ಕಡತದ ವಿಧ |
ವಿಷಯ |
ಆದೇಶ ಸಂಖ್ಯೆ ಮತ್ತು ದಿನಾಂಕ |
ಗಾತ್ರ
(ಎಂ.ಬಿ)
|
ವೀಕ್ಷಿಸಿ / ಡೌನ್ಲೋಡ್ ಮಾಡಿ |
ಅಧಿಕೃತ ಜ್ಙಾಪನ |
ಹಿಂದಿನ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಪರಿಷತ್ ಹಾಗೂ ನಂತರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಆದೇಶಗಳ ಮೂಲಕ ಜಿಲ್ಲಾ ಪಂಚಾಯತ್ ಸೇವೆಯಲ್ಲಿ ವಿಲೀನಗೊಂಡು ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತ್ ಸೇವೆಯಲ್ಲಿ ಮುಂದುವರಿದಿರುವ ಹಾಲಿ ಅಧೀಕ್ಷಕ/ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ರಾಜ್ಯ ಮಟ್ಟದ ಜೇಪ್ಪತಾ ಪಟ್ಟಿಯನ್ನು ಹೊರಡಿಸಲು ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:12.4.2022 ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
|
ಗ್ರಾಅಪ/138/ಕೆ.ಎಸ್.ಎಸ್/2022(ಇ), ದಿನಾಂಕ:07.07.2022
|
3.4 |
ವೀಕ್ಷಿಸಿ |
ಅಧಿಕೃತ ಜ್ಙಾಪನ |
ಶ್ರೀ ಅರುಣ್ ಕುಮಾರ್, ದ್ವಿ.ದ.ಸ ಇವರ ವರ್ಗಾವಣೆ ಬಗ್ಗೆ.
|
ಗ್ರಾಅಪ/142/ಕೆ.ಎಸ್.ಎಸ್/2022(ಇ), ದಿನಾಂಕ:29.06.2022
|
0.2 |
ವೀಕ್ಷಿಸಿ |
ಅಧಿಕೃತ ಜ್ಙಾಪನ |
ಶ್ರೀ ಎಂ.ವಿ. ನಾರಾಯಣಪೂರ, ವ್ಯವಸ್ಥಾಪಕರು. ಇವರ ವರ್ಗಾವಣೆ ಬಗ್ಗೆ.
|
ಗ್ರಾಅಪ/137/ಕೆ.ಎಸ್.ಎಸ್/2022(ಇ), ದಿನಾಂಕ:29.06.2022
|
0.2 |
ವೀಕ್ಷಿಸಿ |
ಅಧಿಸೂಚನೆ |
ಗ್ರಾಮೀಣಾಭಿವೃದ್ಧಿ, ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶನ(ಗ್ರಾಮೀಣ ಉದ್ಯೋಗ)ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರ ಅವರ ಹೆಸರಿನ ಮುಂದ ಮೂಡಿಸಿರುವ ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.
|
ಗ್ರಾಅಪ/114/ಕೆ.ಎಸ್.ಎಸ್/2022(ಇ), ದಿನಾಂಕ:29.06.2022
|
0.4 |
ವೀಕ್ಷಿಸಿ |
ಅಧಿಸೂಚನೆ |
ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆ (ಗ್ರೂಫ್-ಬಿ ವೃಂದ)ಗೆ ಸೇರಿದ ಅಧಿಕಾರಿಯಾದ ಶ್ರೀ ಹರೀಶ್ ರವರನ್ನು ಖಾಲಿ ಇರುವ ಕೊರಟಗೆರೆ ತಾ. ಪಂ. ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ನೇಮಿಸಿದ ಅಧಿಸೂಚನೆ.
|
ಗ್ರಾಅಪ/72/ಕೆ.ಎಸ್.ಎಸ್/2022(ಇ), ದಿನಾಂಕ:28.06.2022
|
0.4 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) (ನಿಯಮ-32), ತಾಲೂಕು ಪಂಚಾಯತ್, ರೋಣ, ಗದಗ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ನರಗುಂದ ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.
