ಅಭಿಪ್ರಾಯ / ಸಲಹೆಗಳು

ಸೇವೆಗಳು - ಬಿ

Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
 ಸರ್ಕಾರದ ನಡವಳಿಗಳು

ಶ್ರೀ ವೀರಣ್ಣ.ಜಿ.ತುರಮುರಿ, ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ, ಉತ್ತರ ಕನ್ನಡ (ಪ್ರಸ್ತುತ ನಿವೃತ್ತ) ಹಾಗೂ ಶ್ರೀ ಮುಕ್ಕಣ್ಣ ಕರಿಗಾರ, ಹಿಂದಿನ ಉಪ ಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಜಿಲ್ಲಾ ನೆರವು ಘಟಕ, ಉತ್ತರ ಕನ್ನಡ (ಪ್ರಸ್ತುತ ಯೋಜನಾ ನಿರ್ದೇಶಕರು, ಜಿ.ಪಂ, ಚಿಕ್ಕಮಗಳೂರು ಇವರ ವಿರುದ್ಧ ಇಲಾಖಾ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ/96/ವಿಸೇಬಿ/2013, ದಿನಾಂಕ:21.04.2023

1.8 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಟಿ.ಎಸ್.ಸಿದ್ದು, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಸರಗೂರು, ಮೈಸೂರು ಜಿಲ್ಲೆ, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ-247-ಎ ರನ್ವಯ ಪಿಂಚಣಿ ಉದ್ದೇಶಕ್ಕಾಗಿ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ/162/ವಿಸೇಬಿ/2022, ದಿನಾಂಕ:19.04.2023

0.9 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಮುನಿರಾಜು ಜಿ, ಹಿಂದಿನ ಕಾರ್ಯನಿರ್ವಾಹಕ ಅಧಿಕೃತ, ತಾಲ್ಲೂಕು ಪಂಚಾಯಿತಿ ಮದ್ದೂರು, ಮಂಡ್ಯ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಬಗ್ಗೆ-ಅಂತಿಮ ಆದೇಶ.

ಗ್ರಾಅಪ/182/ವಿಸೇಬಿ/2022, ದಿನಾಂಕ:15.04.2023

2.8 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಮುಕ್ಕಣ್ಣ ಕರಿಗಾರ, ಹಿಂದಿನ ಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಉತ್ತರ ಕನ್ನಡ ಜಿ.ಪಂ ಪ್ರಸ್ತುತ ಯೋಜನಾ ನಿರ್ದೇಶಕರು, ಜಿ.ಪಂ, ಚಿಕ್ಕಮಗಳೂರು ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆಯ ಕುರಿತು – ಅಂತಿಮ ಆದೇಶ.

ಗ್ರಾಅಪ/195/ವಿಸೇಬಿ/2022, ದಿನಾಂಕ:15.04.2023

1.7 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಪ್ಯಾರೇ ಮೊಹಮ್ಮದ್‌ ಕುತುಬುದ್ದೀನ್‌, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಸುರಪುರ, ಯಾದಗಿರಿ ಜಿಲ್ಲೆ ಇವರಿಗೆ ದಂಡನೆ ವಿಧಿಸಿರುವ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕಲಬುರಗಿ ಪೀಠ ಇಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:20066/2020 ರ ದಿ:17.06.2022 ರ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ.

ಗ್ರಾಅಪ/32/ವಿಸೇಬಿ/2020, ದಿನಾಂಕ:15.04.2023

1.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಕೆ. ಓ. ಜಾನಕಿರಾಮ್‌ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೂಡ್ಲಿಗಿ ಇವರ ವಿರುದ್ಧದ ಅಕ್ರಮ ಸಂಭಾವನೆ ಆರೋಪಗಳ ಸಂಬಂಧ ಕೈಗೊಳಲಾದ ಇಲಾಖಾ ವಿಚಾರಣೆ – ಅಂತಿಮ ಆದೇಶ.

ಗ್ರಾಅಪ/76/ವಿಸೇಬಿ/2022, ದಿನಾಂಕ:10.04.2023

2 ವೀಕ್ಷಿಸಿ
ಅಧಿಸೂಚನೆ

ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಲಿತ ಶಾಖೆ) ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿಯ) ವೃಂದದ ಅಧಿಕಾರಿ ಪ್ರಸ್ತುತ ಸ್ಥಳ ನಿರೀಕ್ಷೆಯಲ್ಲಿರುವ ಶ್ರೀ ಬಿ.ಕೆ.ಉತ್ತಮ, ಕಾರ್ಯನಿರ್ವಾಹಕ ಅಧಿಕಾರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯದರ್ಶಿ (ಆಡಳಿತ) ಜಿಲ್ಲಾ ಪಂಚಾಯತ್‌, ತುಮಕೂರು ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/68/ಪಬವ/2023 (ಇ), ದಿನಾಂಕ:17.03.2023

0.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಬಸವರಾಜು, ಹಿಂದಿನ ಮುಖು ಕಾರ್ಯಾಚರಣೆ ಅಧಿಕಾರಿ (ಕೌಶಲ್ಯ), ಸಂಜೀವಿನಿ - ಕೆ.ಎಸ್.ಆರ್‌.ಎಲ್‌.ಪಿ.ಎಸ್‌ ಸಂಸ್ಥೆ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮುಂದುವರೆದ ಇಲಾಖಾ ವಿಚಾರಣೆ ನಡೆಸಲು ಮಂಡನಾಧಿಕಾರಿಯನ್ನು ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ/02/ವಿಸೇಬಿ/2019, ದಿನಾಂಕ:15.03.2023

1.3 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಬಿ.ಕೆ.ವಿಶ್ವನಾಥ್‌, ಹಿಂದಿನ ಕಿರಿಯ ಅಭಿಯಂತರರು, ಪಂ.ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ ನಾಗಮಂಗಲ (ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಇಲಾಖಾ ವಿಚಾರಣೆ – ಅಂತಿಮ ಆದೇಶ.

ಗ್ರಾಅಪ/132/ವಿಸೇಬಿ/2021, ದಿನಾಂಕ:15.03.2023

 1.7 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಗಡೂರು ಭೀಮಸೇನ, ನಿವೃತ್ತ ಉಪ ಕಾರ್ಯದರ್ಶಿ, ಜಿ.ಪಂ, ಚಾಮರಾಜನಗರ ಜಿಲ್ಲೆ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 247-ಎ ರಡಿ ನಿವೃತ್ತಿ ಪಿಂಚಣಿ ಉದ್ದೇಶಕ್ಕಾಗಿ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ಮಂಜೂರಿಸುವ ಕುರಿತು

ಗ್ರಾಅಪ/264/ವಿಸೇಬಿ/2022, ದಿನಾಂಕ:14.03.2023

0.9 ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗ್ರೂಪ್-ಎ (ಆಯ್ಕೆ ಶ್ರೇಣಿ) ವೃಂದಕ್ಕೆ ಸೇರಿದ ಡಾ|| ಎಂ.ಆರ್. ಏಕಾಂತಪ್ಪ, ನಿರ್ದೇಶಕರು (ಆಡಳಿತ-1), ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ, ಬೆಂಗಳೂರು ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ (ಆಡಳಿತ), ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ಹುದ್ದೆಯ ಹೆಚ್ಚುವರಿ ಪ್ರಬಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ/59/ಪಬವ/2023 (ಇ), ದಿನಾಂಕ:10.03.2023

0.3 ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023 ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಗಳನ್ವಯ ಗ್ರಾಮೀಣಾಭಿವೃದ್ಧಿ ಮತ್ತು‌ ಪಂ.ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/61/ಪಬವ/2023 (ಇ), ದಿನಾಂಕ:03.03.2023

1 ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011 ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-‌ ಎ ವೃಂದದ ಕಾರ್ಯನಿರ್ವಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ 60 ಅಭ್ಯರ್ಥಿಗಳ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:ಇ(1)2612/2013-14-ಪಿಎಸ್‌ಸಿ, ಬೆಂಗಳೂರು, ದಿನಾಂಕ:22.03.2014 ರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಗ್ರಾಅಪ/12/ಪಬವ/2022, ದಿನಾಂಕ:20.02.2023 2.3 ವೀಕ್ಷಿಸಿ
 ಅಧಿಸೂಚನೆ

ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು 2014 ನೇ ಬ್ಯಾಚಿನಲ್ಲಿ ಒಟ್ಟು 26 (22 ಮೂಲ ವೃಂದ ಮತ್ತು 4 ಹೈದ್ರಾಬಾದ್‌ ಕರ್ನಾಟಕ ಸ್ಥಳೀಯ ವೃಂದ) ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:ಇ(1)574/2017-18-ಪಿಎಸ್‌ಸಿ, ಬೆಂಗಳೂರು ದಿನಾಂಕ:30.06.2017 ರಲ್ಲಿ ಹೊರಡಿಸಿ ದಿನಾಂಕ:13.07.2017 ರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

 

ಗ್ರಾಅಪ/18/ಪಬವ/2022, ದಿನಾಂಕ:20.02.2023

 2.6  ವೀಕ್ಷಿಸಿ
ಅಧಿಸೂಚನೆ

ಶ್ರೀಮತಿ ದೀಪಿಕಾ ನಾಯ್ಕರ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಕ ಅದಿಕಾರಿ, ತಾ.ಪಂ, ಹುಮನಾಬಾದ್‌, ಬೀದರ್‌ ಜಿಲ್ಲೆ ಇಲ್ಲಿನ ಖಾಳಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಿ ಆದೇಶಿಸಿದೆ.

ಗ್ರಾಅಪ/42/ಪಬವ/2023 (ಇ), ದಿನಾಂಕ:16.02.2023

0.4 ವೀಕ್ಷಿಸಿ
ಅಧಿಸೂಚನೆ

ಶ್ರೀ ಎಸ್‌ ಶಿವಪ್ರಕಾಶ್‌, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಹಿರಿಯೂರು ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ದಿನಾಂಕ:04.12.2022 ರಿಂದ 26.01.2023 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958 ರ ನಿಯಮ 8(15)(ಎಫ್)‌ ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ/32/ಪಬವ(ಇ), ದಿನಾಂಕ:15.02.2023

0.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಎಸ್‌ ಎಸ್‌ ಕಾದ್ರೊಳ್ಳಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿರುವ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರನ್ನು ನೇಮಕ ಮಾಡುವ ಕುರಿತು.

ಗ್ರಾಅಪ/01/ಪಬವ/2017, ದಿನಾಂಕ:14.02.2023

1.07 ವೀಕ್ಷಿಸಿ
ಅಧಿಸೂಚನೆ

ಶ್ರೀ ಶ್ರೀಕುಮಾರ್.ಆರ್.ಕೆ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ, ಬಳ್ಳಾರಿ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಸಹಾಯಕ ಯೋಜನಾಧಿಕಾರಿ-1, ಜಿಲ್ಲಾ ಪಂಚಾಯಿತಿ, ಬಳ್ಳಾರಿ ಹುದ್ದೆಯ ಅಧಿಕ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ DO:24.05.2022 ರಿಂದ 24.12.2022ರವರೆಗಿನ ಅವಧಿಗೆ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಯೋಜನಾಧಿಕಾರಿ-1 ಹುದ್ದೆಯ ವೇತನ ಶ್ರೇಣಿ ರೂ.52,650-97,100/-ಗಳ ಕನಿಷ್ಠ ಮೂಲ ವೇತನದ ಶೇ.15ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-68 ಮಂಜೂರಾತಿ ನೀಡಲಾಗಿದೆ.

ಗ್ರಾಅಪ/307/ವಿಸೇಬಿ/2022, ಬೆಂಗಳೂರು,ದಿನಾಂಕ:10.02.2023

 0.4  ವೀಕ್ಷಿಸಿ
ಅಧಿಸೂಚನೆ

ಶ್ರೀ ಬಿ.ಕೆ.ಚಂದ್ರಕಾಂತ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬೆಂಗಳೂರು ನಗರ ಜಿಲ್ಲೆ ಇವರು ಈ ಹಿಂದೆ ಸಹಾಯಕ ಯೋಜನಾಧಿಕಾರಿ-1, ಜಿಲ್ಲಾ ಪಂಚಾಯಿತಿ, ಚಿಕ್ಕಬಳ್ಳಾಪುರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಅವಧಿಯಲ್ಲಿ ವೈದ್ಯಕೀಯ ಕಾರಣಗಳಿಂದಾಗಿ ರಜೆಯ ಮೇಲಿದ್ದ ದಿ:08.06.2022 ರಿಂದ 25.07.2022ರವರೆಗಿನ 48 ದಿನಗಳು ಮತ್ತು ದಿ:27.07.2022 ರಿಂದ 15.08.2022ರವರೆಗೆ 20 ದಿನಗಳು ಒಟ್ಟು 68 ದಿನಗಳ ಅವಧಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-114(4)(ಸಿ) ರನ್ವಯ ಪರಿವರ್ತಿತ ರಜೆ ಮಂಜೂರು ಮಾಡಿದೆ.

ಗ್ರಾಅಪ/44/ವಿಸೇಬಿ/2023, ಬೆಂಗಳೂರು,ದಿನಾಂಕ:10.02.2023

 0.4  ವೀಕ್ಷಿಸಿ
ಸುತ್ತೋಲೆ

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಗ್ರೂಪ್-ಎ ಮತ್ತು ಬಿ ವೃಂದದ ಅಧಿಕಾರಿಗಳು ತಮ್ಮ ಆಸ್ತಿ ಹೊರಣೆಗಾರಿಕೆ ವಿವರಗಳನ್ನು ಸಲ್ಲಿಸುವ ಕುರಿತು.

ಗ್ರಾಅಪ/107/ಪಿ ಆರ್‌ ಬಿ/2021, ದಿನಾಮಕ:02.02.2023

0.9 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಮೊಹಮ್ಮದ್ ಮೋಹಿನುದ್ದೀನ್ ಪಾಟ್ಲಿಕರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿಂಚೋಳಿ (ಮೂಲತಃ ಅರಣ್ಯ ಸಂರಕ್ಷಣಾಧಿಕಾರಿ) ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ/72/ವಿಸೇಬಿ/2022, ಬೆಂಗಳೂರು,ದಿನಾಂಕ:01.02.2023

 0.9  ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2023ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಉಪ ಕಾರ್ಯದರ್ಶಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ / ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/27/ಪಬವ/2023,ಬೆಂಗಳೂರು, ದಿನಾಂಕ:01.02.2023

1 ವೀಕ್ಷಿಸಿ
ಅಧಿಸೂಚನೆ

ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಹಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ.

ಗ್ರಾಅಪ/10/ಪಬವ/2023 (ಇ), ದಿನಾಂಕ:31.01.2023 0.5 ವೀಕ್ಷಿಸಿ
 ಅಧಿಸೂಚನೆ

ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯಾದ ವುಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್. ವೈ. ಹೊಕ್ರಾಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಜಲಸಂಪನ್ಮೂಲ ಇಲಾಖೆಗೆ ಹಿಂದಿರುಗಿಸಿದ. ಶ್ರೀ ಎಸ್. ವೈ. ಹೊಕ್ರಾಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಕೂಡಲೇ ಜಲಸಂಪನ್ಮೂಲ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ.

 

ಗ್ರಾಅಪ/307/ಪಬವ/2022,ಬೆಂಗಳೂರು, ದಿನಾಂಕ:21.01.2023

 0.4  ವೀಕ್ಷಿಸಿ
 ಸರ್ಕಾರದ ನಡವಳಿಗಳು ಶ್ರೀ ಬಸವರಾಜು, ಹಿಂದಿನ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಕೌಶಲ್ಯ), ಸಂಜೀವಿನಿ - ಕೆ.ಎಸ್.ಆರ್‌.ಎಲ್‌.ಪಿ.ಎಸ್‌ ಸಂಸ್ಥೆ ಇವರ ವಿರುದ್ಧದ ಅರೋಪಗಳಿಗೆ ಸಂಬಂಧಿಸಿದಂತೆ ಮುಂದುವರೆದ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಗ್ರಾಅಪ/02/ವಿಸೇಬಿ/2019, ದಿನಾಂಕ:18.01.2023

1.8 ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್-ಎ (ಹಿರಿಯ ಶ್ರೇಣಿ) ವೃಂದಕ್ಕೆ ಸೇರಿದ ಶ್ರೀ ವಿ.ನಾಗರಾಜು, ಉಪ ಕಾರ್ಯದರ್ಶಿ (ಆಡಳಿತ) ಜಿಲ್ಲಾ ಪಂಚಾಯತ್‌, ಚಿಕ್ಕಮಗಳೂರು ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ದಿನಾಂಕ:09.10.2015 ರಿಂದ 30.12.2015 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8(15) (ಎಫ್)‌ ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ/304/ಪಬವ/2022(ಇ), ದಿನಾಂಕಳ11.01.2023

0.4 ವೀಕ್ಷಿಸಿ
ಅಧಿಸೂಚನೆ ಶ್ರೀಮತಿ ರಶ್ಮಿ ಅಲಿಯಾಸ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ (ಪ್ರಸ್ತುತ ನಿಯೋಜನೆ ಮೇಲೆ ಜಂಟಿ ನಿರ್ದೇಶಕರು (ಕೃಷಿ) ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಬೆಂಗಳೂರು) ಇವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷೆಯಲ್ಲಿದ್ದ ದಿನಾಂಕ:24.08.2022 ರಿಂದ 25.09.2022 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958 ರ ನಿಯಮ 8(15) (ಎಫ್)‌ ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ/284/ಪಬವ/2022 (ಇ), ದಿನಾಂಕ:11.01.2023

0.4 ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಶ್ರೀಮತಿ ನಾಗಮಣಿ ಎಂ. ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ತುಮಕೂರು ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಯೋಜನಾಧಿಕಾರಿ-1, ಜಿ.ಪಂ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/306/ಪಬವ/2022 (ಇ), ದಿನಾಂಕ:10.01.2023

0.4 ವೀಕ್ಷಿಸಿ
 ಅಧಿಸೂಚನೆ  

ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:10837/2022 ರಲ್ಲಿ ದಿನಾಂಕ:04.08.2022 ರಂದು ನೀಡಿರುವ ಆದೇಶದನ್ವಯ ಶ್ರೀಮತಿ ಆರ್. ಎಲ್‌ ಡೊಳ್ಳಿನವರ, ಉಪ ಕಾರ್ಯದರ್ಶಿ, ಜಿ.ಪಂ, ಧಾರವಾಡ ಇವರನ್ನು ಮುಂದಿನ ಆದೇಶದವರೆಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಗ್ರಾಅಪ/204/ಪಬವ/2022 (ಇ), ದಿನಾಂಕ:09.01.2023

 0.4  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಯ ವೃಂದ-ಎ (ಕಿರಿಯ ಶ್ರೇಣಿ)ಗೆ ಸೇರಿದ ಅಧಿಕಾರಿಯಾದ ತೀಮತ್ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ ಮಂಗಳೂರು, ಉತ್ತರ ಇವರು ರಜೆಯ ಮೇಲಿದ ದಿನಾಂಕ: 03.07,2022 ರಿಂದ 05.07.2022ರವರಗಿನ ಅವಧಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 114 ರಾಯ ಪರಿವರ್ತಿತ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ.

