ಅಕ್ಟೋಬರ್‌ 2020 ರಿಂದ ಡಿಸೆಂಬರ್‌ 2020 ರವರೆಗಿನ ಮೂರನೇ ತ್ರೈಮಾಸಿಕ ಕಂತಿನ ಶಾಸನಬದ್ದ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. ಕೆಪಿಆರ್‌ಸಿ/ಡಿಇವಿ/95/2020, ಬೆಂಗಳೂರು, ದಿನಾಂಕ:25-11-2020 6.95 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ 5622 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2020-21 ನೇ ಸಾಲಿನ ಸೆಪ್ಟೆಂಬರ್‌ 2020 ರಿಂದ ನವೆಂಬರ್‌ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ದಿ/94/2020, ಬೆಂಗಳೂರು, ದಿನಾಂಕ:23-11-2020 6.69 ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21 ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್‌ ಅನಿರ್ಬಂಧಿತ ಅನುದಾನ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪಂರಾ/94/ಜಿಪಸ/2020,
ದಿನಾಂಕ:20.11.2020
 0.74  ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21 ನೇ ಸಾಲಿನ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್‌ ಅನಿರ್ಬಂಧಿತ ಅನುದಾನದ ಒಂದನೇ ಹಾಗೂ ಎರಡನೇ ಕಂತಿನ ಅನುದಾನವನ್ನು ಹೊಸ ತಾಲ್ಲೂಕು ಪಂಚಾಯತಿಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/94/ಜಿಪಸ/2020,
ದಿನಾಂಕ:20.11.2020
 0.35  ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21 ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್‌ ಅನಿರ್ಬಂಧಿತ ಅನುದಾನ ಎರಡನೇ ಕಂತನ್ನು ಬಿಡುಗಡೆಗೊಲಿಸುವ ಬಗ್ಗೆ. ಗ್ರಾಅಪಂರಾ/94/ಜಿಪಸ/2020,
ದಿನಾಂಕ:20.11.2020
 0.52  ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್‌ & ಪಂ.ರಾಜ್‌ (ಗ್ರಾ.ಪಂ. ಸಿಬಂದಿಯ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ & ಸೇವಾ ಷರತ್ತುಗಳು) ನಿಯಮಗಳು 2020ರ ಬಗ್ಗೆ ಗ್ರಾಅಪ 886 ಗ್ರಾಪಂಕ 2016, ಬೆಂಗಳೂರು, ದಿನಾಂಕ:04-11-2020 9.21 ವೀಕ್ಷಿಸಿ
ಸುತ್ತೋಲೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವೆಂಬರ್‌ 2020 ರಿಂದ 24 ಜನವರಿ 2021ರ ವರೆಗೆ, 10 ವಾರಗಳ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ"ಮತ್ತು ಗ್ರಾಮ ಪಂಚಾಯಿತಿಗಳಲ್ಲಿ "ಮಕ್ಕಳ ಹಕ್ಕುಗಳ ಗ್ರಾಮ ಸಭೆ" ನಡೆಸುವ ಕುರಿತು. ಕಪಂರಾಆ/ಅಭಿವೃದ್ದಿ/93/2020, ಬೆಂಗಳೂರು, ದಿನಾಂಕ:04-11-2020 6.23  ವೀಕ್ಷಿಸಿ
ಸರ್ಕಾರದ ನಡವಳಿಗಳು ವ್ಯದ್ಯಕೀಯ ವೆಚ್ಚ ಮರುಪಾವತಿಗಾಗಿ ಅಯವ್ಯಯ ಲೆಕ್ಕಶೀರ್ಷಿಕೆ 2515-00-101-0-17(21) ರಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ  ಗ್ರಾಅಪಂರಾ 291 ಜಿಪಸ 2020,  ಗ್ರಾಅಪಂರಾ 291 ಜಿಪಸ 2020, ಬೆಂಗಳೂರು, ದಿನಾಂಕ:29-10-2020 0.09 ವೀಕ್ಷಿಸಿ
ಸರ್ಕಾರದ ನಡವಳಿಗಳು
Mandate order for accepting and proceeding application only through online mode without any physical touchpoint for implementation of Ease of Doing Business reforms at Grama Panchayats.
RDP 381 GPA 2020(PART-1), BENGALURU, DATED:15.10.2020 0.07 ವೀಕ್ಷಿಸಿ
ಸೇರ್ಪಡೆ
15ನೇ ಹಣಕಾಸು ಆಯೋಗ ಅನುದಾನ ಯೋಜನೆಯ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳು ಹೆಚ್ಚುವರಿ ಸೇರ್ಪಡೆ ಕುರಿತು.
ಗ್ರಾಅಪಂರಾ 191 ಜಿಪಸ 2020, ಬೆಂಗಳೂರು, ದಿನಾಂಕ:05-10-2020 1.23 ವೀಕ್ಷಿಸಿ
ಸರ್ಕಾರದ ನಡವಳಿಗಳು
Ease of Doing Business-Elimination of renewal procedures for Trade Licenses for establishments.

RDP 381 GPA 2020(PART-1),

BENGALURU, Dated: 30.09.2020

1.11 ವೀಕ್ಷಿಸಿ
ಅಧಿಸೂಚನೆ
ಗ್ರಾಮ ಪಂಚಾಯತ್ ಸಿಬ್ಬಂದಿ ನಿಯಮಗಳು
ಗ್ರಾಅಪ 886 ಗ್ರಾಪಂಕ 2020, ಬೆಂಗಳೂರು, ದಿನಾಂಕ:29-09-2020 4.55 ವೀಕ್ಷಿಸಿ
ಸರ್ಕಾರದ ನಡವಳಿಗಳು
ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವ ಹಾಗೂ ನಿರ್ವಹಣಾ ಸಮಿತಿ ರಚನೆ ಬಗೆ.
ಗ್ರಾಅಪಂರಾ 259 ಜಿಪಸ 2020, ಬೆಂಗಳೂರು, ದಿನಾಂಕ:28-09-2020  2.28  ವೀಕ್ಷಿಸಿ
ಸರ್ಕಾರದ ನಡವಳಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಗತ್ಯತೆಯ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಂಡು ಬಿಲ್‌ ಬಾಬ್ತು ಪಾವತಿಸುವ ಬಗ್ಗೆ.