|
ಗ್ರಾಅಪ/114/ಕೆ.ಎಸ್.ಎಸ್/2022(ಇ), ದಿನಾಂಕ:24.06.2022
|
0.2 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತ್ಗಳಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್- 'ಸಿ' ಮತ್ತು 'ಡಿ' ಪ್ರಂದದ ನೌಕರರುಗಳಿಗೆ ಸಂಬಂಧಿಸಿದಂತೆ ನೇಮಕಾತಿ/ಶಿಸ್ತುಪ್ರಾಧಿಕಾರವೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಂದುವರಿಸುವನಿಗದಿಪಡಿಸುವ ಬಗ್ಗೆ ಆದೇಶ.
|
ಗ್ರಾಅಪ/79/ಕೆ.ಎಸ್.ಎಸ್/2022(ಇ), ದಿನಾಂಕ:24.06.2022
|
1.5 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಸಂತೋಷಕುಮಾರ ಹತ್ತರಕಿ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ತಾಲೂಕು ಪಂಚಾಯತ್, ಆರಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಿಗೆ ಹಾಲಕು ಪಂಚಾಯತ್ ಆಳಂದ ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.
|
ಗ್ರಾಅಪ/238/ಕೆ.ಎಸ್.ಎಸ್/2021(ಇ), ದಿನಾಂಕ:07.04.2022
|
0.2 |
ವೀಕ್ಷಿಸಿ |
ಸಭಾ ಸೂಚನಾ ಪತ್ರ |
ಗ್ರೂಪ್-ಸಿ ಮತ್ತು ಡಿ ವೃಂದಗಳಿಗೆ ನೇಮಕಾತಿ ಪ್ರಾಧಿಕಾರ ಹಾಗೂ ಶಿಸ್ತುಪ್ರಾಧಿಕಾರವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸಲು
|
ಗ್ರಾಅಪ/79/ಕೆ.ಎಸ್.ಎಸ್/2022(ಇ), ದಿನಾಂಕ:07.04.2022
|
0.2 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ವಿ.ಆರ್. ಪೂಜಾರಿ ಹಿಂದಿನ ಕಾರ್ಯದರ್ಶಿ ಸಹಾಯಕ ನಿರ್ದೇಶಕರು ವಿಚಾರಣೆಯಲ್ಲಿ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ ಆದೇಶ
|
ಗ್ರಾಅಪ/02/ಕೆ.ಎಸ್.ಎಸ್/2022, ದಿನಾಂಕ:25.03.2022
|
1.65 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಪ್ಪ ಧರ್ಮರ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲೂಕು ಪಂಚಾಯತ್ ಶಿರಹಟ್ಟಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್ ಲಕ್ಷ್ಮೇಶ್ವರ ಗದಗ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ
|
ಗ್ರಾಅಪ/238/ಕೆ.ಎಸ್.ಎಸ್/2021, ದಿನಾಂಕ:22.03.2022
|
0.2 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಬೆಳಗಾವಿ ಜಿಲ್ಲಾ ಪಂಚಾಯತ್ ಕಛೇರಿ/ಅಧಿಕಾರಿಗಳ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ/25/ಕೆ.ಎಸ್.ಎಸ್/2022, ದಿನಾಂಕ:21.03.2022
|
0.5 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಚಿತ್ರದುರ್ಗ ಜಿಲ್ಲಾ ಪಂಚಾಯತ್ ನ ಅಧಿಕಾರಿಗಳಿಗೆ ಕಛೇರಿ ಬಳಕೆಯ ಉದ್ದೇಶಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ/263/ಕೆ.ಎಸ್.ಎಸ್/2021(ಇ), ದಿನಾಂಕ:21.03.2022
|
0.5 |
ವೀಕ್ಷಿಸಿ |
ಅಧಿಕೃತ ಜ್ಙಾಪನ |
ಶ್ರೀಮತಿ ಎಂ.ಎ.ಚಂದ್ರಿಕಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಶಾಖೆ (ಓ.ಓ.ಡಿ) ಗ್ರಾ.ಅ ಮತ್ತು ಪಂ.ರಾಜ್ ಇಲಾಖೆ ಇವರ ನಿಯೋಜನೆ ಬಗ್ಗೆ.