ಗ್ರಾಅಪ/268/ಪಬವ/2022,ಬೆಂಗಳೂರು, ದಿನಾಂಕ:09.01.2023

 0.34  ವೀಕ್ಷಿಸಿ
ಅಧಿಸೂಚನೆ

ಶ್ರೀಮತಿ ಡಿ.ಎಸ್.ಸುಮಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ ನಿಯೋಜನೆ ಮೇಲೆ ಸಹಾಯಕ ಯೋಜನಾಧಿಕಾರಿ-2, ಜಿ.ಪಂ, ಚಿತ್ರದುರ್ಗ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಯೋಜನಾಧಿಕಾರಿ-1, ಜಿ.ಪಂ, ಚಿತ್ರದುರ್ಗ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/301/ಪಬವ/2022 (ಇ), ದಿನಾಂಕ:07.01.2023

0.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಬಾಬು ರಾಠೋಡ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮಸರಕಲ್‌ ಗ್ರಾಮ ಪಂಚಾಯಿತಿ ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಸಿಂಧಗಿ ಇವರ ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆಯ ಕುರಿತು-ಅಂತಿಮ ಆದೇಶ.

ಗ್ರಾಅಪ/95/ವಿಸೇಬಿ/2022, ದಿನಾಂಕ:06.01.2023

2.6 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಶಶಿಕಾಂತ ಶಿವಪುರೆ, ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ), ಜಿಲ್ಲಾ ಪಂಚಾಯಿತಿ, ರಾಯಚೂರು ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/11/ವಿಸೇವಿ/2021, ದಿನಾಂಕ:06.01.2023

2.1 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಅಬ್ದುಲ್‌ ಸಲಾಂ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಆಳಂದ ಪ್ರಸ್ತುತ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀಡು ಮತ್ತು ನೈರ್ಮಲ್ಯ ಉಪ ವಿಭಾಗ, ಆಳಂದ ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆಯ ಕುರಿತು-ಅಂತಿಮ ಆದೇಶ.

ಗ್ರಾಅಪ/73/ವಿಸೇಬಿ/2022, ದಿನಾಂಕ:06.01.2023

2.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಹೆಚ್ ಆರ್‌ ಸಹುಮಂತರಾಯಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಮ, ತಾಲ್ಲೂಕು ಪಂಚಾಯಿತಿ, ನೆಲಮಂಗಲ ಇವರ ವಿರುದ್ಧದ ಲೋಕಾಯುಕ್ತ ಪ್ರಕರಣದ ಬಗ್ಗೆ –ಅಂತಿಮ ಆದೇಶ.

ಗ್ರಾಅಪ/30/ವಿಸೇಬಿ/2021, ದಿನಂಕ:05.01.2023

2.2 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಸಿ. ಶ್ರೀನಿವಾಸ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ ಮೂಲತ: ಅರಣ್ಯ ಇಲಾಖೆ ಅಧಿಕಾರಿ ಇವರ ವಿರುದ್ಧದ ಶಿಸ್ತುಕ್ರಮದ ಬಗ್ಗೆ-ಅಂತಿಮ ಆದೇಶ.

ಗ್ರಾಅಪ/39/ವಿಸೇಬಿ2017, ದಿನಾಂಕ:04.01.2023

2 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಮೊಹಮ್ಮದ್ ಮೋಹಿನುದ್ದೀನ್ ಪಾಟ್ಲಿಕರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿಂಚೋಳಿ (ಮೂಲತಃ ಅರಣ್ಯ ಸಂರಕ್ಷಣಾಧಿಕಾರಿ) ಇವರ ವಿರುದ್ಧದ ಶಿಸ್ತುಕ್ರಮದ ಅನುಬಂಧ-04ರಲ್ಲಿನ ಸಾಕ್ಷಿಪಟ್ಟಿ ಪರಿಷ್ಕರಿಸುವ ಕುರಿತು.

ಗ್ರಾಅಪ/72/ವಿಸೇಬಿ 2022, ದಿನಾಂಕ:03.01.2023

 1.4  ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಸಿ ಬಿ ಲಿಂಗರಾಜು, ಹಿಂದಿನ ಕಿರಿಯ ಇಂಜಿನಿಯರ್‌, ಪಂಚಾಯತ್‌ ರಾಜ್‌, ಇಂಜಿನಿಯರಿಂಗ್‌ ಉಪ ವಿಭಾಗ, ತರಿಕೇರೆ, ಚಿಕ್ಕಮಗಳೂರು ಇವರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/69/ವಿಸೇಬಿ/2022, ದಿನಾಂಕ:30.12.2022

1.2 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಶಿವೇಗೌಡ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹಾಸನ ಹಾಗೂ ಇತರರ ವಿರುದ್ಧದ ಇಲಾಖಾ ವಿಚಾರಣೆ-ಅಂತಿಮ ಆದೇಶ.

ಗ್ರಾಅಪ/76/ವಿಸೇಬಿ/2019, ದಿನಾಂಕ:06.12.2022

1.9 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಶರಣಯ್ಯ ಹಿರೇಮಠ, ಹಿಂದಿನ ಪ್ರಥಮ ದರ್ಜೆ ಸಹಾಯಕರು, ತಾಲ್ಲೂಕು ಪಂಚಾಯಿತಿ, ಕುಷ್ಟಗಿ ಇವರ ಅಮಾನತ್ತು ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ, 1958 ರ ನಿಯಮ 100(4) ರನ್ವಯ ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ/177/ವಿಸೇಬಿ/2015 (ಭಾ), ದಿನಾಂಕ:02.12.2022

1.2 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಶಿವಲಿಂಗಪ್ಪ ಕಲಶೆಟ್ಟಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಆಳಂದ ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿರುವ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕಲಬುರಗಿ ಪೀಠ ಇಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:2414/2018 ರ ದಿನಾಂಕ:17.08.2021 ರ ತೀರ್ಪಿನನ್ವಯ ಶ್ರೀ ಶಿವಲಿಂಗಪ್ಪ ಕಲಶೆಟ್ಟಿ ಇವರಿಗೆ ಮಾತ್ರ ಸೀಮಿತಗೊಳಿಸಿ ಹಿಂಪಡೆಯುವ ಬಗ್ಗೆ.

ಗ್ರಾಅಪ/167/ವಿಸೇಬಿ/2021, ದಿನಾಂಕ:23.11.2022

1.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ಅರ್ಹ “ಎ” ಗುಂಪಿನ ಅಧಿಕಾರಿಗಳಿಗೆ ಆಯ್ಕೆ ದರ್ಜೆ ವೇತನ ಶ್ರೇಣಿ ರೂ.22125-30000/- ಮಂಜೂರು ಮಾಡುವ ಬಗ್ಗೆ-ಆದೇಶ.

ಆರ್‌ಡಿಪಿಆರ್ 15/ಪಬವ/2022, ದಿನಾಂಕ:18.11.2022

 1.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಎಸ್‌ ಜಿ ಕೊರವರ, ಹಿಂದಿನ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಧಾರವಾಡ ಇವರ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಮಂಜೂರಾತಿ ನೀಡುವ ಬಗ್ಗೆ.

ಗ್ರಾಅಪ/02/ಪರವ/2022, ದಿನಾಂಕ:08.11.2022

1.5 ವೀಕ್ಷಿಸಿ
ಅಧಿಸೂಚನೆ

ಶ್ರೀ ಎಸ್.ಸಿ.ಮಹೇಶ್‌, ಉಪ ಕಾರ್ಯದರ್ಶಿ (ಅಭಿವೃದ್ಧಿ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಉಪ ಕಾರ್ಯದರ್ಶಿ (ಆಡಳಿತ) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:29.12.2021 ರಿಂದ 31.08.2022 ರವರೆಗಿನ ಅವಧಿಯ ಮೊದಲ ಮೂರು (03) ತಿಂಗಳಿಗೆ ಉಪ ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿ ರೂ.74,400-1,09,600 ಗಳ ಕನಿಷ್ಠ ಮೂಲ ವೇತನದ ಶೇ.7.5% ರಷ್ಟು ದರದಲ್ಲಿ ಮತ್ತು ಉಳಿದ ಅವಧಿಗೆ ಶೇ. 15 % ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 68 ಮಂಜೂರಾತಿ ನೀಡಲಾಗಿದೆ.

ಗ್ರಾಅಪ/205/ವಿಸೇಬಿ/2022, ದಿನಾಂಕ:29.10.2022

0.5 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಬಸಯ್ಯ ಹಿರೇಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಆಳಂದ (ಮೂಲತ: ಸಹಾಯಕ ಕಾರ್ಯಪಾಲಕ ಅಭಿಯಂತರ, ಗ್ರಾಅ &‌ ಪಂ.ರಾಜ್ ಇಲಾಖೆ) ಹಾಗೂ ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿರುವ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕಲಬುರಗಿ ಪೀಠ ಇಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:7060/2017 ರ ತೀರ್ಪಿನನ್ವಯ ಶ್ರೀ ಬಸಯ್ಯ ಹರೇಮಠ ಇವರಿಗೆ ಮಾತ್ರ ಸೀಮಿತಗೊಳಿಸಿ ಹಿಂಪಡೆಯುವ ಬಗ್ಗೆ.

ಗ್ರಾಅಪ/170/ವಿಸೇಬಿ/2018, ದಿನಾಂಕ:11.10.2022

1.4 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಕೆ ಓ ಜಾನಕಿರಾಮ್‌, ಹಿಂದಿನ ಕಾರ್ಯನಿರ್ವಾಹಣಾಧಿಕಾರಿ ತಾಲ್ಲೂಕು ಪಂಚಾಯಿತಿ, ಕೂಡ್ಲಿಗಿ ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ/76/ವಿಸೇಬಿ/2022, ದಿನಾಂಕ:10.10.2022

 1.2 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ವಿಜಯ್‌ ಕುಮಾರ್‌ ಮಡ್ಡೆ, ಹಿಂದಿನ ಕಾರ್ಯನಿರ್ವಾಹಣಾಧಿಕಾರಿ, ತಾಲ್ಲೂಕು ಪಂಚಾಯತ್‌, ಬಾಲ್ಕಿ, ಬೀದರ್ ಜಿಲ್ಲೆ ಮತ್ತು ಇತರರ ವಿರುದ್ಧದ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಬಗ್ಗೆ.

ಗ್ರಾಅಪ/98/ವಿಸೇಬಿ/2022, ದಿನಾಂಕ:06.10.2022

2 ವೀಕ್ಷಿಸಿ
ಅಧಿಸೂಚನೆ

ಶ್ರೀ ಎಸ್.ವೈ.ಬಸವರಾಜಪ್ಪ, ಉಪ ಕಾರ್ಯದರ್ಶಿ (ಆಯ ಶ್ರೇಣಿ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರು ವೈದ್ಯಕೀಯ ಕಾರಣಗಳಿಂದಾಗಿ ರಜೆಯ ಮೇಲಿದ್ದ ಅವಧಿಗೆ ಈ ಕೆಳಕಂಡಂತೆ ರಜೆ ಮಂಜೂರು ಮಾಡಿದ.

ಗ್ರಾಅಪ/155/PRV/2022,ಬೆಂಗಳೂರು, ದಿನಾಂಕ:06.10.2022

 0.3  ವೀಕ್ಷಿಸಿ
ಅಧಿಸೂಚನೆ

ಯೋಜನೆ, ಕಾರ್ಯಕ್ರಮ ಸಂಯೋಜನ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಯಾದ ಶ್ರೀಮತಿ ಕೆ. ಲೀಲೋದಯ ಕುಮಾರಿ, ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯಿತಿ, ಆನೇಕಲ್, ಬೆಂಗಳೂರು ನಗರ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಸ್ವಂತ ವೇತನ ಶ್ರೇಣಿಯ ಮೇಲೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಆನೇಕಲ್‌, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಲಕ್ಷಿನಾರಾಯಣ ಇವರ ಜಾಗಕ್ಕೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ.

ಗ್ರಾಅಪ/179/ಪಬವ/2022,ಬೆಂಗಳೂರು, ದಿನಾಂಕ:03.10.2022

 0.3  ವೀಕ್ಷಿಸಿ
ಅಧಿಸೂಚನೆ

ಶ್ರೀ ಎಸ್.ವೈ. ಹೊಕ್ರಾಣಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪುಸ್ತುತ ನಿಯೋಜನೆ ಮೇಲೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮುದ್ದೇಬಿಹಾಳ, ವಿಜಯಪುರ ಜಿಲ್ಲೆ) ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದೆ ದಿನಾಂಕ:05.06.2021 ರಿಂದ 03.07.2021ರವರಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್)ರನ್ವಯ ''ಕಡ್ಡಾಯ ನಿರೀಕ್ಷಣಾ ಅವಧಿ” ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ/34/ಪಬವ/2022,ಬೆಂಗಳೂರು, ದಿನಾಂಕ:01.10.2022

 0.2  ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಕೆ.ವಿ ರೆಡ್ಡಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿಂತಾಮಣಿ ಮತ್ತು ಇತರರ ವಿರುದ್ಧದ ಶಿಸ್ತುಕ್ರಮದ ಬಗ್ಗೆ - ಅಂತಿಮ ಆದೇಶ.

ಗ್ರಾಅಪ/161/ವಿಸೇಬಿ/2011, ಬೆಂಗಳೂರು,ದಿನಾಂಕ:16.09.2022

 1.4  ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಹೆಚ್.ಎಸ್ ರಂಗನಾಥಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿಂತಾಮಣಿ (ಪ್ರಸ್ತುತ ನಿವೃತ್ತ) ಇವರ ವಿರುದ್ಧದ ದಂಡನಾದೇಶವನ್ನು ಕೆಎಟಿ ಅರ್ಜಿ ಸಂಖ್ಯೆ: 4012/2018ರಲ್ಲಿನ ದಿನಾಂಕ: 08.06.2021ರ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ.

ಗ್ರಾಅಪ/64/ವಿಸೇಬಿ/2021, ಬೆಂಗಳೂರು,ದಿನಾಂಕ:16.09.2022

 0.9  ವೀಕ್ಷಿಸಿ
ಅಧಿಸೂಚನೆ

ಕಂದಾಯ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಇ-ಕಂಇ 283 ಎಎಸ್‌ಡಿ 2022, ದಿನಾಂಕ:10.08.2022ರಲ್ಲಿ ಶ್ರೀ ಕೆ. ನಾಗರಾಜ್, ತಹಶೀಲ್ದಾರ್ ಗ್ರೇಡ್-1, ಐ.ಎಂ.ಎ, ಬೆಂಗಳೂರು ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಲು ಸಹಮತಿ ನೀಡಿರುತ್ತದೆ. ಅದರಂತೆ, ಕಂದಾಯ ಇಲಾಖೆಯ ಗ್ರೂಪ್-ಎ ಅಧಿಕಾರಿಯಾದ ಶ್ರೀ ಕೆ. ನಾಗರಾಜ್, ತಹಶೀಲ್ದಾರ್ ಗ್ರೇಡ್-1 ಐ.ಎಂ.ಎ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇಲ್ಲಿ ಖಾಲಿ ಇರುವ ಹುದ್ದೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದ.