ಗ್ರಾಅಪಂರಾ/333/ಜಿಪಸ/2020, ಬೆಂಗಳೂರು 22/09/2020

0.8

ವೀಕ್ಷಿಸಿ

 ಸುತ್ತೋಲೆ  ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳಿಗೆ ನಿಗಧಿಪಡಿಸಿರುವ ಹಾಗೂ ಸಂತ ಸಂಪನ್ಮೂಲಗಳಿಂದ ಬರುವ ಅನುದಾನ ಸೇರಿಸಿ (ವೇತನ ಬಾಬ್ರನ್ನು ಹೊರತುಪಡಿಸಿ) ಒಟ್ಟು ಅನುದಾನದಲ್ಲಿ, ಶೇಕಡ 5%ರಷ್ಟು ಅನುದಾನವನ್ನು ವಿಶೇಷಚೇತನರ ಸರ್ವತೋಮುಖ ಅಭಿವೃದ್ಧಿಗಾಗಿ ಬಳಕೆ ಮತ್ತು ವಿವಿಧ ಇಲಾಖೆಗಳ ಹಾಗೂ ಇಲಾಖೇತರರ ಸಮನ್ವಯತೆಯಿಂದ ವಿಶೇಷಚೇತನರ ಸಮಗ್ರ ಅಭಿವೃದ್ಧಿ ಕುರಿತು.

ಗ್ರಾಅಪಂರಾ/254/ಜಿಪಸ/2020, ಬೆಂಗಳೂರು 18/09/2020

 5 ವೀಕ್ಷಿಸಿ 
ಸರ್ಕಾರದ ನಡವಳಿಗಳು

ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಪುನರ್‌ ರಚಿಸುವ ಕುರಿತು - ಆದೇಶ

ಗ್ರಾಅಪ/195/ಜಿಪಸ/2020, ಬೆಂಗಳೂರು 03/09/2020

0.16

ವೀಕ್ಷಿಸಿ

ಸರ್ಕಾರದ ನಡವಳಿಗಳು

ರಾಜ್ಯದ 5622 ಪೈಕಿ ಬಿಡುಗಡೆಗೆ ಬಾಕಿ ಇದ್ದ 63 ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್‌ 2020 ಹಾಗು 2020-21ನೇ ಸಾಲಿನ ಏಪ್ರಿಲ್‌ 2020 ಮತ್ತು ಮೇ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 30/07/2020

2.21

ವೀಕ್ಷಿಸಿ

ಸರ್ಕಾರದ ನಡವಳಿಗಳು

ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿಗೆ ಅನವಹಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ

ಗ್ರಾಅಪಂರಾ/198/ಜಿಪಸ/2020, ಬೆಂಗಳೂರು 28/07/2020

0.13

ವೀಕ್ಷಿಸಿ

ಅಧಿಸೂಚನೆ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾಸ ಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗು ಕರ್ನಾಟಕ ಉಚ್ಛ ನ್ಯಾಯಾಲವು ಮಾಡಿದ ನಿಯಮಗಳು

ಗ್ರಾಅಪಂರಾ/64/ಜಿಪಸ/2020, ಬೆಂಗಳೂರು 27/07/2020

4.69

ವೀಕ್ಷಿಸಿ

ಸರ್ಕಾರದ ನಡವಳಿಗಳು

ರಾಜ್ಯದ 5622 ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರುಗಳ 2020-21ನೇ ಸಾಲಿನ ಜೂನ್‌ 2020 ರಿಂದ ಆಗಸ್ಟ್‌ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 14/07/2020

2.05

ವೀಕ್ಷಿಸಿ

ಸರ್ಕಾರದ ನಡವಳಿಗಳು ರಾಜೀವ್‌ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್‌ (ಆರ್.ಜಿ.ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.‌ಎ)ಯಡಿ ರಾಯಚೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ /138 / ಜಿಪಸ / 2017 (ಪಿ1), ಬೆಂಗಳೂರು, ದಿನಾಂಕ: 06-07-2020

2.55

ವೀಕ್ಷಿಸಿ

ಮಾರ್ಗಸೂಚಿ 15ನೇ ಹಣಕಾಸು ಯೋಜನೆಯ ಅನುದಾನಕ್ಕೆ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಬಗ್ಗೆ.

ಗ್ರಾಅಪಂರಾ/191/ಜಿಪಸ/2020, ಬೆಂಗಳೂರು 13/05/2020

2.45

ವೀಕ್ಷಿಸಿ

ಸುತ್ತೋಲೆ ಗ್ರಾಮ ಪಂಚಾಯತಿಗಳು ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಫೀಜುಗಳು ಮತ್ತು ವಸೂಲಿ ಕ್ರಮದ ಬಗ್ಗೆ ಮಾರ್ಗಸೂಚಿಗಳು. ಗ್ರಾಅಪ 24 ಗ್ರಾಪಂಅ 2020, ದಿನಾಂಕ: 20.03.2020

2

ವೀಕ್ಷಿಸಿ

ಅಧಿಸೂಚನೆ Building License Bye Law ಗ್ರಾಅಪ/788/ಗ್ರಾಪಂಅ/2014, ಬೆಂಗಳೂರು 08/05/2015

25.88

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 19-10-2023 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080