|
ಗ್ರಾಅಪ/50/ಕೆ.ಎಸ್.ಎಸ್/2022(ಇ), ದಿನಾಂಕ:19.03.2022
|
0.4 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ನ ಶಾಖಾ ಮುಖ್ಯಸ್ಥರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ/268/ಕೆ.ಎಸ್.ಎಸ್/2021, ದಿನಾಂಕ:18.03.2022
|
0.4 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಪತ್ರಾಂಕಿನ ವ್ಯವಸ್ಥಾಪಕರು, ಪಂಚಾಯತ್ ರಾಜ್ ಆಯುಕ್ತಾಲಯ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವ.ನಿ.ಮೇ) ನಿಯಮಗಳು 1957 ರ ನಿಯಮ 12 ರ ಇಲಾಖಾ ವಿಚಾರಣೆ ಕುರಿತು-ಅಂತಿಮ ಆದೇಶ.
|
ಗ್ರಾಅಪ/41/ಕೆ.ಎಸ್.ಎಸ್/2022(ಇ), ದಿನಾಂಕ:28.02.2022
|
0.9 |
ವೀಕ್ಷಿಸಿ |
ತಿದ್ದುಪಡಿ |
ಅಧಿಸೂಚನೆ ಸಂಖ್ಯೆ:ಗ್ರಾಅಪ 22 ಕೆ.ಎಸ್.ಎಸ್ 2022 (ಇ), ದಿನಾಂಕ:25.01.2022 ರಲ್ಲಿ ಇರುವ ಶ್ರೀ ಕೆ.ಬಿ.ನಾಗರಾಜು ಇವರ ಹೆಸರು ಹಾಗೂ ಸದರಿ ಹೆಸರಿಗೆ ಸಂಬಂಧಿಸಿದ ನಮೂದಿಸಿದ ಎಲ್ಲ ವಿವರಗಳನ್ನು ಕೈಬಿಟ್ಟು ಓದಿಕೊಳ್ಳತಕ್ಕದು.
|
ಗ್ರಾಅಪ 22 ಕೆ.ಎಸ್.ಎಸ್ 2022(ಇ) ದಿನಾಂಕ: 17.02.2022
|
0.2 |
ವೀಕ್ಷಿಸಿ |
ಅಧಿಸೂಚನೆ |
ಕರ್ನಾಟಕ ಸಾಮಾಜ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಅವರ ಹೆಸರಿನ ಮುಂದೆ ಕಾಲಂ (3) ರಲ್ಲಿ ನಮೂದಿಸಿದ ದಿನಾಂಕದಂದು ವಯೋ ನಿವೃತ್ತಿ ಹೊಂದುವವರಿದ್ದು, ಸದರಿ ದಿನಾಂಕದಂದು ಅವರುಗಳು ವಯೋ ನಿವೃತ್ತಿ ಹೊಂದಲು ಅನುಮತಿ ನೀಡಿದೆ.
|
ಗ್ರಾಅಪ 22 ಕೆ.ಎಸ್.ಎಸ್ 2022(ಇ) ದಿನಾಂಕ: 25.01.2022
|
2.3 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಡಾ.ಬಿ.ಆರ್.ಅಂಬೇಡ್ಕರ್ ರೈತ ಸೇವಾ ಅಗ್ರಿಕಲ್ಚರ್ ಡೆವಲಪ್ ಮೆಂಟ್ ಇಂಡಸ್ಟ್ರೀಸ್ ಅಸೋಸಿಯೇಷನ್ (ರಿ) ಮೈಸೂರು ಇವರಿಗೆ ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡಲು ನೀಡಿರುವ ಆದೇಶವನ್ನು ರದ್ದುಪಡಿಸುವ ಬಗ್ಗೆ- ಆದೇಶ.