ಆರ್ ಡಿಪಿಆರ್ 95 ಪಿಬಿವಿ 2022,ಬೆಂಗಳೂರು ದಿನಾಂಕ: 12.09.2022

0.3 ವೀಕ್ಷಿಸಿ
ಅಧಿಸೂಚನೆ

ಶ್ರೀಮತಿ ಸರೋಜಿನಿ, 8. ಸಹಾಯಕ ಯೋಜನಾಧಿಕಾರಿ-02 ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ, ಮಂಗಳೂರು ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಸಹಾಯಕ ಯೋಜನಾಧಿಕಾರಿ-01, ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ, ಮಂಗಳೂರು ಹುದ್ದೆಯ ಅಧಿಕ ಪುಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:06.12.2020 ರಿಂದ 29.06.2021ರವರೆಗಿನ ಅವಧಿಗೆ ಸಹಾಯಕ ಯೋಜನಾಧಿಕಾರಿ-01 ಹುದ್ದೆಯ ವೇತನ ಶ್ರೇಣಿ ರೂ.52,650-97,100/-ಗಳ ಕನಿಷ ಮೂಲ ವೇತನದ ಶೇ.15ರಷ್ಟು ದರದಲ್ಲಿ ಪುಭಾರ ಭತ್ಯೆಯನ್ನು ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-68 ಮಂಜೂರಾತಿ ನೀಡಲಾಗಿದೆ.

ಗ್ರಾಅಪ/106/ವಿಸೇಬಿ/2021, ಬೆಂಗಳೂರು,ದಿನಾಂಕ:12.09.2022

 0.3  ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್. ವೆಂಕಟಾಚಲಪತಿ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಕೋಲಾರ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಸಹಾಯಕ ಯೋಜನಾಧಿಕಾರಿ-1, ಜಿಲ್ಲಾ ಪಂಚಾಯಿತಿ, ಕೋಲಾರ ಹುದ್ದೆಯ ಅಧಿಕ ಪುಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:11.09.2021 ರಿಂದ 15.06.2022ರವರೆಗಿನ ಅವಧಿಗೆ ಸಹಾಯಕ ಯೋಜನಾಧಿಕಾರಿ ಹುದ್ದೆಯ ವೇತನ ಶ್ರೇಣಿ ರೂ.52,650-97,100/-ಗಳ ಕನಿಷ್ಠ ಮೂಲ ವೇತನದ ಶೇ.15ರಷ್ಟು ದರದಲ್ಲಿ ಪುಭಾರ ಭತ್ಯೆಯನ್ನು ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-68 ಮಂಜೂರಾತಿ ನೀಡಲಾಗಿದೆ.

ಗ್ರಾಅಪ/149/ವಿಸೇಬಿ/2022, ಬೆಂಗಳೂರು,ದಿನಾಂಕ:09.09.2022

 0.2  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ವಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪರೀಕ್ಷಾರ್ಥ ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಕ್ಕೆ ಸೇರಿದ ಅಧಿಕಾರಿಗಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 63 ವಬವ 2022 (ಇ) ದಿನಾಂಕ:02.09.2022 ರಲ್ಲಿ ಸ್ತಳ ನಿಯುಕ್ತಿಗೊಳಿಸಲಾಗಿರುವುದನ್ನು ಈ ಕೆಳಕಂಡ ಅಧಿಕಾರಿಗೆ ಸಂಬಂಧಿಸಿದಂತೆ ಮಾತ್ರ ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹಸರಿನ ಮುಂದ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ.

ಗ್ರಾಅಪ/210/ಪಬವ/2022,ಬೆಂಗಳೂರು, ದಿನಾಂಕ:09.09.2022

0.3 ವೀಕ್ಷಿಸಿ
ಅಧಿಸೂಚನೆ

ಶ್ರೀ ಬಿ.ಶಿವಕುಮಾರ, ಹಿಂದಿನ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಚಿಕ್ಕಬಳ್ಳಾಪುರ ಇವರು ದಿನಾಂಕ: 13.11.2020 ರಿಂದ 24.11.2020ರವರೆಗಿನ ರಜೆಯ ಮೇಲಿದ್ದ 12 ದಿನಗಳ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 114 (4) ಪ್ರಕಾರ ವೈಯಕ್ತಿಕ ಕಾರಣಗಳ ಆಧಾರದ ಮೇಲೆ ಸದರಿಯವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಮಂಜೂರು ಮಾಡಿದ.

ಗ್ರಾಅಪ/12/ಪರವ/2021, ಬೆಂಗಳೂರು, ದಿನಾಂಕ:08.09.2022

0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ವಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ ಸೇವ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪರೀಕ್ಷಾರ್ಥ ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಗ್ರೂಪ್ ಎ (ಕಿರಿಯ ಶ್ರೇಣಿ) ವೃಂದಕ್ಕೆ ಸೇರಿದ ಅಧಿಕಾರಿಗಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 63 ಪಬವ 2022 (ಇ) ದಿನಾಂಕ:02.09.2022 ರಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗಿರುವುದನ್ನು ಈ ಕೆಳಕಂಡ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಮಾತ್ರ ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/63/ಪಬವ/2022,ಬೆಂಗಳೂರು, ದಿನಾಂಕ:08.09.2022

0.4 ವೀಕ್ಷಿಸಿ
ಅಧಿಸೂಚನೆ

ಶ್ರೀ ಮಾಣಿಕರಾವ್ ಪಾಟೀಲ,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ, ಬೀದರ ಇವರು ಅನಾರೋಗ್ಯದ ನಿಮಿತ್ತ ದಿ:18.04.2022 ರಿಂದ 30.06,2022ರವರೆಗೆ ರಜೆಯ ಮೇಲಿದ್ದ 74 ದಿನಗಳ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 114 (4) ಪುಕಾರ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಸದರಿಯವರ ಹಕ್ಕಿನಲ್ಲಿರುವ ಅರ್ಧವೇತನ ರಜೆಯನ್ನು ಪರಿಗಣಿಸಿ ಪರಿವರ್ತಿತ ರಜೆ ಮಂಜೂರು ಮಾಡಿದೆ.

ಗ್ರಾಅಪ/129/ವಿಸೇಬಿ/2022, ಬೆಂಗಳೂರು,ದಿನಾಂಕ:08.09.2022

 0.2  ವೀಕ್ಷಿಸಿ
ಅಧಿಸೂಚನೆ

ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಹಿರಿಯೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಇ. ಅಂಜನ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಇವರನ್ನು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ಗಂಗಣ್ಣ ಇವರ ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದ.

ಆರ್ ಡಿಪಿಆರ್ 181 ಪಿಬಿವಿ 2022,ಬೆಂಗಳೂರು ದಿನಾಂಕ: 07.09.2022 

0.3 ವೀಕ್ಷಿಸಿ
 ಸರ್ಕಾರದ ನಡವಳಿಗಳು ಶ್ರೀ ವಿ.ಹರೀಶ್ ಕುಮಾರ್, ಹಿಂದಿನ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ತರಿಕೇರೆ ಪ್ರಸ್ತುತ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/22/ವಿಸೇಬಿ/2021, ಬೆಂಗಳೂರು,ದಿನಾಂಕ:05.09.2022

 1.6  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಕ್ಕೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ರ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದ.

ಗ್ರಾಅಪ/77/ಪಬವ/2022,ಬೆಂಗಳೂರು, ದಿನಾಂಕ:29.08.2022

 0.3  ವೀಕ್ಷಿಸಿ
 ಸರ್ಕಾರದ ನಡವಳಿಗಳು  ಶ್ರೀ ಕೆ.ಇ ಜಯರಾಂ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/70/ವಿಸೇಬಿ/2022, ಬೆಂಗಳೂರು,ದಿನಾಂಕ:29.08.2022

 0.8  ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಸಿ.ಬಿ. ಕುಂಬಾರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮುದ್ದೇಬಿಹಾಳ ಹಾಗೂ ಶ್ರೀ ಖುಬಾಸಿಂಗ್ ಜಾಧವ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಡವಳಗಿ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆಯ ಕುರಿತು- ಅಂತಿಮ ಆದೇಶ.

ಗ್ರಾಅಪ/111/ವಿಸೇಬಿ/2022, ಬೆಂಗಳೂರು,ದಿನಾಂಕ:24.08.2022

 0.9  ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಡಿ.ಕೆ ಲಿಂಗರಾಜು, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಮಳವಳ್ಳಿ ಹಾಗೂ ಇತರರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/199/ವಿಸೇಬಿ/2018, ಬೆಂಗಳೂರು,ದಿನಾಂಕ:24.08.2022

 3.5  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಎನ್. ಜಿ. ನಾಗರಾಜ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಅರಸೀಕೆರೆ, ಹಾಸನ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗ ವರ್ಗಾಯಿಸಿ ಆದೇಶಿಸಿದ.

ಗ್ರಾಅಪ/196/ಪಬವ/2022,ಬೆಂಗಳೂರು, ದಿನಾಂಕ:24.08.2022

 0.3  ವೀಕ್ಷಿಸಿ
ಅಧಿಸೂಚನೆ

ಶ್ರೀ ಸಂಪತ್ ಪಾಟೀಲ್, ಹಿಂದಿನ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಕಲಬರಗಿ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಉಪ ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್‌ ರಾಜ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಕಲಬುರಗಿ ಹುದ್ದೆಯ ಅಧಿಕ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:29.05.2014 ರಿಂದ 27.01.2017ರವರೆಗಿನ ಅವಧಿಗೆ ಸದರಿ ಹುದ್ದೆಯ ಅಂದಿನ ಕನಿಷ್ಠ, ಮೂಲ ವೇತನದ ಶೇ.7.5ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಸದರಿ ಅವಧಿಯಲ್ಲಿ ಅಧಿಕಾರಿಯು ದೀರ್ಘಾವಧಿ ರಜೆಯಲ್ಲಿ ಇದ್ದಲ್ಲಿ ಸದರಿ ದೀರ್ಘಾವಧಿ ರಜೆಯ ಅವಧಿಯನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-68ರಡಿ ಮಂಜೂರಾತಿ ನೀಡಿ ಆದೇಶಿಸಿದ.

ಗ್ರಾಅಪ/123/ವಿಸೇಬಿ/2022, ಬೆಂಗಳೂರು,ದಿನಾಂಕ:23.08.2022

 0.3  ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಪ್ರಭು ಸಿ ಮಾನೆ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಜೇವರ್ಗಿ (ಮೂಲತಃ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿ) ಇವರ ವಿರುದ್ಧ ಶಿಸ್ತುಕ್ರಮ-ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ/130/ವಿಸೇಬಿ/2022, ಬೆಂಗಳೂರು,ದಿನಾಂಕ:23.08.2022

 0.8  ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಜೈಪಾಲ್.ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ (ಪ), ತಾಲ್ಲೂಕು ಪಂಚಾಯಿತಿ, ದೊಡ್ಡಬಳ್ಳಾಪುರ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪ್ರಕರಣದ ಬಗ್ಗೆ-ಅಂತಿಮ ಆದೇಶ.

ಗ್ರಾಅಪ/107/ವಿಸೇಬಿ/2022, ಬೆಂಗಳೂರು,ದಿನಾಂಕ:23.08.2022

1.7 ವೀಕ್ಷಿಸಿ
 ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ ಹುದ್ದೆಯಲ್ಲಿ ನಿಯಮ 3200 ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಗ್ರೂಪ್-ಬಿ ವೃಂದಕ್ಕೆ ಸೇರಿದ ಶ್ರೀಮತಿ ಮಂಜುಳಾ ಬ ಹಕಾರಿ, ಸಹಾಯಕ ನಿರ್ದೇಶಕರು (ಗ್ರಾ.ಉ) ಇವರಿಗೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೇತನ ಶ್ರೇಣಿ ರೂ. 52,650-97,100/-ರ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಕಾರ್ಯನಿರ್ವಾಹಕ ಅಧಿಕಾರಿ 1 ಸಹಾಯಕ ಕಾರ್ಯದರ್ಶಿ ಹುದ್ದೆಗ ದಿನಾಂಕ:01.08.2022ರಿಂದ ಜಾರಿಗೆ ಬರುವಂತೆ ಸ್ಥಾನಪನ್ನು ಮುಂಬಡ್ತಿ ನೀಡಿ ಸಹಾಯಕ ಯೋಜನಾಧಿಕಾರಿ-1, ಜಿಲ್ಲಾ ಪಂಚಾಯಿತಿ, ಗದಗ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ.

ಗ್ರಾಅಪ/06/ಪಬವ/2022,ಬೆಂಗಳೂರು, ದಿನಾಂಕ:23.08.2022

 0.3  ವೀಕ್ಷಿಸಿ
ಅಧಿಸೂಚನೆ  ಕರ್ನಾಟಕ ಗಜೆಟೆಡ್ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದಗ್ರೂಪ್-ಎ ವೃಂದದ ಕಾರ್ಯುನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ 60 ಅಭ್ಯರ್ಥಿಗಳ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ: ಇ(1) 2612/2013-14-ಪಿಎಸ್‌ಸಿ, ಬೆಂಗಳೂರು ದಿನಾಂಕ: 21.03.2014ರಲ್ಲಿ ಹೊರಡಿಸಿ ದಿನಾಂಕ: 22.03.2014ರ ರಾಜ್ಯಪತ್ರದಲ್ಲಿ ಪುಕಟಿಸಿದ.

ಗ್ರಾಅಪ/12/ಪಬವ/2022,ಬೆಂಗಳೂರು, ದಿನಾಂಕ:22.08.2022

 1.5  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿ ಪಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ರಮೇಶ್. ಡಿ.ಓ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೆಂಗಳೂರು ಉತ್ತರ ಶ್ರೀ ವೆಂಕಟೇಶ್ ಇವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ.

ಗ್ರಾಅಪ/155/ಪಬವ/2022,ಬೆಂಗಳೂರು, ದಿನಾಂಕ:22.08.2022

0.3 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವ (ಅಭಿವೃದಿ ಸಾರ ಮತ್ತು ಸ್ಥಳೀಯ ಆಡಳಿತ ಶಾಖೆಗೆ ಸೇರಿದ ಗ್ರೂಪ್ ಎ) (ಕಿರಿಯ ಶ್ರೇಣಿಯ ಅಧಿಕಾರಿಯಾದ ಪಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎನ್.ವಿ. ಬಾಬು, ಕಾರ್ಯನಿರ್ವಾಹಕ ಅಧಿಕಾರಿ ಇವರನ್ನು, ಶಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ.

ಗ್ರಾಅಪ/142/ಪಬವ/2022 (ಇ), ಬೆಂಗಳೂರು, ದಿನಾಂಕ:11.07.2022 0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಗೂಪ್ ಎ (ಕಿರಿಯ ಶ್ರೇಣಿ)ಗೆ ಸೇರಿದ ಈ ಕೆಳಕಂಡ ಕಾಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹಸರಿನ ಮುಂದೆ ನಮೂದಿಸಿರುವ ಹುದ ಮತ್ತು ಸುಳಕ, ಸ್ನಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/63/ಪಬವ/2022 (ಇ), ಬೆಂಗಳೂರು, ದಿನಾಂಕ:11.07.2022 0.5 ವೀಕ್ಷಿಸಿ
ಅಧಿಸೂಚನೆ

ಶ್ರೀ ಹೆಚ್‌. ಎಸ್‌. ಚಂದ್ರಶೇಖರ್, ಶಿಕ್ಷಣ ಇಲಾಖೆಯ ಗ್ರೂಪ್ ಎ ವೃಂದದ ಅಧಿಕಾರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಅರಸೀಕರ, ಹಾಸನ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಸ್‌. ಪಿ. ನಟರಾಜ್‌ ಇವರ ಜಾಗಕ್ಕೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದ.

ಗ್ರಾಅಪ/73/ಪಬವ/2022 (ಇ), ಬೆಂಗಳೂರು, ದಿನಾಂಕ:05.07.2022 0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್‌ –ಎ (ಕಿರಿಯ ಶ್ರೇಣಿ) ವೃಂದದ ಶ್ರೀ ನವೀನ್‌ ಪ್ರಸಾದ್‌ ಬಿ. ಕಟ್ಟಿಮನಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಅಳ್ನಾವರ, ಧಾರವಾಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಸವಣೂರು, ಹಾವೇರಿ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/135/ಪಬವ/2022 (ಇ), ಬೆಂಗಳೂರು, ದಿನಾಂಕ:29.06.2022 0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್‌ –ಎ (ಕಿರಿಯ ಶ್ರೇಣಿ) ವೃಂದದ ಶ್ರೀ ಕೆ. ಹೊಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶಹಬಾದ್‌, ಕಲಬುರಗಿ ಜಿಲ್ಲೆ (ವರ್ಗಾವಣೆ ಆದೇಶದಲ್ಲಿರುವವರು) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ವಿಜಯಪುರ, ವಿಜಯಪುರ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/133/ಪಬವ/2022 (ಇ), ಬೆಂಗಳೂರು, ದಿನಾಂಕ:29.06.2022 0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್‌ –ಎ (ಹಿರಿಯ ಶ್ರೇಣಿ) ವೃಂದದ ಶ್ರೀ ಬಿ.ಎಸ್.‌ ರಾಠೋಡ್, ಯೋಜನಾ ನಿರ್ದೇಶಕರು (ಡಿಆರ್‌ಡಿಎ) ಜಿಲ್ಲಾ ಪಂಚಾಯತಿ, ಯಾದಗಿರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತಿ, ಕಲಬುರಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ.ಎಸ್.‌ಡಿ. ಇಸ್ಮಾಯಿಲ್‌ ಇವರು ದಿನಾಂಕ:30.06.2022 ರಂದು ವಯೋನಿವೃತ್ತಿ ಹೊಂದುವುದರಿಂದ ತೆರವಾಗುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/85/ಪಬವ/2022 (ಇ), ಬೆಂಗಳೂರು, ದಿನಾಂಕ:28.06.2022 0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್‌ –ಎ (ಹಿರಿಯ ಶ್ರೇಣಿ) ವೃಂದದ ಶ್ರೀ ಹಾಲಸಿದ್ದಪ್ಪ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತಿ, ದಕ್ಷಿಣ ಕನ್ನಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತಿ, ರಾಯಚೂರು ಇಲ್ಲಿನ ಖಾಲಿ ಹುದ್ದೆಗೆ  ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/79/ಪಬವ/2022 (ಇ), ಬೆಂಗಳೂರು, ದಿನಾಂಕ:27.06.2022 0.2 ವೀಕ್ಷಿಸಿ
ತಿದ್ದುಪಡಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಯಲ್ಲಿ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಗ್ರೂಪ್-ಬಿ ವೃಂದಕ್ಕೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾ.ಉ)ಗಳಿಗೆ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೇತನ ಶ್ರೇಣಿ ರೂ. 52,650-97,100/- ರ ಗ್ರೂಪ್-ಎ (ಕಿರಿಯ ಶ್ರೇಣಿ) ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ 06 ಪಬವ 2022, ದಿನಾಂಕ:23.06.2022 ರಲ್ಲಿನ ಮಿಕ್ಕುಳಿದ ಮೂಲ ವೃಂದದ ಕ್ರಮ ಸಂಖ್ಯೆ(6) ರಲ್ಲಿನ ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಕ್ರಮ ಸಂಖ್ಯೆ(1) ರ ಅಧಿಕಾರಿಯವರಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ/06/ಪಬವ/2022, ಬೆಂಗಳೂರು, ದಿನಾಂಕ:27.06.2022. 0.4 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಹಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/05/ಪಬವ/2022(ಇ), ಬೆಂಗಳೂರು ದಿನಾಂಕ:24.06.2022 0.4 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳ ವರ್ಗಾಯಿಸಿ ಆದೇಶಿಸಿದ  ಅಧಿಸೂಚನೆ.

 

ಗ್ರಾಅಪ/77/ಪಬವ/2022, ದಿನಾಂಕ:15.06.2022

 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಎಂ.ಜೆ. ತಿಮ್ಮೇಗೌಡ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕೊಪ್ಪ ಗ್ರಾಮ ಪಂಚಾಯಿತಿ, ಪಿರಿಯಾಪಟ್ಟಣ ತಾಲ್ಲೂಕು ಪ್ರಸ್ತುತ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶ್ರೀ ಶಿವಯೋಗ, ಹಿಂದಿನ ಗ್ರೇಡ್-1 ಕಾರ್ಯದರ್ಶಿ, ಕೊಪ್ಪ ಗ್ರಾಮ ಪಂಚಾಯಿತಿ, ಪಿರಿಯಾಪಟ್ಟಣ ತಾಲ್ಲೂಕು ಪ್ರಸ್ತುತ ನಿವೃತ್ತ ಪಂಚಾಯಿತಿ ಅಭಿವೃದ್ದಿ ಇವರುಗಳ ತಡೆಹಿದಿಯಲಾಗಿರುವ  ನಿವೃತ್ತಿ ವೇತನ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು.

 ಗ್ರಾಅಪ/90/ವಿಸೇಬಿ/2022, ದಿನಾಂಕ:14.06.2022  1.2  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ವಿ. ಕೃಷ್ಣಪ್ಪ ರವರ ಸ್ಥಳ ನಿಯುಕ್ತಿಗೊಳಿಸಿ  ಆದೇಶಿಸಿದ  ಅಧಿಸೂಚನೆ.

 

ಗ್ರಾಅಪ/103/ಪಬವ/2022, ದಿನಾಂಕ:14.06.2022

 0.2  ವೀಕ್ಷಿಸಿ
ಸರ್ಕಾರದ ನಡವಳಿಗಳು

ದಿವಂಗತ ಶ್ರೀ ಮೋಹನ್ ಕುಮಾರ್.ಕೆ.ಸಿ, ಹಿಂದಿನ ಕಾರ್ಯಾನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ರಟ್ಟಿಹಳ್ಳಿ ಇವರ ಮರಣಾ ನಂತರದ ಶವಸಂಸ್ಕಾರದ ಮುತ್ತ ಪಾವತಿಸುವ ಬಗ್ಗೆ.

 ಗ್ರಾಅಪ/72/ಪಿಆರ್‌ವಿ/2021, ದಿನಾಂಕ:14.06.2022  0.5  ವೀಕ್ಷಿಸಿ
ಅಧಿಸೂಚನೆ

ಶ್ರೀ ಪಿ.ಬಿ. ಕಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮುಂಡಗೋಡ ಇವರು ವೈದ್ಯಕೀಯ ಕಾರಣಗಳಿಂದ ರಜೆಯ ಮೇಲಿದ್ದ ದಿ. 10.08.2018 ರಿಂದ 27.02.2019ರವರೆಗಿನ ರಜೆ ಮಂಜೂರು ಅಧಿಸೂಚನೆ.

 ಗ್ರಾಅಪ/58/ಪಿಆರ್‌ವಿ/2022, ದಿನಾಂಕ:14.06.2022  0.3  ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಕೆ.ಪಿ. ಜಾನಕೀರಾಮ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮೊಳಕಾಲ್ಕೂರು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ಶಿಸ್ತು ಕಮದ ಅಂತಿಮ ಆದೇಶ.

ಗ್ರಾಅಪ/289/ಎಪಿಆರ್/2022, ದಿನಾಂಕ:10.06.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಟಿ. ಮುರುಡಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಾಗಡಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಸಿರುವ ಶ್ರೀ ಬಿ.ವಿ. ಪ್ರಕಾಶ್, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು, ಬೆಂಗಳೂರು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/09/ವಿಸೇಬಿ/2022, ದಿನಾಂಕ:10.06.2022 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದ ಆರೋಪಿತರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ

ಗ್ರಾಅಪ/252/ವಿಸೇಬಿ/2015, ದಿನಾಂಕ:09.06.2022 1.3 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಆಯ್ಕೆ ಶ್ರೇಣಿ)ಗೆ ಸೇರಿದ ಅಧಿಕಾರಿಯಾದ ಶ್ರೀ ಪಿ.ಎ.ಗೋಪಾಲ್ ರವರ ವೇತನ ಬಡ್ತಿಯನ್ನು ಮಂಜೂರು ಮಾಡಿ ಆದೇಶಿಸಿದ  ಅಧಿಸೂಚನೆ.

 

ಗ್ರಾಅಪ/56/ಪಬವ/2022, ದಿನಾಂಕ:09.06.2022

 0.2  ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011 ಮತ್ತು 2015ರ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್‌-ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಈ ಅಧಿಸೂಚನೆಯ ಅನುಬಂಧದಲ್ಲಿನ ಒಟ್ಟು 20 ಅಭ್ಯರ್ಥಿಗಳಿಗೆ ದಿನಾಂಕ:13.06.2022 ರಿಂದ 22.07.2022 ರವರೆಗೆ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇಲ್ಲಿ ಏರ್ಪಡಿಸಿರುವ 200ನೇ ಸಾಮಾನ್ಯ ಬುನಾದಿ ತರಬೇತಿ (Common Foundation Course) ಕಾರ್ಯಕ್ರಮಕ್ಕೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನಿಯೋಜಿಸಲಾಗಿದೆ.

ಗ್ರಾಅಪ/12/ಪಬವ/2022 ಬೆಂಗಳೂರು, ದಿನಾಂಕ:09.06.2022 1.3 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳ ವರ್ಗಾಯಿಸಿ ಆದೇಶಿಸಿದ  ಅಧಿಸೂಚನೆ.

 

ಗ್ರಾಅಪ/89/ಪಬವ/2022, ದಿನಾಂಕ:09.06.2022

 0.3  ವೀಕ್ಷಿಸಿ
ಅಧಿಸೂಚನೆ

ಶ್ರೀನಾಥ್ ಗೌಡರವರ ದಿ. 25.01.2022 ರಿಂದ 28.01.2022ರವರೆಗಿನ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದ ಅಧಿಸೂಚನೆ.

ಗ್ರಾಅಪ/90/ಪಬವ/2022, ದಿನಾಂಕ:04.06.2022

0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಶಿವಪ್ಪ ಸುಬೇದಾರ್ ರವರ ವರ್ಗಾವಣೆ ಅಧಿಸೂಚನೆ. 

 

ಗ್ರಾಅಪ/158/ಪಬವ/2021, ದಿನಾಂಕ:18.05.2022

 0.3  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಬಿ.ವಿ. ಆಡವಿಮಠ ರವರ ವರ್ಗಾವಣೆ ಅಧಿಸೂಚನೆ. 

 

ಗ್ರಾಅಪ/48/ಪಬವ/2022, ದಿನಾಂಕ:18.05.2022

 0.3  ವೀಕ್ಷಿಸಿ
ತಿದ್ದುಪಡಿ

ಯೂಸುಫ್ ಎಂಬುದರ ಬದಲಾಗಿ ಮಹಮ್ಮದ್ ಯೂಸುಫ್. ವೈ.ಎಂ. ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ/69/ಪಬವ/2022, ದಿನಾಂಕ:18.05.2022

0.2 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳ ಸ್ಥಳನಿಯುಕ್ತಿಗೊಳಿಸಿದ  ಅಧಿಸೂಚನೆ.

 

ಗ್ರಾಅಪ/23/ಪಬವ/2022, ದಿನಾಂಕ:18.05.2022

 0.3  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಸೋಮಶೇಖರ ರವರ ವರ್ಗಾವಣೆ ಅಧಿಸೂಚನೆ. 

 

ಗ್ರಾಅಪ/62/ಪಬವ/2022, ದಿನಾಂಕ:18.05.2022

 0.3  ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಪಿ. ಶಿವಶಂಕರ್ ರವರ ರಜೆ ನಗದೀಕರಣ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದ ಅಧಿಸೂಚನೆ. 

 

ಗ್ರಾಅಪ/15/ಪಿಆರ್ ವಿ/2022, ದಿನಾಂಕ:13.05.2022

 0.2  ವೀಕ್ಷಿಸಿ
 ಅಧಿಸೂಚನೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ರವಿಕುಮಾರ್ ಎನ್ ರವರ ವರ್ಗಾವಣೆ ಅಧಿಸೂಚನೆ.

ಗ್ರಾಅಪ/71/ವಿಸೇಬಿ/2021,ದಿನಾಂಕ:13.05.2022 0.3  ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಟಿ.ಎಸ್ ಶಿವರಾಮು, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕನಕಪುರ (ಮೂಲತಃ ಆರ್ಥಿಕ ಇಲಾಖೆ) ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಮತ್ತು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸಿದ ಆದೇಶವನ್ನು ಹಿಂಪಡೆಯುವ ಬಗ್ಗೆ.

ಗ್ರಾಅಪ/67/ವಿಸೇಬಿ/2021, ದಿನಾಂಕ:12.05.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಎಂ. ಮಹದೇವಪ್ಪ, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247-ಎ ಪ್ರಕಾರ ಅರ್ಹತಾದಾಯಕ ಸೇವೆಯನ್ನು ಪರಿಗಣಿಸಿ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/60/ಪರವ/2021, ದಿನಾಂಕ:09.05.2022  0.5 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ನಿಂಗೇಗೌಡ, ನಿವೃತ್ತ ಕಿರಿಯ ಇಂಜಿನಿಯರ್, ಹಾಸನ ಇವರ ಅಮಾನತ್ತು ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ, 1958ರ ನಿಯಮ 100(7)ರನ್ವಯ ಅಮಾನತ್ತಿನ ಅವಧಿಯೆಂದೇ ಪರಿಗಣಿಸುವ ಬಗ್ಗೆ.

 ಗ್ರಾಅಪ/24/ವಿಸೇಬಿ/2021, ದಿನಾಂಕ:06.05.2022  0.6 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಸಿ. ಶ್ರೀನಿವಾಸ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀನಿವಾಸಪುರ ಮೂಲತಃ ಅರಣ್ಯ ಇಲಾಖೆಯ ಅಧಿಕಾರಿ ಇವರು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಿಸಿದ್ದ ಅರ್ಜಿ ಸಂಖ್ಯೆ: 5616/2019ರಲ್ಲಿ ದಿನಾಂಕ: 11.09.2020ರಂದು ನೀಡಿರುವ ತೀರ್ಪನ್ನು ಅನುಷ್ಟಾನಗೊಳಿಸುವ ಬಗ್ಗೆ.

ಗ್ರಾಅಪ/63/ವಿಸೇಬಿ/2021,ದಿನಾಂಕ:05.05.2022 1.8 ವೀಕ್ಷಿಸಿ
 ಸರ್ಕಾರದ ನಡವಳಿಗಳು

ಶ್ರೀ ಕೆ. ಅಶ್ವತ್ಥರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ದಕ್ಷಿಣ ತಾಲ್ಲೂಕು ಇವರ ಅಮಾನತ್ತು ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ, 1958ರ ನಿಯಮ 100(3)ರನ್ವಯ ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ

 ಗ್ರಾಅಪ/137/ವಿಸೇಬಿ/2021,

ದಿನಾಂಕ:30.04.2022

 0.7 ವೀಕ್ಷಿಸಿ
ಅಧಿಸೂಚನೆ

ಶ್ರೀ ಮುರಗನ್ನ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ಕ ದಿನಾಂಕ: 09.11.2020 ರಿಂದ ದಿನಾಂಕ: 14.09.2021 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ನಯ ಕಡ್ಡಾಯ ನಿರೀಕ್ಷಣಾ ಅವಧಿಯಂದು ಪರಿಗಣಿಸಿ ಆದೇಶಿಸಿದೆ.

 

ಗ್ರಾಅಪ/39/ಪಬವ/2022, ದಿನಾಂಕ:28.04.2022

 0.2  ವೀಕ್ಷಿಸಿ
 ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನು ಸೇವ (ಅಭಿವೃದ್ಧಿ, ಶಾಖ ಮತ್ತು ಸ್ಥಳೀಯ ಆಡಳಿತ ಶಾಖೆಗೆ ಸೇರಿದ ವೃಂದ ಎ (ಹಿರಿಯ ಶ್ರೇಣಿಯ ಅಧಿಕಾರಿಯಾದ ಶ್ರೀ ಎನ್. ವೈ. ಬಸರಿಗಿಡದ ಯೋಜನಾ ನಿರ್ದೇಶಕರು(ಡಿಆ‌ಡಿಎ) ಜಿಲ್ಲಾ ವಂಚಾಯಿತಿ, ವಿಜಯಪುರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಬಾಗಲಕೋಟೆ ಇಲ್ಲಿನ ಹುದ್ದೆಗೆ ವರ್ಗಾಯಿಸಿ ಆದೇಶಿಸಿದ.

 

ಗ್ರಾಅಪ/38/ಪಬವ/2022, ದಿನಾಂಕ:28.04.2022

 0.2  ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಸಾಮಾನ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ವೃಂದ-ಎ (ಆಯ್ಕೆ ಶ್ರೇಣಿ)ಗೆ ಸೇರಿದ ಶ್ರೀ ಕೆ.ಆರ್. ರುದ್ರಪ್ಪ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿರ್ದೇಶಕರು, ಯೋಜನಾ, ಉಸ್ತುವಾರಿ ಮತ್ತು ಮಾಹಿತಿ ವಿಭಾಗ (ಪಿ.ಎಂ.ಐ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ/54/ಪಬವ/2022, ದಿನಾಂಕ:28.04.2022

0.3 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ವಿ. ಶರಣಪ್ಪ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಣಸಮಾರನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು (ಪ್ರಸ್ತುತ ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸಿದ್ದ ಅದೇಶವನ್ನು ಕೆಎಟಿ ಅರ್ಜಿ ಸಂಖ್ಯೆ: 5106/2018ರಲ್ಲಿನ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ.

 ಗ್ರಾಅಪ/195/ವಿಸೇಬಿ/2018, ದಿನಾಂಕ:27.04.2022  1 ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಸಾಮಾನ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಯ ವೃಂದ-ಎ ಅಧಿಕಾರಿಯಾದ ಶ್ರೀ ಕೆ.ಬಿ.ನಾಗರಾಜು, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ತುಮಕೂರು ಇವರು ದಿನಾಂಕ:31.05.2022 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಸದರಿಯವರ ನಿವೃತ್ತಿ ದಿನಾಂಕದ ಅಂತ್ಯಕ್ಕೆ ಅವರ ಹಕ್ಕಿನಲ್ಲಿರುವ ಗರಿವ 300 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ಕರ್ನಾಟಕ ನಾಗರೀಕ ಸೇವ ನಿಯಮಾವಳಿಗಳು -1958ರ ನಿಯಮ 118(ಎ)(1) ರನ್ವಯ ರಜೆ ನಗದೀಕರಣ ಸೌಲಭ ಪಡೆಯಲು ಅದೇ ನಿಯಮಾವಳಿಗಳ ನಿಯಮ-118(ಎ)(4) ರನ್ವಯ ಮಂಜೂರಾತಿ ನೀಡಿದ.

ಗ್ರಾಅಪ/29/ಪಿಆರ್‌ವಿ/2022, ದಿನಾಂಕ:27.04.2022 0.3 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಟಿ.ಎಸ್ ಶಿವರಾಮು, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕನಕಪುರ (ಮೂಲತಃ ಆರ್ಥಿಕ ಇಲಾಖೆ) ಇವರ ವಿರುದ್ಧದ ಪ್ರಕರಣವನ್ನು ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 7 (2)(ಎ)ರನ್ವಯ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.