|
ಗ್ರಾಅಪ 04 ಎಸ್ ಎಸ್ ಕೆ 2021, ದಿನಾಂಕ: 20.01.2022
|
0.65 |
ವೀಕ್ಷಿಸಿ |
ಅಧಿಕೃತ ಜ್ಞಾಪನ |
ಶ್ರೀಮತಿ ಎಂ.ಶಾಂತ, ಅಧೀಕ್ಷಕರು (ನಿಯೋಜನೆ ಮೇಲೆ), ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಇವರ ನಿಯೋಜನೆಯನ್ನು ರದ್ದುಪಡಿಸಿ ಮಾತೃ ಸಂಸ್ಥೆಗೆ ಹಿಂದಿರುಗಿಸುವ ಬಗ್ಗೆ.
|
ಗ್ರಾಅಪ 08 ಕೆ.ಎಸ್.ಎಸ್ 2022(ಇ) ದಿನಾಂಕ: 19.01.2022
|
2.4 |
ವೀಕ್ಷಿಸಿ |
ಅಧಿಕೃತ ಜ್ಞಾಪನ |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳು-ಬಿ ಶಾಖೆಯಲ್ಲಿ ಅನ್ವ ಕರ್ತವ್ಯದ ಅಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಆರ್. ಶೋಭಾರಾಣಿ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ.
|
ಗ್ರಾಅಪ 15 ಕೆ.ಎಸ್.ಎಸ್ 2021(ಇ) ಬೆಂಗಳೂರು,ದಿನಾಂಕ: 13.01.2022
|
2.3 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಜೇಮ್ಸ್ ಡಿಸಿಲ್ವ್, (ನಿಯಮ-32) ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯತ್, ಉಡುಪಿ ಇವರನ್ನು ಸಾರ್ವಜನಿಕ ಹಾಗೂ ಅಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್, ಕಾಪು, ಉಡುಪಿ ಜಿಲ್ಲೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.
|
ಗ್ರಾಅಪ 205 ಕೆ.ಎಸ್.ಎಸ್ 2021 (ಇ) ಬೆಂಗಳೂರು,ದಿನಾಂಕ: 13.01.2022
|
1.2 |
ವೀಕ್ಷಿಸಿ |
ಅಧಿಸೂಚನೆ |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 10 ಕೆ.ಎಸ್.ಎಸ್ 2021, ದಿನಾಂಕ: 07.7.2021ರ ಮೂರನೇ ಪುಟದಲ್ಲಿನ ಅಂಕಣ ಕ್ರಮಾಂಕ 15 ರಲ್ಲಿ “ಸುದೇಶಕುಮಾರ್ ಗಣಪತರಾವ್” ಎಂದಿರುವ ಹೆಸರನ್ನು “ ಸುದೇಶಕುಮಾರ್” ಎಂದು, ಅಂಕಣ ಕ್ರಮಾಂಕ 16 ರಲ್ಲಿ “ಬಾಲಾಜಿ ಮಾಧವರಾವ್” ಎಂದಿರುವ ಹೆಸರನ್ನು “ಬಾಲಾಜಿ” ಎಂದು ಹಾಗೂ ನಾಲ್ಕನೇ ಪುಟದ ಭಾಗದ ಕ್ರಮಾಂಕ (21) ರಲ್ಲಿ “ಮಾಹಾಂತೇಶ ಪುರಾಣಿಕ್” ಎಂದಿರುವುದನ್ನು “ಮಾಂತೇಶ ಪುರಾಣಿಕ್” ಎಂದು ತಿದ್ಧಿ ಓದಿಕೊಳ್ಳತಕ್ಕದ್ದು.