ಗ್ರಾಅಪ/77/ವಿಸೇಬಿ/2021,ದಿನಾಂಕ:16.04.2022 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು

 

ಶ್ರೀ ಸಿ.ವಿ ಶ್ರೀನಿವಾಸ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ, ಚಿತ್ರದುರ್ಗ ಜಿಲ್ಲೆ (ಪ್ರಸ್ತುತ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸಿದ್ದ ಅದೇಶವನ್ನು ಕೆಎಟಿ ಅರ್ಜಿ ಸಂಖ್ಯೆ: 7752/2018ರಲ್ಲಿನ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ.

 ಗ್ರಾಅಪ/132/ವಿಸೇಬಿ/2019, ದಿನಾಂಕ:13.04.2022  1  ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಗಜೆಟೆಡ್ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ನಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ ವೃಂದದ ಕಾರ್ಯುನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ 60 ಅಭ್ಯರ್ಥಿಗಳ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ: ಇ(1) 2612/2013-14-ಪಿಎಸ್‌ಸಿ, ಬೆಂಗಳೂರು ದಿನಾಂಕ: 21.03.2014ರಲ್ಲಿ ಹೊರಡಿಸಿ ದಿನಾಂಕ: 22.032014ರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಗ್ರಾಅಪ/12/ಪಬವ/2020, ದಿನಾಂಕ:08.04.2022 2.5 ವೀಕ್ಷಿಸಿ
ಅಧಿಸೂಚನೆ

ಕರ್ನಾಟಕ ಗೆಜೆಟೆಡ್ ಪ್ರೊಬೆಷನರುಗಳ ನೇಮಕಾತಿ ನಿಯಮಾವಳಿ 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 08 ಅಭ್ಯರ್ಥಿಗಳನ್ನು ಹೈದ್ರಾಬಾದ್ ಕರ್ನಾಟಕ ಪುದೇಶದ ಸ್ಥಳೀಯ ವೃಂದದ ಕರ್ನಾಟಕ ಸಾಮಾನ್ಯ ಸೇವಯ ವೃಂದ-ಎ  ಹುದ್ದೆಗೆ ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:E(1)2564/2019-20/PSC, ದಿನಾಂಕ:10.01.2020ರಲ್ಲಿ ಪ್ರಕಟಿಸಿರುತ್ತದೆ.

ಗ್ರಾಅಪ/58/ಪಬವ/2020, ದಿನಾಂಕ:07.04.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಹರೀಶ್ ಕುಮಾರ್, ಹಿಂದಿನ ಸಹಾಯಕ ಅಭಿಯಂತರರು. ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ತರೀಕೆರೆ ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ, ಚಿಕ್ಕಮಗಳೂರು ಇವರ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಿರುವ ಶ್ರೀ ಸಿದ್ದೇಶ್ ಪೋತಲ್‌ಕಟ್ಟೆ, ಸರ್ಕಾರದ ಜಂಟಿ ಕಾರ್ಯದರ್ಶಿ (ಆಡಳಿತ-1) ಹಾಗೂ ವಿಚಾರಣಾಧಿಕಾರಿ, ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ

ಗ್ರಾಅಪ/29/ವಿಸೇಬಿ/2021, ದಿನಾಂಕ:06.04.2022 0.5 ವೀಕ್ಷಿಸಿ
ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿಯ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದ.

ಗ್ರಾಅಪ/41/ಪಬವ/2022, ದಿನಾಂಕ:05.04.2022 0.3 ವೀಕ್ಷಿಸಿ
ಅಧಿಸೂಚನೆ

ಶ್ರೀ ಶ್ರೀಕಂಠಮೂರ್ತಿ, ಹಿಂದಿನ ಸಹಾಯಕ ಕಾರ್ಯದರ್ಶಿ ಪ್ರಸ್ತುತ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ, ಕೊಡಗು ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯಿತಿ, ಕೊಡಗು ಹುದ್ದೆಯ ಪುಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿದ ದಿನಾಂಕ01.09.2017 ರಿಂದ 19.06.2018 ರವರೆಗಿನ ಅವಧಿಗೆ ಮುಖ್ಯ ಯೋಜನಾಧಿಕಾರಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಮೂಲ ವೇತನದ ಶೇ 7.5 ರಷ್ಟು ದರದಲ್ಲಿ ಮತ್ತು ದಿನಾಂಕ:14.10.2019 ರಿಂದ 10.12.2020ರವರೆಗಿನ ಅವಧಿಗೆ ಶೇ 15 ರಷ್ಟು ದರದಲ್ಲಿ ಪುಭಾರ ಭತ್ಯೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ 1958ರ ನಿಯಮ 68 ರನ್ವಯ ಮಂಜೂರು ಮಾಡಿದೆ.

ಗ್ರಾಅಪ/24/ಪಿಆರ್‌ವಿ/2021, ದಿನಾಂಕ:05.04.2022 0.25 ವೀಕ್ಷಿಸಿ
ತಿದ್ದುಪಡಿ

ಶ್ರೀ ಮುನಿಯಪ್ಪ.ಪಿ (ಜೇಷ್ಠತಾ ಸಂಖೆಯ 476) ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಮುಂಬಡ್ತಿ ನೀರುವ ಕುರಿತು.