|
ಗ್ರಾಅಪ 244 ಕೆ.ಎಸ್.ಎಸ್ 2021(ಇ) ಬೆಂಗಳೂರು,ದಿನಾಂಕ: 04.01.2022
|
2.1 |
ವೀಕ್ಷಿಸಿ |
ಅಧಿಸೂಚನೆ |
ಶ್ರೀಮತಿ ರೂಪಾಲಿ ಮ ಬಡಕುಂದ್ರಿ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) (ನಿಯಮ-32 ತಾಲೂಕು ಪಂಚಾಯತ್, ಕಾರವಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ಖಾನಾಪೂರ, ಬೆಳಗಾವಿ ಜಿಲ್ಲೆ, ಇಲಿ, ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋt) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ
|
ಗ್ರಾಅಪ/182/ ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ:21.12.2021
|
2.47 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಹೆಚ್ ಸಿ ಸುರೇಶ ಮತ್ತು ಶ್ರೀ ಹೆಚ್.ಎನ್.ರಂಗನಾಥ, ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳು ವಿರುದ್ಧದ ಇಲಾಖಾ ವಿಚಾರಣೆ -ಅಂತಿಮ ಆದೇಶ.
|
ಗ್ರಾಅಪ/258/ ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ:20.12.2021
|
4.4 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಕೆ.ಎಂ.ರಘುನಾಥ್, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) (ನಿಯಮ-32) ತಾಲೂಕು ಪಂಚಾಯತ್, ಪಿರಿಯಾಪಟ್ಟಣ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ಮೈಸೂರು, ಮೈಸೂರು ಜಿಲ್ಲೆ, ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.
|
ಗ್ರಾಅಪ/ 202/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:17.12.2021
|
2 |
ವೀಕ್ಷಿಸಿ |
ಅಧಿಕೃತ ಜ್ಙಾಪನ |
ಶ್ರೀ ಗುರುಪಾದಯ್ಯ, ಲೆಕ್ಕಾಧೀಕ್ಷಕರು ಇವರ ಸೇವೆಯನ್ನು ಮಾತ್ರ ಇಲಾಖೆಗೆ ಹಿಂದಿರುಗಿಸುವ ಬಗ್ಗೆ.
|
ಗ್ರಾಅಪ/ 125/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:15.12.2021
|
1.2 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಗ್ರಾ.ಅ.ಪ. ಇಲಾಖೆಯ ಸೇವೆಗಳು “ಸಿ” ಶಾಖೆಯಲ್ಲಿರುವ 05 ವರ್ಷಗಳ ಮೇಲ್ಪಟ್ಟು “ಸಿ” ವರ್ಗದ ಕಡತಗಳನ್ನು ಸಿಆಸು ಇಲಾಖೆಯ ದಿನಾಂಕ: 04.10.2021ರ ಸುತ್ತೋಲೆಯನ್ವಯ ನಾಶಗೊಳಿಸುವ ಬಗ್ಗೆ. |
ಗ್ರಾಅಪ/243/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:10.12.2021
|
30 |
ವೀಕ್ಷಿಸಿ |
ತಿದ್ದುಪಡಿ |
ಅಧಿಸೂಚನೆ ಸಂಖ್ಯೆ:ಗ್ರಾಅಪ 91 ಕೆ.ಎಸ್.ಎಸ್. 2021 (ಇ), ದಿನಾಂಕ:17.5.2021 ರ ಅಂಕಣದ ಕ್ರಮಾಂಕ (3) ರಲ್ಲಿ ಶ್ರೀ ಮೂರ್ತಿ, ಸಹಾಯಕ ನಿರ್ದೇಶಕ, (ಗ್ರಾ.ಉ) ತಾಪಂ, ಶಿರಾ ಇವರ ಹೆಸರಿನ ಮುಂದೆ ಕಾಲಂ (3) ರಲ್ಲಿ, ಜನ್ಮ ದಿನಾಂಕ “07.10.1961” ಎಂದಿರುವುದನ್ನು “10.7.1961” ಎಂದು ಹಾಗೂ ಕಾಲು (4) ರಲ್ಲಿ ನಿವೃತ್ತಿ ದಿನಾಂಕ “30.10.2021” ಎಂದಿರುವುದನ್ನು “31.7.2021" ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ/ 91/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:09.12.2021
|
1 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಕೆ.ಹೊಂಗಯ್ಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ, ನರಸಿಂಹಜಪುರ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನಿಡಲಾಗಿರುತ್ತದೆ |
ಗ್ರಾಅಪ/ 454/ ಕೆ.ಎಸ್.ಎಸ್/ 2017, ಬೆಂಗಳೂರು, ದಿನಾಂಕ:19.08.2020
|
0.82 |
ವೀಕ್ಷಿಸಿ |
ಅಧಿಕೃತ ಜ್ಙಾಪನ |
ಶ್ರೀಮತಿ ಡಿ ಆರ್ ಭಾರತಿ, ಪ್ರಥಮ ದರ್ಜೆ ಸಹಾಯಕರು, ತಾಲ್ಲೂಕು ಪಂಚಾಯಿತಿ, ಬೆಂಗಳೂರು ಉತ್ತರ ಇವರ ವರ್ಗಾವಣೆ ಬಗ್ಗೆ. |
ಗ್ರಾಅಪ/ 180/ಕೆ.ಎಸ್.ಎಸ್/ 2020, ಬೆಂಗಳೂರು, ದಿನಾಂಕ: 18.08.2020
|
0.75 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಹೆಚ್ ಸಿ ಸುರೇಶ ಮತ್ತು ಶ್ರೀ ಹೆಚ್ ಎನ್ ರಂಗನಾಥ ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳ ವಿರುದ್ದದ ಇಲಾಖಾ ವಿಚಾರಣೆ ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ ಆದೇಶ |
ಗ್ರಾಅಪ/ 258/ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ:14.08.2020
|
2.22 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಎ.ಎನ್.ಬೈರಪ್ಪ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಅರಸೀಕೆರೆ ಇವರ ವಿರುದ್ಧದ ಆರೋಪಗಳ ಕುರಿತಂತೆ ವಿಚಾರಣೆ-ಶಿಸ್ತುಕ್ರಮ-ಆರೋಪಗಳಿಂದ ಕೈ ಬಿಡುವ ಬಗ್ಗೆ ಆದೇಶ. |
ಗ್ರಾಅಪ/284/ಕೆ.ಎಸ್.ಎಸ್/ 2018, ಬೆಂಗಳೂರು, ದಿನಾಂಕ: 18.06.2020
|
1.28 |
ವೀಕ್ಷಿಸಿ |
ತಿದ್ದುಪಡಿ |
ಅಧಿಸೂಚನೆ ಸಂಖ್ಯೆ:ಗ್ರಾಅಪ 7 ಕೆ.ಎಸ್.ಎಸ್.2020, ದಿನಾಂಕ :24.1.2020 (ಕ್ರಮಾಂಕ ಗ್ರಾಅಪ 07 ಕೆ.ಎಸ್.ಎಸ್.2020, ದಿನಾಂಕ :28.1.2020 ರ ತಿದ್ದುಪಡಿಯಂತೆ)ರ ಕ್ರಮಾಂಕ (2) ರಲ್ಲಿ ಶ್ರೀ ನಿಂಗಯ್ಯ,ಸಹಾಯಕ ಕಾರ್ಯದರ್ಶಿ(ಗ್ರಾಮೀಣ ಉದ್ಯೋಗ) , ತಾಲ್ಲೂಕು ಪಂಚಾಯತ್, ಟಿ.ನರಸೀಪುರ, ಇವರ ಹೆಸರಿನ ಮುಂದೆ ನಮೂದಿಸಲಾದಂತೆ ನಿವೃತ್ತಿ ದಿನಾಂಕವನ್ನು “30.4.2020” ಎಂದಿರುವುದನ್ನು “31.5.2020” ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ/07ಕೆ.ಎಸ್.ಎಸ್.2020,
ದಿನಾಂಕ:06.06.2020
|
0.37 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಎಲ್. ಮಧು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಬೆಂಗಳೂರು ಉತ್ತರ ತಾಲ್ಲೂಕು ಇವರಿಗೆ ದಿನಾಂಕ:11.07.2018 ರಿಂದ 17.01.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/129/ಕೆ.ಎಸ್.ಎಸ್/2018, ದಿನಾಂಕ:03.06.2020 |