ಗ್ರಾಅಪ/92/ಪಬವ/2019, ದಿನಾಂಕ:05.04.2022 0.2 ವೀಕ್ಷಿಸಿ
ಅಧಿಸೂಚನೆ ಶ್ರೀ ಹಡಗಲಿ ಅರುಣ್‌ ಕುಮಾರ್‌, ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗ್ರಾಅಪ/55/ಪಬವ/2022 (ಇ), ದಿನಾಂಕ:04.04.2022 0.2 ವೀಕ್ಷಿಸಿ
ಅಧಿಸೂಚನೆ ಶ್ರೀ ರಮೇಶ್.ಡಿ.ಓ, ಉಪ ನಿರ್ದೇಶಕರು (ಗ್ರಾಅಪ ಇಲಾಖೆ) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ. ಗ್ರಾಅಪ/14/ಪರವ/2022 (ಇ), ದಿನಾಂಕ:04.04.2022 0.2 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ವೃಂದ-ಎ (ಕಿರಿಯ ಶ್ರೇಣಿ) ಗ್ರಾಅಪ/209/ಪಬವ/2021 (ಇ), ದಿನಾಂಕ:04.04.2022 0.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕೆ.ಎಸ್ ಭಟ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಬಂಗಾರಪೇಟೆ ತಾಲ್ಲೂಕು ಪಂಚಾಯಿತಿ, ಕೋಲಾರ ಜಿಲ್ಲೆ ಪ್ರಸ್ತುತ ನಿವೃತ್ತ ಇವರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ ಅಂತಿಮ ಆದೇಶ. ಗ್ರಾಅಪ/313/ವಿಸೇಬಿ/2015, ದಿನಾಂಕ:28.03.2022 0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ತಿಮ್ಮರಾಯಪ್ಪ, ಬಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶ್ರೀ ವಿಜಯ್.ಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇವರುಗಳ ವಿರುದ್ಧದ ದಂಡನಾದೇಶವನ್ನು ಕೆಎಟಿ ಸಂಖ್ಯೆ: 1642/2021 ಮತ್ತು ಅರ್ಜಿ 1644/2021ರಲ್ಲಿನ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ. ಗ್ರಾಅಪ/75/ವಿಸೇಬಿ/2022‌, ದಿನಾಂಕ:28.03.2022 1.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜಿ ಎಂ ಬಸಣ್ಣ ಇಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತಿ ರಾಯಚೂರು ಹಾಗೂ ಮತ್ತಿತರರ ವಿರುದ್ಧದ ಲೋಕಾಯುಕ್ತ ಶಿಸ್ತು ಕ್ರಮದ ಕುರಿತು ಗ್ರಾಅಪ/25/ವಿಸೇಬಿ/2022‌, ದಿನಾಂಕ:24.03.2022 1.0 ವೀಕ್ಷಿಸಿ
ಅಧಿಸೂಚನೆ ಶ್ರೀ ಬಿ.ಎಸ್. ಸತೀಶ್, ಕಾರ್ಯನಿರ್ವಾಹಕ ಅಧಿಕಾರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರೆಯುತಿರುವಾಗ ಅಧಿಕಾರಿ ತಾಲೂಕ ಪಂಚಾಯತಿ ಕೆ ಆರ್ ಪೇಟೆ ಮಂಡ್ಯ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಹೆಚ್ಎಸ್ ಚಂದ್ರಶೇಖರ ಇವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಗ್ರಾಅಪ/23/ಪಬವ/2022(ಇ), ದಿನಾಂಕ:24.03.2022 0.2 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗ್ರಾಅಪ/31/ಪಬವ/2022(ಇ), ದಿನಾಂಕ:14.03.2022 0.2 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗ್ರಾಅಪ/98/ಪಿ ಆರ್‌ ವಿ/2021, ದಿನಾಂಕ:14.03.2022 0.3 ವೀಕ್ಷಿಸಿ
ತಿದ್ದುಪಡಿ ಮತ್ತು ಸೇರ್ಪಡೆ ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಕರ್ನಾಟಕ ನಾಗರೀಕ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗ್ರಾಅಪ/99/ಪಿಆರ್‌ವಿ/2021, ದಿನಾಂಕ:14.03.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಸ್‌. ಆನಂದ್‌, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ ಮತ್ತು ಇತರರ ವಿರುದ್ಧ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಬಗ್ಗೆ. ಗ್ರಾಅಪ/14/ವಿಸೇಬಿ/2022‌, ದಿನಾಂಕ:25.02.2022 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಆರ್ ಉಮೇಶ್‌, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ, ಯಳಂದೂರು ತಾಲ್ಲೂಕು ಪಂಚಾಯಿತಿ ಇವರ ವಿರುದ್ಧದ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಬಗ್ಗೆ. ಗ್ರಾಅಪ/12/ವಿಸೇಬಿ/2022‌, ದಿನಾಂಕ:25.02.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ಹೆಚ್ ತಿಪ್ಪೇಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಬೆಂಗಳೂರು ಉತ್ತರ, ಬೆಂಗಳೂರು ಜಿಲ್ಲೆ ಪ್ರಸ್ತುತ ನಿವೃತ್ತ ಇವರ ವಿರುದ್ಧದ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸಿದ್ದ ಆದೇಶವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 9467/2021ರ ತೀರ್ಪುನನ್ವಯ ಹಿಂಪಡೆಯುವ ಬಗ್ಗೆ. ಗ್ರಾಅಪ 02 ವಿಸೇಬಿ 2022, ದಿನಾಂಕ: 25.02.2022 0.8 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ  (ಕಿರಿಯ ಶ್ರೇಣಿ)ಯ ಈ ಕೆಳಕಂಡ ಆಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಗ್ರಾಅಪ 209 ಪಬವ 2021 ದಿನಾಂಕ: 23.02.2022 0.4 ವೀಕ್ಷಿಸಿ
ಅಧಿಸೂಚನೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸೇರಿದ ಡಾ: ಕೆ.ಎಲ್.ಯಶವಂತ್, ಮುಖ್ಯ ಪಶು ವೈದ್ಯಾಧಿಕಾರಿ (ವಿಸ್ತರಣೆ) ಪಶು ಅಶ್ಪತ್ರೆ), ಹೊಳೆನರಸೀಪುರ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹಾಸನ ಇಲ್ಲಿನ ಹುದ್ದೆಗೆ ನಿಯೋಜಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ, ಹಾಸನ ಇಲ್ಲಿನ ಹುದ್ದೆಗೆ ನಿಯೋಜಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ ಹಾಸನ ಇವರ ಅಧಿಕೃತ ಜ್ಞಾಪನ ಸಂಖ್ಯೆ: ಜಿಪಂಹಾ/ಆಸಿ(14) ಕಾನಿವ/ವೈ.ಕ-72/2019-20, ದಿನಾಂಕ: 07.07.2020 ನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ ಹಾಗೂ ಡಾ: ಕೆ.ಎಲ್. ಯಶವಂತ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹಾಸನ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದಿರುಗಿಸಿದೆ. ಆರ್ ಡಿಪಿಆರ್ 230 ಪಬವ 2021ದಿನಾಂಕ: 23.02.2022 0.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಿ ಸಿದ್ದಪ್ಪ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತಿ ಶಿವಮೊಗ್ಗ ಇವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಗ್ರಾಅಪ 89 ವಿಸೇಬಿ 2014 ದಿನಾಂಕ: 10.02.2022 1.02 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಮಹದೇವಪ್ಪ ಪಾಟೀಲ್, ಹಿಂದಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಮಾನ್ವಿ ರಾಯಚೂರು ಜಿಲ್ಲೆ (ಪ್ರಸ್ತುತ ದಿವಂಗತ) ಹಾಗೂ ಇನ್ನಿತರರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆಯ ಅಂತಿಮ ಆದೇಶ ಹೊರಡಿಸುವ ಕುರಿತು. ಗ್ರಾಅಪ 44 ವಿಸೇಬಿ 2021 ದಿನಾಂಕ: 05.02.2022 1.1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎ.ಎನ್. ಬೈರಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶ್ರೀರಂಗಪಟ್ಟಣ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ. ಗ್ರಾಅಪ 18 ವಿಸೇಬಿ 2022 ದಿನಾಂಕ: 03.02.2022 4.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಮಾನಪ್ಪ ಎಂ. ಕಟ್ಟಿಮನಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಕಲಬುಗರಿ ಇವರ ಪತ್ನಿಯ ಹೆರಿಗೆ ಹಾಗೂ ಮಗನ ವೈದ್ಯಕೀಯ ಚಿಕಿತ್ಸೆಯ ನಿಮಿತ್ತ ಮಾಡಲಾದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 03 ಪರವ 2021 ದಿನಾಂಕ: 03.02.2022 2.3 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ ಅಧಿಕಾರಿಯಾದ ಶ್ರೀ ಟಿ.ಎಸ್ ಸಿದ್ದು, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಸರಗೂರು ಇವರ ದಿನಾಂಕ: 31.05.2021 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಸದರಿಯವರ ನಿವೃತ್ತಿ ದಿನಾಂಕದ ಅಂತ್ಯಕ್ಕೆ ಅವರ ಹಕ್ಕಿನಲ್ಲಿ ಇರುವ ಗರಿಷ್ಟ 300 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರ ನಿಯಮ-118(ಎ)(1) ರನ್ವಯ ರಜೆ ನಗಧೀಕರಣ ಸೌಲಭ್ಯ ಪಡೆಯಲು ಅದೇ ನಿಯಮಾವಳಿಗಳ ನಿಯಮ 118(ಎ)(4) ರನ್ವಯ ಮಂಜೂರಾತಿ ನೀಡಿದೆ. ಗ್ರಾಅಪ 76 ಪಿಆರ್ ವಿ2021 ದಿನಾಂಕ: 03.02.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಶಿವರಾಮು ಟಿ.ಎಸ್ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಕನಕಪುರ ಇವರ ವೈದ್ಯಕೀಯ ಚಿಕಿತ್ಸೆಯ ನಿಮಿತ್ತ ಮಾಡಲಾದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 05 ಪರವ 2021 ದಿನಾಂಕ: 02.02.2022 2.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕೆ.ರಾಧಾಕೃಷ್ಣ ರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಸಿರಗುಪ್ಪ, ಬಳ್ಳಾರಿ ಜಿಲ್ಲೆ ಪ್ರಸ್ತುತ ನಿವೃತ್ತ ಇವರ ವಿರುದ್ಧದ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸಿರುವ ಆದೇಶವನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಪೀಠ, ತೀರ್ಪಿನನ್ನಯ ಹಿಂಪಡೆಯುವ ಬಗ್ಗೆ. ಗ್ರಾಅಪ 125 ವಿಸೇಬಿ 2019, ದಿನಾಂಕ: 02.02.2022 2.7 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ ಅಧಿಕಾರಿಯಾದ ಶ್ರೀ ಎಂ. ರಾಮಕೃಷ್ನ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ರಾಮನಗರ ಇವರು ದಿನಾಂಕ:30.06.2021 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಸದರಿಯವರ ನಿವೃತ್ತಿ ದಿನಾಂಕದ ಅಂತ್ಯಕ್ಕೆ ಅವರ ಹಕ್ಕಿನಲ್ಲಿ ಇರುವ ಗರಿಷ್ಠ 300 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರ ನಿಯಮ -118(ಎ)(1) ರನ್ವಯ ರಜೆ ನಗದೀಕರಣ ಸೌಲಭ್ಯ ಪಡೆಯಲು ಅದೇ ನಿಯಮಾವಳಿಗಳ ನಿಯಮ 118(ಎ)(4) ರನ್ವಯ ಮಂಜೂರಾತಿ ನೀಡಿದೆ. ಗ್ರಾಅಪ 11 ಪಿಆರ್ ವಿ 2022 ದಿನಾಂಕ: 01.02.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕಾಂತರಾಜು, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ವಿರಾಜಪೇಟೆ, ಕೊಡಗು ಜಿಲ್ಲೆ ಇವರ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಿರುವ ಶ್ರೀಮತಿ ಹೆಚ್.ಎಸ್ ಕಮಲ, ನಿವೃತ್ತಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿ, ಮೈಸೂರು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ. ಗ್ರಾಅಪ 24 ವಿಸೇಬಿ 2020 ದಿನಾಂಕ: 01-02-2022 1.6 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ  ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಪ್ರಕಾಶ್ ಆರ್ ಹಾಲಮ್ಮನವರ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಖಾನಾಪುರ, ಬೆಳಗಾವಿ ಜಿಲ್ಲೆ ಇವರನ್ನು ಇವರ ಮೇಲಿನ ದೂರುಗಳ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ದಾಂಡೇಲಿ, ಉತ್ತರ ಕನ್ನಡ ಜಿಲ್ಲೆ (ಶ್ರೀ ಎಫ್.ಜಿ.ಚಿನ್ನಣ್ಣನವರ ಇವರ ಜಾಗಕ್ಕೆ) ವರ್ಗಾಯಿಸಿ ಆದೇಶಿಸಿದೆ. ಗ್ರಾಅಪಇ18 ಪಬವ 2022 ದಿನಾಂಕ: 01.02.2022 0.3 ವೀಕ್ಷಿಸಿ
ಅಧಿಸೂಚನೆ ಶ್ರೀ ಶಿವಶರಣಪ್ಪ ಎಸ್. ಸಜ್ಜನಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ದಿನಾಂಕ: 07.12.2019 ರಿಂದ ದಿನಾಂಕ: 08.05.2020 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. ಆರ್ ಡಿಪಿಆರ್ 07 ಪಿಬಿವಿ 2022 ದಿನಾಂಕ: 01.02.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಜಮುನಾ ವಿವಿದೋದ್ದೇಶಗಳ ಸಹಕಾರ ಸಂಘ ನಿ.ವಿಜಯಪುರ ಹಾಗೂ ಅಖಿಲ ಕರ್ನಾಟಕ ಜನಸೇವಾ ಸಂಘ ಅಗ್ರಿಕಲ್ಚರಲ್ ಡೆವಲೆಪ್ ಮೆಂಟ್ ಇಂಡಸ್ಟೀಸ್ (ರಿ) ಚಿತ್ರದುರ್ಗ, ಈ ಸಂಸ್ಥೆಗಳಿಗೆ ಅನಪಯುಕ್ತ ವಸ್ತುಗಳ ವಿಲೇವಾರಿ ಮಾಡಲು ನೀಡಿರುವ ಆದೇಶಗಳನ್ನು ರದ್ದುಪಡಿಸುವ ಬಗ್ಗೆ. ಗ್ರಾಅಪ 05 ವಿಸೇಬಿ 2022 ದಿನಾಂಕ: 01.02.2022 0.6 ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಎಂ.ಚನ್ನವೀರಸ್ವಾಮಿ ಹಿಂದಿನ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ತುಮಕೂರು (ಪ್ರಸ್ತುತ ನಿವೃತ್ತ ಕಾರ್ಯಪಾಲಕ ಅಭಿಯಂತರ) ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ದಿನಾಂಕ: 05.08.2016 ರಿಂದ ದಿನಾಂಕ: 28.09.2016 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. ಆರ್ ಡಿಪಿಆರ್ 242 ಪಿಬಿವಿ 2021 ದಿನಾಂಕ: 01.02.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜಗನ್ನಾಥ ರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಔರಾದ್ (ಪ್ರಸ್ತುತ ನಿವೃತ್ತಿ) ಮತ್ತು ಶ್ರೀ ಮಲ್ಲಿಕಾರ್ಜುನ ಕರಂಜಿ, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರ, ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ ಔರಾದ್ (ಪ್ರಸ್ತುತ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆಗಾಗಿ ಪ್ರಕರಣವನ್ನು ಲೋಕಾಯಿಕ್ತ ಸಂಸ್ಥೆಗೆ ವಹಿಸಿರುವ ಆದೇಶವನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕಲಬುರಗಿ ಪೀಠ, ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ. ಗ್ರಾಅಪ 61 ವಿಸೇಬಿ 2020, ದಿನಾಂಕ: 31.01.2022 4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ವೆಂಕಟೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಯಲಹಂಕ (ಪ್ರಸ್ತುತ ಅಮಾನತ್ತು) ಇವರನ್ನು ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ. ಗ್ರಾಅಪ 148 ವಿಸೇಬಿ 2021, ದಿನಾಂಕ: 29.01.2022 6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ವಿ.ಚಳಗೇರಿ, ಹಿಂದಿನ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ ಕೋಶ), ಜಿಲ್ಲಾ ಪಂಚಾಯತಿ, ಕಲಬುರಗಿ (ಪ್ರಸ್ತುತ ಯೋಜನಾ ನಿರ್ದೇಶಕರು ಡಿ.ಅರ್.ಡಿ.ಎ ಕೋಶ, ಜಿಲ್ಲಾ ಪಂಚಾಯತಿ ಬಾಗಲಕೋಟೆ) ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ. ಗ್ರಾಅಪ 10 ವಿಸೇಬಿ 2020 ದಿನಾಂಕ: 19.01.2022 4.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ನಂದಕುಮಾರ್ ಕುಲಕರ್ಣಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂದ ಉಪ ವಿಭಾಗ, ಚಿತ್ತಾಪುರ ಇವರ ವಿರುದ್ಧ ಇಲಾಖಾ ವಿಚಾರಣೆಗಾಗಿ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಿರುವ ಆದೇಶವನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕಲಬುರಗಿ ಪೀಠದಲ್ಲಿ ದಾಖಲಾದ ಅರ್ಜಿ ಸಂಖ್ಯೆ: 2215/2018ರ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ ಗ್ರಾಅಪ 164 ವಿಸೇಬಿ 2018, ದಿನಾಂಕ: 18.01.2022 5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಿ.ಲಕ್ಷ್ಮೀಪತಿ, ಹಿಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹನುಮಂತಾಪುರ ಗ್ರಾಮ ಪಂಚಾಯತಿ, ಜಗಳೂರು ತಾಲ್ಲೂಕು, ಇವರ ವಿರುದ್ಧದ ಲೋಕಾಯುಕ್ತ ದಂಡನಾ ಶಿಫಾರಸ್ಸಿನ ಬಗ್ಗೆ-ಅಂತಿಮ ಆದೇಶ. ಗ್ರಾಅಪ 86 ವಿಸೇಬಿ 2021 ದಿನಾಂಕ: 13.01.2022 4.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸಂಗಪ್ಪ ಎನ್ ಗದ್ದಿ (ಎಸ್.ಎನ್ ಗದ್ದಿ) ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಕೊಪ್ಪಳ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ ಗ್ರಾಅಪ 34 ವಿಸೇಬಿ 2021 ದಿನಾಂಕ: 13.01.2022 2.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಮಾಧವರಾವ್ ಹುಸನಾಗೀರೆ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಚಿಕಲಿ(ಯು) ಗ್ರಾಮ ಪಂಚಾಯತಿ, ಔರಾದ್ ತಾಲ್ಲೂಕು, ಬೀದರ್ ಜಿಲ್ಲೆ ಪ್ರಸ್ತುತ ನಿವೃತ್ತ ಇವರ ವಿರುದ್ಧದ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸಿರುವ ಆದೇಶವನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಳಗಾವಿ ಪೀಠ, ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ. ಗ್ರಾಅಪ 49 ವಿಸೇಬಿ 2020, ದಿನಾಂಕ: 13.01.2022 5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಹೆಚ್.ಎಸ್.ಚಂದ್ರಶೇಖರ್, ಹಿಂದಿನ ಕಾರ್ಯನಿರ್ವಹಾಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಆಲೂರು ಹಾಸನ ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ 49 ವಿಸೇಬಿ 2021, ಬೆಂಗಳೂರು ದಿ: 11-01-2022 5 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಅಡಳಿತ ಶಾಖೆ)ಯ ವೃಂದ-ಎ (ಹಿರಿಯ ಶ್ರೇಣಿ)ಗೆ ಸೇರಿದ ಬಸವರಾಜ ಹೆಗ್ಗನಾಯಕ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯತಿ, ಬೆಳಗಾವಿ ಇವರಿಗೆ ಸಂಬಂಧಿಸಿದಂತೆ ಅವಧಿಯನ್ನು ಈ ಕೆಳಗಿನಂತೆ ಸಕ್ರಮಗೊಳಿಸಲಾಗಿದೆ. ಆರ್ ಡಿಪಿಆರ್ 250 ಪಿಬಿವಿ 2021 ದಿನಾಂಕ: 11.01.2022 2.3 ವೀಕ್ಷಿಸಿ
ಅಧಿಸೂಚನೆ ಶ್ರೀ ಬೀರೇಂದ್ರ ಸಿಂಗ್ ಕಿಶನ್ ಸಿಂಗ್, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯತಿ, ಬೀದರ್ ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ದಿನಾಂಕ: 06.11.2021 ರಿಂದ 19.11.2021 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ 1958ರ ನಿಯಮ 8(15) ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಗಿಣಿಸಿ ಆದೇಶಿಸಿದೆ. ಆರ್ ಡಿಪಿಆರ್ 251 ಪಿಬಿವಿ 2021 ದಿನಾಂಕ: 11.01.2022 2.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಸಕೋಟೆ ಹಾಗೂ ಮತ್ತಿತರರ ವಿರುದ್ಧ ಶಿಸ್ತು ಕ್ರಮ – ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ. ಗ್ರಾಅಪ 158 ವಿಸೇಬಿ 2019, ದಿನಾಂಕ: 11.01.2022 7.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಶರಣಬಸಪ್ಪ, ನಿವೃತ್ತ ಯೋಜನಾ ನಿರ್ದೇಶಕರು (ಡಿಆರ್ ಡಿಎ), ಜಿಲ್ಲಾ ಪಂಚಾಯತಿ, ಯಾದಗಿರಿ ರವರಿಗೆ ಕರ್ನಾಟಕ ರಾಜ್ಯ ಸಾಮೂಹಿಕ ವಿಮಾ ಯೋಜನೆಯ ಮೊತ್ತ ಪಾವತಿ ಬಗ್ಗೆ. RDPR 98 PRV 2021, ದಿನಾಂಕ: 11.01.2022 2.5 ವೀಕ್ಷಿಸಿ
ಅಧಿಸೂಚನೆ ಶ್ರೀ ಅಬಿದ್ ಗದ್ಯಾಳ, ಕೆ.ಎ.ಎಸ್ (ಕಿರಿಯ ಶ್ರೇಣಿ) ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಜಮಖಂಡಿ, ಬಾಗಲಕೋಟೆ ಜಿಲ್ಲೆ ಇವರಿಗೆ ದಿನಾಂಕ: 29.05.2020 ರಿಂದ 07.06.2020 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 76(1) ರನ್ವಯ ಸೇರಿಕೆ ಕಾಲವೆಂದು ಪರಿಗಣಿಸಿ ಆದೇಶಿಸಿದೆ ಆರ್ ಡಿಪಿಆರ್ 24 ಪಿಬಿವಿ 2020 ಬೆಂಗಳೂರು,ದಿನಾಂಕ:11.01.2022 2.2 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಹಿರಿಯ ಶ್ರೇಣಿ)ಗೆ ಸೇರಿದ್ದ ಶ್ರೀ ರವಿ ಬಸರಿಹಳ್ಳಿ ಹಿಂದಿನ ಯೋಜನಾ ನಿರ್ದೇಶಕರು (ಡಿಆರ್ ಡಿಎ) ಜಿಲ್ಲಾ ಪಂಚಾಯತಿ, ಕೊಪ್ಪಳ (ಪ್ರಸ್ತುತ ನಿಧನ ಹೊಂದಿರುತ್ತಾರೆ) ಇವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಅವಧಿಯನ್ನು ಈ ಕೆಳಗಿನಂತೆ ಸಕ್ರಮಗೊಳಿಸಲಾಗಿದೆ. ಆರ್ ಡಿಪಿಆರ್ 252 ಪಿಬಿವಿ 2021 ದಿನಾಂಕ: 10.01.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸುರೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಚಿತ್ತಾಪುರ ಮತ್ತು ಶ್ರೀ ದಾನಪ್ಪ.ಕೆ.ದೊಡ್ಡಮನಿ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿತ್ತಾಪುರ ಇವರ ವಿರುದ್ದ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ. ಗ್ರಾಅಪ 159 ವಿಸೇಬಿ 2021, ದಿನಾಂಕ: 07.01.2022 4.8 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಪ್ರಕಾಶ, ಕಾರ್ಯನಿರ್ವಾಹಕ ಅಧಿಕಾರಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಯಲಹಂಕ, ಬೆಂಗಳೂರು ನಗರ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಆರ್ ಡಿಪಿಆರ್209 ಪಿಬಿವಿ 2021, ಬೆಂಗಳೂರು,ದಿನಾಂಕ:07.01.2022 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ವಿ.ಮಂಜುನಾಥ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಕೊರಟಗೆರೆ, ತುಮಕೂರು ಜಿಲ್ಲೆ (ಪ್ರಸ್ತುತ ನಿವೃತ್ತ ಸಹಾಯಕ ಯೋಜನಾಧಿಕಾರಿ-1) ಇವರ ಅಮಾನತ್ತು ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ 100(3)ರ ಅನ್ವಯ ಕರ್ತವ್ಯದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ 100(3)ರ ಅನ್ವಯ ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ. ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 157 ವಿಸೇಬಿ 2021 ದಿನಾಂಕ: 06.01.2022 2.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಗುರುನಾಥ ಶೆಟಗಾರ ಇವರ ವಿರುದ್ಧದ ಮಾನ್ಯ ಲೋಕಾಯುಕ್ತರವರ ದಂಡನಾ ಶಿಫಾರಸ್ಸಿನನ್ವಯ ಹೊರಡಿಸಿರುವ ದಂಡನಾದೇಶವನ್ನು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂ: 202142/2021 ರಲ್ಲಿನ ತೀರ್ಪಿನನ್ವಯ ಹಿಂಪಡೆಯುವ ಬಗ್ಗೆ ಗ್ರಾಅಪ 164 ವಿಸೇಬಿ 2021, ದಿನಾಂಕ: 06.01.2022 6.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಮೊಹಮ್ಮದ್ ಮೋಹಿನುದ್ದೀನ್ ಪಾಟ್ಲಕರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಚಿಂಚೋಳಿ (ಮೂಲತಃ ಅರಣ್ಯ ಸಂರಕ್ಷಣಾಧಿಕಾರಿ) ಇವರ ವಿರುದ್ಧ ಶಿಸ್ತುಕ್ರಮ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ. ಗ್ರಾಅಪ 106 ವಿಸೇಬಿ 2019, ದಿನಾಂಕ: 06.01.2022 4.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಿ.ರೇವಣ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಚಾಮರಾಜನಗರ, ಶ್ರೀಮತಿ ಗೀತಾ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹೆಬ್ಬಸೂರು ಗ್ರಾಮ ಪಂಚಾಯತಿ ಮತ್ತು ಶ್ರೀ ಸೋಮಶೇಖರ್, ಹಿಂದಿನ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಹೆಬ್ಬನೂರು ಗ್ರಾಮ ಪಂಚಾಯತಿ ಇವರ ವಿರುದ್ಧದ ಲೋಕಾಯುಕ್ತ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ 13 ವಿಸೇಬಿ 2020, ದಿನಾಂಕ: 05.01.2022 13 ವೀಕ್ಷಿಸಿ
ಸರ್ಕಾರದ ನಡವಳಿಗಳು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ದೋಣಿಹಳ್ಳಿ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು-ಇಲಾಖಾ ವಿಚಾರಣೆಯ ಅಂತಿಮ ಅದೇಶ. ಗ್ರಾಅಪ 173 ವಿಸೇಬಿ 2021, ದಿನಾಂಕ: 05.01.2022 4.8 ವೀಕ್ಷಿಸಿ
ತಿದ್ದುಪಡಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿಪಿಆರ್ 205 ವಿಸೇಬಿ 2021, ದಿನಾಂಕ: 01.01.2022 ರಲ್ಲಿ ಅಧಿಕಾರಿಯ ಹೆಸರು, ಹುದ್ದೆ ಮತ್ತು ಕಛೇರಿಯನ್ನು ಶ್ರೀ ಏಕಾಂತಪ್ಪ ಹೆಚ್ಚುವರಿ ನಿರ್ದೇಶಕರು ರಾಜ್ಯ ಸಂಪನ್ಮೂಲ ಕೇಂದ್ರ, ಪಂಚಾಯತ್ ರಾಜ್ ಆಯುಕ್ತಾಲಯ ಎಂಬುದರ ಬದಲಾಗಿ ಡಾ: ಎಂ. ಆರ್. ಏಕಾಂತಪ್ಪ ನಿರ್ದೇಶಕರು, ರಾಜ್ಯ ಪಂಚಾಯಿತಿ, ಸಂಪನ್ಮೂಲ ಕೇಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು. ಆರ್ ಡಿಪಿಆರ್‌ 205 ವಿಸೇಬಿ 2021, ದಿನಾಂಕ: 05.01.2022 1 ವೀಕ್ಷಿಸಿ
ಅಧಿಸೂಚನೆ ಶ್ರೀ ರಮೇಶ ದೇಸಾಯಿ, ಕೆ.ಎ.ಎಸ್ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಹಾವೇರಿ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಮುಖ: ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ, ಹಾವೇರಿ ಹುದ್ದೆಯ ಅಧಿಕ ಪುಬಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿದ ದಿನಾಂಕ: 01.09.2020 ರಿಂದ 05.12.2020ರ ವರೆಗಿನ ಅವಧಿಗೆ ಮುಖ್ಯ, ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ, ಮೂಲ ವೇತನದ ಶೇ.15ರಷ್ಟು ದರದಲ್ಲಿ ಪ್ರಭಾರ ಭತ್ಯೆ ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 68ರನ್ವಯ ಮಂಜೂರಾತಿ ನೀಡಲಾಗಿದೆ. ಗ್ರಾಅಪ 4 ಪಿಆರ್ ವಿ 2021 ದಿನಾಂಕ: 01.01.2022 1 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ ಉಪ ಕಾರ್ಯದರ್ಶಿ (ಆಯ್ಕೆಶ್ರೇಣಿ) ಅಧಿಕಾರಿಯಾದ ಶ್ರೀ ಎಸ್‌.ಎ ಅಶ್ರಫುಲ್‌ ಹಸನ್‌, ನಿರ್ದೇಶಕರು (ಆಡಳಿತ-1), ಪಂಚಾಯತ್‌ ರಾಜ್‌ ಆಯುಕ್ತಾಲಯ ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 68ರನ್ವಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ ಆರ್ ಡಿಪಿಆರ್‌ 205 ವಿಸೇಬಿ 2021, ದಿನಾಂಕ: 01.01.2022 1 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ) ಯ ವೃಂದ-ಎ ಅಧಿಕಾರಿಯಾದ ಶ್ರೀ ಎಂ. ಡಿ ರಾಮಯ್ಯ, ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತಿ ಮೈಸೂರು ಇವರು ದಿ:31.07.2021 ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದು, ಸದರಿಯವರ ನಿವೃತ್ತಿ ದಿನಾಂಕದ ಅಂತ್ಯಕ್ಕೆ ಅವರ ಹಕ್ಕಿನಲ್ಲಿರುವ ಗರಿಷ್ಟ 300 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರ ನಿಯಮ 118(ಎ)(1) ರನ್ನಯ ರಜೆ ನಗದೀಕರಣ ಸೌಲಭ್ಯ ಪಡೆಯಲು ಅದೇ ನಿಯಮಾವಳಿಗಳ ನಿಯಮ118(ಎ)(4) ರನ್ಮಯ ಮಂಜೂರಾತಿ ನೀಡಿದೆ. ಗ್ರಾಅಪ 55 ಪಿಆರ್‌ವಿ 2021 ದಿನಾಂಕ: 01.01.2022 1 ವೀಕ್ಷಿಸಿ
ಅಧಿಸೂಚನೆ ಶ್ರೀ ಸೈಯದ್‌ ಫಜಲ್‌ ಮಹೆಮೂದ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಅಭಿಯಂತರ (ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಕಮಲನಗರ) ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿ ದಿನಾಂಕ: 01.09.2021 ರಿಂದ 20.09.2021 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8 (15) (ಎಫ್)‌ ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. ಆರ್‌ಡಿಪಿಆರ್‌ 241 ಪಿಬಿಆರ್‌ 241 ಪಿಬಿವಿ 2021, ದಿನಾಂಕ: 01.01.2022 1.2 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಕರ್ನಾಟಕ ನಾಗರೀಕ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಉಪ ಕಾರ್ಯದರ್ಶಿ ಹಾಗೂ ತತ್ಸಮಾನ ವೃಂದ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳು 2022ನೇ ಸಾಲಿನಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, 1958ರ ನಿಯಮ-95 ರನ್ವಯ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ ಗ್ರಾಅಪ 99 ಪಿಆರ್‌ವಿ 2021,ಬೆಂಗಳೂರು, ದಿನಾಂಕ: 31.12.2021 4.4 ವೀಕ್ಷಿಸಿ
ಅಧಿಸೂಚನೆ ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ.ಎಂ.ದಾರುಕೇಶ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಸಂಡೂರು, ಬಳ್ಳಾರಿ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಆರ್‌ಡಿಪಿಆರ್‌ 239 ಪಿಬಿವಿ 2021, ಬೆಂಗಳೂರು, ದಿನಾಂಕ: 31.12.2021 1.2 ವೀಕ್ಷಿಸಿ
ಅಧಿಸೂಚನೆ ಶ್ರೀ ಮಲ್ಲಪ್ಪ ಕಾಳಪ್ಪ ತೊದಲಬಾಗಿ ಉಪ ಕಾರ್ಯದರ್ಶಿ (ಆಡಳಿತ) ಜಿಲ್ಲಾ ಪಂಚಾಯತಿ, ಶಿವಮೊಗ್ಗ ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿ ದಿನಾಂಕ: 01.05.2021 ಮತ್ತು 02.05.2021ರ ಸರ್ಕಾರಿ ರಜೆಗಳನ್ನು ಒಳಗೊಂಡಂತೆ ದಿನಾಂಕ: 01.05.2021 ರಿಂದ 16.06.2021 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್‌) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯಂದು ಪರಿಗಣಿಸಿ ಆದೇಶಿಸಿದೆ. ಆರ್‌ಡಿಪಿಆರ್‌ 240 ಪಿಬಿವಿ 2021 ಬೆಂಗಳೂರು, ದಿನಾಂಕ: 30.12.2021 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಲಕ್ಷಣ ಬಿ. ಶ್ರೀಂಗೇರಿ, ಹಿಂದಿನ ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಆಳಂದ ಇವರ ವಿರುದ್ಧದ ಲೋಕಾಯುಕ್ತ ದಂಡನಾ ಶಿಫಾರಸ್ಸಿನನ್ವಯ ಹೊರಡಿಸಿರುವ ದಂಡನಾದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂ: 205792/12019 ರಲ್ಲಿನ ತೀರ್ಪಿನ್ವಯ ಹಿಂಪಡೆಯುವ ಬಗ್ಗೆ. ಗ್ರಾಅಪ/09/ಪಬವ/2020 ಬೆಂಗಳೂರು,ದಿನಾಂಕ:30.12.2021 7 ವೀಕ್ಷಿಸಿ
ಅಧಿಸೂಚನೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿಪಿಆರ್ 184 ಪಿಬಿವಿ 2021, ದಿನಾಂಕ: 09.12.2021ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಆರ್ ಡಿ ಪಿ ಆರ್/184/ಪಿಬಿವಿ/2021, ಬೆಂಗಳೂರು,ದಿನಾಂಕ:30.12.2021 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ದಿ|| ಕೆ.ಡಿ. ಶಂಕರನಾಯ್ಕ, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಚಿಕ್ಕಮಗಳೂರು ಜಿಲ್ಲೆ ಇವರ ವಾರಸುದಾರರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಿಸಿರುವ ಅರ್ಜಿ ಸಂ:5484-86/2020ರಲ್ಲಿ ಘನ ನ್ಯಾಯಮಂಡಳಿಯು ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವ ಕುರಿತು.  ಗ್ರಾಅಪ/48/ವಿಸೇಬಿ/2021, ಬೆಂಗಳೂರು,ದಿನಾಂಕ:20.12.2021 4.6 ವೀಕ್ಷಿಸಿ
ಅಧಿಸೂಚನೆ ಶ್ರೀ ಶರಣಬಸವ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ರಾಯಚೂರು ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಮಾನ್ವಿ, ಹುದ್ದೆಯ ಅಧಿಕ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿದ ದಿ:26.09.2020 ರಿಂದ 31.03.2021 ರವರೆಗಿನ ಅವಧಿಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ವೇತನ ಶ್ರೇಣಿ ರೂ.52,650-97,100/-ಗಳ ಕನಿಷ್ಠ ಮೂಲ ವೇತನದ ಶೇ.15ರಷ್ಟು ದರದಲ್ಲಿ ಪುಭಾರ ಭತ್ಯೆಯನ್ನು ಪಡೆಯಲು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-68 ಮಂಜೂರಾತಿ ನೀಡಲಾಗಿದೆ.

RDPR/69/PRV/2021, ಬೆಂಗಳೂರು,ದಿನಾಂಕ:18.12.2021

2.1 ವೀಕ್ಷಿಸಿ
ತಿದ್ದುಪಡಿ ಆದೇಶ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 18 ಪಿ ಆರ್ ವಿ 24.09.2021ಗೆ  ತಿದ್ದುಪಡಿ ಆದೇಶ.

RDPR/18/PRV/2021, ಬೆಂಗಳೂರು,ದಿನಾಂಕ:18.12.2021

2.2 ವೀಕ್ಷಿಸಿ
ಅಧಿಸೂಚನೆ ಶ್ರೀ ವರಶುರಾಮ್, ಎಂ ವಸ್ತು ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ, ಬೆಳಗಾವಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇಲ್ಲಿಗೆ ವರ್ಗಾಯಿಸಿ ಆದೇಶಿಸಿದೆ. ಆರ್ ಡಿ ಪಿ ಆರ್/213/ಪಿಬಿವಿ/2021, ಬೆಂಗಳೂರು,ದಿನಾಂಕ:17.12.2021 2.1 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಎ- ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದ. ಆರ್ ಡಿ ಪಿ ಆರ್/131/ಪಿಬಿವಿ/2021, ಬೆಂಗಳೂರು,ದಿನಾಂಕ:17.12.2021 2.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಲಿಂಗರಾಜಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಮೈಸೂರು, ಪ್ರಸ್ತುತ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಜಿಲ್ಲಾ ಪಂಚಾಯತಿ ಮೈಸೂರು ಇವರ ವಿರುದ್ಧದ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ/127/ವಿಸೇಬಿ/2016, ಬೆಂಗಳೂರು,ದಿನಾಂಕ:17.12.2021 4.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪಿ.ಎಸ್. ಕೊಣ್ಣೂರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ (ಸಹಾಯಕ ಕಾರ್ಯಪಾಲಕ ಅಭಿಯಂತರರು ನಿವೃತ್ತ) ಇವರ ವಿರುದ್ಧದ ಶಿಸ್ತು ಕ್ರಮ- ಅಂತಿಮ ಆದೇಶ. ಗ್ರಾಅಪ/29/ವಿಸೇಬಿ/2013, ಬೆಂಗಳೂರು,ದಿನಾಂಕ:17.12.2021 4.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಾಲಸ್ವಾಮಿ ದೇಸಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಳಲ್ಕೆರೆ (ಮೂಲತಃ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್) ಇವರ ವಿರುದ್ಧ ಶಿಸ್ತು ಕ್ರಮದ-ಅಂತಿಮ ಆದೇಶ. ಗ್ರಾಅಪ/30/ವಿಸೇಬಿ/2020, ಬೆಂಗಳೂರು,ದಿನಾಂಕ:17.12.2021 4.70 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ: ಸವ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಎ ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. ಆರ್ ಡಿ ಪಿ ಆರ್/247/ಪಿಬಿವಿ/2021, ಬೆಂಗಳೂರು,ದಿನಾಂಕ:16.12.2021 2.2 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಹಿರಿಯ ಶ್ರೇಣಿಯ ಅಧಿಕಾರಿಯಾದ ವಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಸರ್ವರ್ ಮರ್ಚೆಂಟ್, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಗೆ ಯೋಜನಾ ನಿರ್ದೇಶಕರು (ಡಿ.ಆರ್‌ಡಿ.ಎ) ಜಿಲ್ಲಾ ಪಂಚಾಯಿತಿ, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ. ಆರ್ ಡಿ ಪಿ ಆರ್/215/ಪಿಬಿವಿ/2021, ಬೆಂಗಳೂರು,ದಿನಾಂಕ:15.12.2021 2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಶಿವರಾಜಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕುಣಿಗಲ್ ಇವರ ವಿರುದ್ಧ ಪ್ರಾಥಮಿಕ ವಿಚಾರಣೆ/ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪೂರ್ವಾನುಮತಿ ನೀಡುವ ಕುರಿತು. ಗ್ರಾಅಪ/25/ವಿಸೇಬಿ/2020, ಬೆಂಗಳೂರು,ದಿನಾಂಕ:13.12.2021 4.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಪ್ರಭಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾವರೆಕೆರೆ ಗ್ರಾಮ ಪಂಚಾಯಿತಿ ಹಾಗೂ ಮತ್ತಿತರರ ವಿರುದ್ಧದ ಲೋಕಾಯುಕ್ತ ಶಿಸ್ತುಕ್ರಮದ ಕುರಿತು-ಅಂತಿಮ ಆದೇಶ. ಗ್ರಾಅಪ/82/ವಿಸೇಬಿ/2021, ಬೆಂಗಳೂರು,ದಿನಾಂಕ:10.12.2021 4.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಡಿ.ಎಂ. ಜಕ್ಕಪ್ಪಗೋಳ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ರಾಯಭಾಗ, ಬೆಳಗಾವಿ ಜಿಲ್ಲೆ (ಪ್ರಸ್ತುತ ಉಪ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ) ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆಯ ಕುರಿತು. - ಅಂತಿಮ ಆದೇಶ. ಗ್ರಾಅಪ/127/ವಿಸೇಬಿ/2020, ಬೆಂಗಳೂರು,ದಿನಾಂಕ:10.12.2021 7 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ ಸೇವೆ (ಆಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಯ ವೃಂದ-ಎ (ಆಯ್ಕೆ ಶ್ರೇಣಿ)ಗೆ ಸೇರಿದ ಅಧಿಕಾರಿಯಾದ ಶ್ರೀ ಅಶ್ರಫುಲ್ ಹಸನ್, ನಿರ್ದೇಶಕರು (ಆಡಳಿತ-1) ಪಂಚಾಯತ್ ರಾಜ್ ಆಯುಕ್ತಾಲಯ, ಬೆಂಗಳೂರು ಇವರಿಗೆ ದಿನಾಂಕ;01.10.2015, 01.10.2016 ಮತ್ತು 01.10.2017ಕ್ಕೆ ಕ್ರಮವಾಗಿ ರೂ. 1350/-ರ 1,2 ಮತ್ತು 3 ನೇ ಸೃಗಿತ ವೇತನ ಬಡ್ತಿಯನ್ನು ಮಂಜೂರು ಮಾಡಿ ಆದೇಶಿಸಿದ. ಆರ್ ಡಿ ಪಿ ಆರ್/172/ಪಿಬಿವಿ/2021, ಬೆಂಗಳೂರು,ದಿನಾಂಕ:10.12.2021 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಸ್.ವೈ ಕುಂಬಾರ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ.  ಗ್ರಾಅಪ 177 ವಿಸೇಬಿ 2015, ಬೆಂಗಳೂರು,ದಿನಾಂಕ:03-12-2021. 2.5 ವೀಕ್ಷಿಸಿ       
ಅಧಿಸೂಚನೆ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 08(ಹೈದ್ರಬಾದ್‌ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ) ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾ‌ಜ್) ಹುದ್ದೆಗಳಿಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:E(I)2564/2019-20/PSC,ದಿನಾಂಕ:10.01.2020ರಲ್ಲಿ ಪ್ರಕಟಿಸಿರುತ್ತಾರೆ. ಗ್ರಾಅಪ/58/ಪಬವ/2020(ಇ-ಆಫೀಸ್) ಬೆಂಗಳೂರು,ದಿನಾಂಕ:17.06.2020  2.87 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ವಿ.ಎಂ ಹೆಗಡೆ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್‌ ಉತ್ತರಕನ್ನಡ,ಜಿಲ್ಲೆ,ಕಾರವಾರ,ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/25/PRV/2020,ದಿನಾಂಕ:17-06-2020  1.09 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜಿ.ಸದಾನಂದ, ಸಹಾಯಕ ನಿರ್ದೇಶಕರು, (ಗ್ರಾಮೀಣಉದ್ಯೋಗ) ತಾಲ್ಲೂಕ ಪಂಚಾಯತ್‌ ,ಮಂಗಳೂರು ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/17/PRV/2020,ದಿನಾಂಕ:16-06-2020  1.08 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ರಮೇಶ ದೇಸಾಯಿ, ಉಪಕಾರ್ಯದರ್ಶಿ,ಜಿಲ್ಲಾ ಪಂಚಾಯಿತಿ,ಹಾವೇರಿ ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/18/PRV/2020,ದಿನಾಂಕ:16-06-2020  0.82 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯಾದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಹಮ್ಮದ್‌ ಮುಬೀನ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/134/ಪಬವ/2020,ಬೆಂಗಳೂರು,ದಿನಾಂಕ:16.06.2020  0.37 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಶ್ರೀ ಪವನ ಕುಮಾರ್ ಎಸ್.ದಂಡಪ್ಪನವರ, ಸಹಾಯಕ ಯೋಜನಾಧಿಕಾರಿ-1,ಜಿಲ್ಲಾ ಪಂಚಾಯಿತಿ,ರಾಯಚೂರು-ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ , ಶ್ರೀ ಬಾಬು ರಾಠೋಡ್‌ ಇವರ ಜಾಗಕ್ಕೆಮತ್ತು ಶ್ರೀ ಬಾಬು ರಾಠೋಡ್‌, ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ-ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಸ್ಕಿ ತಾಲ್ಲೂಕು,ರಾಯಚೂರು ಜಿಲ್ಲೆ ಖಾಲಿ ಹುದ್ದೆಗೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. ಆರ್ ಡಿ ಪಿ ಆರ್/121/ಪಿಬಿವಿ/2020 (ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020 0.56 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ನಾಗರಾಜ್ ಮತ್ತು ಶ್ರೀ ಕೆ.ಆರ್.ರುದ್ರಪ್ಪ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/120/ಪಬವ/2020(ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020 0.45 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ(ಕಿರಿಯ ಶ್ರೇಣಿ) ಕಾರ್ಯನಿರ್ವಾಹ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್‌ ರಾಜ್) ಹುದ್ದೆಗಳಿಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿ ಮೇಲೆ ನೇಮಕಗೊಂಡ ಶ್ರೀ ಎಂ. ಕಿಶೋರ್‌ ಕುಮಾರ್‌ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಯವರು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದು, ಖಾಯಂ ಪೂರ್ವ ಸೇವಾವಧಿ ಘೋಷಿಸಲು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ.ಆದ್ದರಿಂದ ಕರ್ನಾಟಕ ನಾಗರೀಕ ಸೇವಾ (ಪರೀವೀಕ್ಷಣಾವಧಿ) ನಿಯಮಗಳು 1977ರ ನಿಯಮ 5(೧)(ಎ) ರನ್ವಯ ಶ್ರೀ ಎಂ. ಕಿಶೋರ್‌ ಕುಮಾರ್‌ ಇವರು ಅವರ ಹೆಸರಿನ ಮುಂದೆ ತಿಳಿಸಿರುವ ದಿನಾಂಕದಂದು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಿದೆ. ಗ್ರಾಅಪ/64/ಪಬವ/2019 (ಇ-ಆಫೀಸ್‌),ಬೆಂಗಳೂರು,ದಿನಾಂಕ:10.06.2020 0.50 ವೀಕ್ಷಿಸಿ
ಅಧಿಸೂಚನೆ ಶ್ರೀಮತಿ ದೀಪಿಕಾ ನಾಯ್ಕರ್‌,ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ನೀರು ಸರಬರಾಜು ಉಪ ವಿಭಾಗ,ಆನೇಕಲ್‌ ಇವರನ್ನು ತಾಲ್ಲೂಕು ಪಂಚಾಯಿತಿ ಭಾಲ್ಕಿ, ಬೀದರ್‌ ಜಿಲ್ಲೆ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ. ಆರ್‌ ಡಿ ಪಿ ಆರ್/121/ಪಿಬಿವಿ/2020,ಬೆಂಗಳೂರು,ದಿನಾಂಕ:10.06.2020 0.59 ವೀಕ್ಷಿಸಿ
ಸರ್ಕಾರದ ನಡವಳಿಗಳು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು ಪಂಚಾಯತಿಯಲ್ಲಿ 2013-14 ನೇ ಸಾಲಿನ ವಿವಿಧ ಅನಿರ್ಬಂಧಿತ ಅನುದಾನದಡಿ ಕಾಮಗಾರಿ ನಿರ್ವಹಿಸದೆ ಹಣ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ದಂಡನೆ ವಿಧಿಸುವ ಬಗ್ಗೆ ಆದೇಶ. ಗ್ರಾಅಪ/307/ವಿಸೇಬಿ/2015/ಬೆಂಗಳೂರು,ದಿನಾಂಕ:05-06-2020 2.30 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ವಿ. ಬದಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ ಕುಷ್ಟಗಿ ಮತ್ತು ಶ್ರೀ ನಿಂಗಪ್ಪ ಬಸವನಗೌಡ ಮೂಲಿಮನಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾಟಾಪೂರ ಗ್ರಾಮ ಪಂಚಾಯತಿ, ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/112/ವಿಸೇಬಿ/2018, ಬೆಂಗಳೂರು, ದಿನಾಂಕ:20.05.2020  2.34  ವೀಕ್ಷಿಸಿ
ಸೇರ್ಪಡೆ ಆದೇಶ ಶ್ರೀ ಕಾಂತರಾಜು,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ, ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಮತ್ತು ಶ್ರೀ ಸಂಗಮೇಶ ಕಲಬುರಗಿ,ಹಿಂದಿನ ಕಿರಿಯ ಇಂಜಿನಿಯರ್,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ,ಮೂಡಿಗೆರೆ,ಚಿಕ್ಕಮಗಳೂರು ಜಿಲ್ಲೆ ಇವರುಗಳಿಗೆ ಮಾನ್ಯ ಉಪ ಲೋಕಾಯುಕ್ತರವರ ಶಿಫಾರಸ್ಸಿನಂತೆ ದಂಡನೆ ವಿಧಿಸಿ ಆದೇಶಿಸಿರುವ ಸರ್ಕಾರದ ಆದೇಶ ಸಂ: ಗ್ರಾ.ಅ.ಪ 57 ವಿಸೇಬಿ 2017.ದಿನಾಂಕ:30.10.2018 ರ ದಂಡನಾದೇಶದ ಭಾಗದಲ್ಲಿ ಪ್ರಕರಣದಲ್ಲಿನ “ಆಪಾಧಿತರಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ರೂ. 5,65,000/- ಗಳನ್ನುಅವರುಗಳಿಂದ (ಸಮ ಭಾಗದಲ್ಲಿ) ವಸೂಲಿ ಮಾಡುವ ದಂಡನೆ ವಿಧಿಸಿ ಆದೇಶಿಸಲಾಗಿದೆ’ ಎಂದು ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದ್ದು.ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಅಪ/16/ವಿಸೇಬಿ/2020,ಬೆಂಗಳೂರು,