0.34 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಆರ್.ರವಿಚಂದ್ರ, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಮುಳಬಾಗಿಲು ಇವರಿಗೆ ದಿನಾಂಕ:22.9.2019 ರಿಂದ 06.11.2019 ರವರಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/39/ಕೆ.ಎಸ್.ಎಸ್/2020 ಬೆಂಗಳೂರು,ದಿನಾಂಕ:28.05.2020 |
0.34 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಎಸ್.ಪಿ. ಧರಣೇಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಚಾಮರಾಜನಗರ ಇವರಿಗೆ ಸಂಬಂಧಿಸಿದಂತೆ ದಿನಾಂಕ:02.09.2017 ರಿಂದ 02.11.2017 ರ ವರೆಗಿನ ಅವಧಿಯನ್ನು ಈ ಕೆಳಕಂಡಂತೆ ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/306/ಕೆ.ಎಸ್. ಎಸ್/2017, ದಿನಾಂಕ:22.05.2020 |
0.35 |
ವೀಕ್ಷಿಸಿ |
ಅಧಿಸೂಚನೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿ/ವರ್ಗಾಯಿಸಿ ಆದೇಶಿಸಿದೆ. |
ಆರ್ ಡಿ ಪಿ ಆರ್/57/ಕೆಎಸ್ ಎಸ್/2019(ಭಾಗ) ಬೆಂಗಳೂರು,ದಿನಾಂಕ:16.03.2020 |
0.86 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಗೆ ಮಂಜೂರಾತಿ ನೀಡುವ ಕುರಿತು. |
ಗ್ರಾಅಪ/05/ಆಆಸಿ/2020, ದಿ:09.03.2020 |
1.02 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಎಸ್. ಶಿವಣ್ಣ, ಹಿಂದಿನ ಪಂಚಾಯತಿ ಕಾರ್ಯದರ್ಶಿ, ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಪ್ರಸ್ತುತ ನಿವೃತ್ತ ಸಹಾಯಕ ಯೋಜನಾಧಿಕಾರಿ-2 ಜಿಲ್ಲಾ ಪಂಚಾಯತ್, ತುಮಕೂರು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರ ವಿಚಾರಣೆ ಸಾಭೀತಾದ ಆರೋಪಗಳಿಗೆ ಅನುಗಣವಾಗಿ ದಂಡನೆ ವಿಧಿಸುವ ಬಗ್ಗೆ – ಆದೇಶ. |
ಗ್ರಾಅಪ 143 ಕೆಎಸ್ಎಸ್ 2019, ಬೆಂಗಳೂರು, ದಿನಾಂಕ:20.02.2020 |
2.66 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಟಿ. ಮಂಜುನಾಥ್, ಹಿಂದಿನ ಶಾಖಾಧಿಕಾರಿ, ಸೇವೆಗಳು-ಬಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಹಾಗೂ ಪ್ರಸ್ತುತ ಶಾಖಾಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ – ಆದೇಶ. |
ಗ್ರಾಅಪ 251 ಕೆಎಸ್ ಎಸ್ 2014 (ಭಾಗ), ಬೆಂಗಳೂರು, ದಿನಾಂಕ:20.01.2020 |
2.71 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎಂ.ಮಂಜುನಾಥ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪ್ರಸ್ತುತ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ ಬಂಗಾರಪೇಟೆ, ಕೋಲಾರ ಜಿಲ್ಲೆ ಇವರನ್ನು ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಮಾನ್ಯ ಉಪಲೋಕಾಯುಕ್ತರವರು ಮಾಡಿರುವ ಶಿಫಾರಸ್ಸನ್ನು ಕೈಬಿಟ್ಟು ದೋಷಮುಕ್ತಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 212 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:07.01.2020 |
4.05 |
ವೀಕ್ಷಿಸಿ |