ದಿನಾಂಕ:16.05.2020

 0.03  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಸ್.ಶಿವಪ್ರಕಾಶ್,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ ಗುಬ್ಬಿ(ಪ್ರಸ್ತುತ ಕಾ.ನಿ.ಅ. ಕೊರಟಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ.

ಗ್ರಾಅಪ/171/ವಿಸೇಬಿ/2017,ಬೆಂಗಳೂರು,

ದಿನಾಂಕ:07-05-2020

 1.36  ವೀಕ್ಷಿಸಿ
ಸರ್ಕಾರದ ನಡವಳಿಗಳು 2012-13 ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಮಂಜೂರಾಗಿದ್ದ ಅನುದಾನವನ್ನು ಲೆಕ್ಕ ಶೀರ್ಷಿಕೆ:3054 ರಿಂದ ಲೆಕ್ಕ ಶೀರ್ಷಿಕೆ:5054 ಗೆ ಮಾರ್ಗಪಲ್ಲಟ ಮಾಡಿರುವ ಆರೋಪಿತರಿಗೆ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ/169/ವಿಸೇಬಿ/2014/ಬೆಂಗಳೂರು,

ದಿನಾಂಕ:07-05-2020

 2.12  ವೀಕ್ಷಿಸಿ
ಸರ್ಕಾರದ ನಡವಳಿಗಳು    ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ) ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ (Encadre) ಮಾಡುವ ಕುರಿತು.

ಗ್ರಾಅಪ/351/ವಿಸೇಬಿ/2018,ಬೆಂಗಳೂರು,

ದಿನಾಂಕ:07-04-2020

 2.55  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಟಿ.ಎಂ.ಶಶಿಧರ, ಹಿಂದಿನ ಉಪಕಾರ್ಯದರ್ಶಿ. ಜಿಲ್ಲಾ ಪಂಚಾಯತಿ ದಾವಣಗೆರೆ ಜಿಲ್ಲೆ(ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/275/ವಿಸೇಬಿ/2018,ಬೆಂಗಳೂರು, ದಿನಾಂಕ:17-03-2020

 2.29  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಗೋವಿಂದಸ್ವಾಮಿ, ಹಿಂದಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹಿರೇಕೆರೂರು, ಹಾವೇರಿ ಜಿಲ್ಲೆ (ಪ್ರಸ್ತುತ ನಿವೃತ್ತ) ಇವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವಂತೆ ಕೋರಿರುವ ಕುರಿತು.

ಗ್ರಾಅಪ/56/ವಿಸೇಬಿ/2019 ಬೆಂಗಳೂರು,

ದಿನಾಂಕ:17.03.2020

 2.63  ವೀಕ್ಷಿಸಿ
ತಿದ್ದುಪಡಿ    “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 174 ವಿಸೇಬಿ 2019,ದಿನಾಂಕ:29-02-2020” ಎಂಬುದರ ಬದಲಾಗಿ “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 109 ವಿಸೇಬಿ 2019,ದಿನಾಂಕ:29-02-2020”.

ಗ್ರಾಅಪ/109/ವಿಸೇಬಿ/2019,ಬೆಂಗಳೂರು,

ದಿನಾಂಕ:12.03.2020

 0.56  ವೀಕ್ಷಿಸಿ
ಅಧಿಸೂಚನೆ    ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. RDPR/10/PRV/2020, ದಿನಾಂಕ:10.03.2020  0.75  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಎಸ್.ಎನ್.ಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಗಂಗಾವತಿ, ಕೊಪ್ಪಳ ಜಿಲ್ಲೆ ಮತ್ತು ಇತರರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/160/ವಿಸೇಬಿ/2018, ದಿನಾಂಕ:06.03.2020  2.51  ವೀಕ್ಷಿಸಿ
ಅಧಿಸೂಚನೆ    ಶ್ರೀ ರಾಜಗೋಪಾಲ್, ಉಪ ಕಾರ್ಯದರ್ಶಿ (ಆಡಳಿತ) ಜಿ.ಪಂ, ಚಿಕ್ಕಮಗಳೂರು ಜಿಲ್ಲೆ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಖಾಲಿ ಇದ್ದ ಉಪಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:11.12.2019 ರಿಂದ ದಿನಾಂಕ:13.03.2018 ರವರೆಗೆ ಮತ್ತು ದಿನಾಂಕ:08.06.2018 ರಿಂದ ದಿನಾಂಕ:19.09.2018 ರವರೆಗೆ ಉಪ ಕಾರ್ಯದರ್ಶಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ. 7.5 ರಷ್ಟು ಮತ್ತು ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:30.06.2016 ರಿಂದ ದಿನಾಂಕ:06.03.2017 ರವರೆಗೆ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ.7.5 ದರದಲ್ಲಿ ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68 ಮಂಜೂರು ಮಾಡಿದೆ. RDPR/18/PRV/2019, ದಿನಾಂಕ:05.03.2020  0.53  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ರಾಮಚಂದ್ರ ರಾವಜಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಕೂಡ್ಲಿಗಿ ತಾಲ್ಲೂಕು ಪ್ರಸ್ತುತ ನಿವೃತ್ತ ಮತ್ತು ಶ್ರೀ ಚೌಡಪ್ಪ, ಹಿಂದಿನ ಕಾರ್ಯದರ್ಶಿ, ಕಂದಗಲ್ಲು ಗ್ರಾ.ಪಂ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/147/ವಿಸೇಬಿ/2019, ದಿನಾಂಕ:05.03.2020  2.50  ವೀಕ್ಷಿಸಿ
ತಿದ್ದುಪಡಿ    ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/171/ಪಬವ/2018, ದಿನಾಂಕ:17.09.2019 ರ ಕ್ರ.ಸಂ(1) ರಲ್ಲಿನ ಶ್ರೀ ಕೆ.ಆರ್.ಪೆಡ್ನೆಕರ್ ಇವರ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಯೋಜನಾ ನಿರ್ದೇಶಕರು, ಜಿ.ಪಂ. ಹಾಸನ ಎಂಬುದನ್ನು ತಾ.ಪಂ ಕುಂದಾಪುರ, ಉಡುಪಿ ಜಿಲ್ಲೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಆರ್ ಡಿಪಿಆರ್/50/ಪಿಬಿವಿ/2020(ಇ-ಆಫೀಸ್),ದಿನಾಂಕ:03.03.2020  0.46  ವೀಕ್ಷಿಸಿ
ಅಧಿಸೂಚನೆ    ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ವೃಂದ-ಎ (ಕಿರಿಯ ಶ್ರೇಣಿ) ಸೇವೆಗೆ ಸೇರಿದ ಅಧಿಕಾರಿಯಾದ ಶ್ರೀ ಸಿದ್ಧಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿ ದಿನಾಂಕ:14.09.2019 ರಿಂದ 05.10.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(18(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. ಆರ್ ಡಿಪಿಆರ್/52/ಪಿಬಿವಿ/2020(ಇ-ಆಫೀಸ್), ದಿನಾಂಕ:02.03.2020  0.47  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಕೆ.ಆರ್.ರುದ್ರಪ್ಪ, ಹಿಂದಿನ ಉಪಕಾರ್ಯದರ್ಶಿ, ಜಿ.ಪಂ, ದಾವಣೆಗೆರೆ, (ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ ದಾವಣಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂದಿಸಿದಂತೆ ಅಂತಿಮ ಆದೇಶ. ಗ್ರಾಅಪ/18/ವಿಸೇಬಿ/2019, ದಿನಾಂಕ:02.03.2020  1.25  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ವೆಂಕಟೇಶಪ್ಪ, ಹಿಂದಿನ ಕಾರ್ಯದರ್ಶಿ, ನಂದಿಗಾನಹಳ್ಳಿ ಗ್ರಾ.ಪಂ, ಚಿಂತಾಮಣಿ ತಾಲ್ಲುಕು ಕೋಲಾರ ಜಿಲ್ಲೆ ಹಾಗೂ ಇತರರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ/01/ವಿಸೇಬಿ/2017, ದಿನಾಂಕ:02.03.2020  2.25  ವೀಕ್ಷಿಸಿ
ಸರ್ಕಾರದ ನಡವಳಿಗಳು  ಶ್ರೀ ಕಾಂತರಾಜು (ನಿವೃತ್ತ) ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ವಿರಾಜಪೇಟೆ, ಕೊಡಗು ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿ ನೇಮಿಸುವ ಕುರಿತು. ಗ್ರಾಅಪ/126/ವಿಸೇಬಿ/2014, ದಿನಾಂಕ:02.03.2020  1.82  ವೀಕ್ಷಿಸಿ
ತಿದ್ದುಪಡಿ    ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:16.12.2019 ರಲ್ಲಿ ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ವೃಂದ-ಎ (ಹಿರಿಯ ಶ್ರೇಣಿ) ಸೇರಿದ ಅಧಿಕಾರಿಯಾದ ಶ್ರೀ ಶ್ರೀನಿವಾಸ.ಹ.ಮಾರಂಗಪ್ಪನವರ ಉಪ ಕಾರ್ಯದರ್ಶಿ ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿ ಆದೇಶಿಸಲಾದ ಅವಧಿ ದಿನಾಂಕ:21.07.2019 ರಿಂದ 17.09.2019 ರ ಬದಲಾಗಿ 01.08.2019 ರಿಂದ 17.09.2019 ರಂದು ತಿದ್ದಿ ಓದಿಕೊಳ್ಳತಕ್ಕದ್ದು. ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:29.02.2020  0.47  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಟಿ.ಸಿದ್ದಪ್ಪ, ನಿವೃತ್ತ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ/191/ವಿಸೇಬಿ/2018, ದಿನಾಂಕ:29.02.2020  2.45  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಟಿ.ಸಿದ್ದಪ್ಪ (ನಿವೃತ್ತ) ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ,ಪಂ, ಸಾಗರ ಇವರ ವಿರುದ್ಧದ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯ ಅಂತಿಮ ಆದೇಶ.. ಗ್ರಾಅಪ/128/ವಿಸೇಬಿ/2014, ದಿನಾಂಕ:29.02.2020  2.12  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಎಸ್.ವೈ.ಬಸವರಾಜ್,ಹಿಂದಿನ ಯೋಜನಾ ನಿರ್ದೇಶಕರು,ಜಿಲ್ಲಾ ಪಂಚಾಯಿತಿ ಚಿತ್ರದುರ್ಗ ಹಾಗೂ ಇತರರ ವಿರುದ್ಧದ ಮಾನ್ಯ ಲೋಕಯುಕ್ತರ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/174/ವಿಸೇಬಿ /2019,ಬೆಂಗಳೂರು,

ದಿನಾಂಕ:29_02_2020

 1.21  ವೀಕ್ಷಿಸಿ
ಸರ್ಕಾರದ ನಡವಳಿಗಳು    ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ(Encadre) ಮಾಡುವ ಕುರಿತು. ಗ್ರಾಅಪ/351/ಪಬವ/2018,ಬೆಂಗಳೂರು, ದಿನಾಂಕ:27_02_2020  2.26  ವೀಕ್ಷಿಸಿ
ಅಧಿಸೂಚನೆ    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ(ಕಿರಿಯ ಶ್ರೇಣಿ) ಶ್ರೀ ತಿರಕಪ್ಪ ರಾಮಪ್ಪ ಮಲ್ಲಾಢದ,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಅಣ್ಣಿಗೇರಿ,ಧಾರವಾಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆ,ಸಂಡೂರು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಆರ್ ಡಿಪಿಆರ್/125/ಪಿಬಿವಿ/2019(ಇ-ಆ‍ಫಿಸ್),ಬೆಂಗಳೂರು,ದಿನಾಂಕ:27_02_2020

 0.46  ವೀಕ್ಷಿಸಿ
ಸರ್ಕಾರದ ನಡವಳಿಗಳು    ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಸಾಮಾಗ್ರಿಗಳನ್ನು ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶ್ರೀ ಷಡಕ್ಷರಮೂರ್ತಿ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಮಂಡ್ಯ ಇವರ ವಿರುದ್ದ ಇಲಾಖಾ ವಿಚಾರಣೆ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವ ಬಗ್ಗೆ.

ಗ್ರಾಅಪ/254/ವಿಸೇಬಿ/2018,ಬೆಂಗಳೂರು,

ದಿನಾಂಕ:27_02_2020

 1.77  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಪ್ರಭು ಸಿ ಮಾನೆ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಜೇವರ್ಗಿ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/39/ವಿಸೇಬಿ/2019,ಬೆಂಗಳೂರು ದಿನಾಂಕ:27_02_2020  2.11  ವೀಕ್ಷಿಸಿ
ಸರ್ಕಾರದ ನಡವಳಿಗಳು    ಶ್ರೀ ಫ.ನಿ.ಗುಡ್ಡಾಕಾರ,ನಿವೃತ್ತ ಜಿಲ್ಲಾ ನ್ಯಾಯಧೀಶರು ಹಾಗೂ ವಿಚಾರಣಾಧಿಕಾರಿಗಳು,ಧಾರವಾಡ ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/75/ವಿಸೇಬಿ/2017,ಬೆಂಗಳೂರು,

ದಿನಾಂಕ:26_02_2020

 0.60  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 30-05-2023 05:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080