ಅಭಿಪ್ರಾಯ / ಸಲಹೆಗಳು

ಸೇವೆಗಳು - ಎ

Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

  

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
ಸರ್ಕಾರದ ನಡವಳಿಗಳು ಪಂ.ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 4 ವೃತ್ತಗಳನ್ನು ಹುದ್ದೆ ಸಮೇತ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಗೆ ಸ್ಥಳಾಂತರಿಸುವ ಬಗ್ಗೆ ಆರ್‌ ಡಿ ಪಿ ಆರ್/145/ಜಡ್‌ಪಿಎ/2022(ಇ), ದಿನಾಂಕ:26.07.2022 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಲೋಕೋಪಯೋಗಿ ಇಲಾಖೆಯ ಸೇವೆಗೆ ಸೇರಿದ ಸಹಾಯಕ ಇಂಜಿನಿಯರ್‌ (ವಿಭಾಗ-2) ಆದ ಶ್ರೀ ಬಿ.ಎನ್.ಗೌಡರ ಮತ್ತು ಶ್ರೀ ಸಂಜೀವಕುಮಾರ ಶಳಕೆ., ಇವರ ಸೇವೆಯನ್ನು ಶಾಶ್ವತವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ. ಗ್ರಾಅಪ/402/ಎಸ್‌ಎಸ್‌ಕೆ/2021, ದಿನಾಂಕ:14.07.2022 0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಐ.ಎಲ್‌ ಇಂಗಳೇಶ್ವರ, ದ್ವಿ.ದ.ಲೆ.ಸ, ಪಂ.ರಾ.ಇಂ, ವಿಬಾಗ, ಬಾಗಲಕೋಟೆ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ. ಗ್ರಾಅಪ/178/ಜಡ್‌ಪಿಎ/2022, ದಿನಾಂಕ:13.07.2022 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮಂಜೂರಾಗಿರುವ  30 ಕಿರಿಯ ಇಂಜಿನಿಯರ್‌ (ಪರಿಸರ) ಹುದ್ದೆಗಳನ್ನು ಸದರಿ ಹುದ್ದೆಗಳೆದುರು ನೇಮಕಗೊಂಡಿರುವ ಸಿಬ್ಬಂದಿಗಳ ಸಮೇತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಶಾಶ್ವತವಾಗಿ  ಸ್ಥಳಾಂತರಿಸುವ ಬಗ್ಗೆ-ಆದೇಶ. ಆರ್‌ ಡಿ ಪಿ ಆರ್/ ಆರ್‌ ಐ/113/2022, ದಿನಾಂಕ:13.07.2022 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ರಾಜಶೇಖರ್‌ ಬಿ ಹೆಸರೂರು, ಕಾರ್ಯಪಾಲಕ ಇಂಜಿನಿಯರ್‌, ಇವರ ಕರ್ತವ್ಯ ಲೋಪದ ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ-ಆದೇಶ. ಗ್ರಾಅಪ/111/ಇಎನ್‌ಕ್ಯೂ/2021, ದಿನಾಂಕ:13.07.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಟಿ.ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ಅಮಾನತ್ತು ಪಡಿಸುವ ಬಗ್ಗೆ. ಗ್ರಾಅಪ/176/ಜಡ್‌ಪಿಎ/2022, ದಿನಾಂಕ:11.07.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿನ ಜಂಟಿ ನಿರ್ದೇಶಕರು(ಅರಣ್ಯ) ಹುದ್ದೆಯನ್ನು ಜಂಟಿ ನಿರ್ದೇಶಕರು (ಕೃಷಿ) ಎಚಿದು ಪುನರ್‌ ಪದನಾಮಿಕರಿಸುವ ಕುರಿತು. RDC-EGS/335/2022,ದಿನಾಂಕ:07.07.2022 0.5 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-2) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.12.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/23/ಸೇಶಿಕಾ/2021, ದಿನಾಂಕ:06.07.2022 1.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜೆ.ಎಸ್.ಸೋಮಶೇಖರ್‌, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಇವರಿಗೆ-ಸಂಭಾವನೆ ಮಂಜೂರು ಮಾಡುವ ಬಗ್ಗೆ. ಗ್ರಾಅಪ/109/ಇಎನ್‌ಕ್ಯೂ/2017, ದಿನಾಂಕ:05.07.2022 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಮಲ್ಲಿಕಾರ್ಜುನ ಪಪ್ಪ, ಅಂದಿನ ದ್ವಿತೀಯ ದರ್ಜೆ ಸಹಾಯಕ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಕಲಬುರಗಿ ಇವರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡುರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/422/ಜಿಪಅ/2015, ದಿನಾಂಕ:05.07.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸಂದೀಪ.ಟಿ.ಕೆ., ದ್ವಿ.ದ.ಲೆ.ಸ, ಪಂ.ರಾ.ಇಂ, ವಿಭಾಗ, ಚನ್ನರಾಯಪಟ್ಟಣ ಇವರ ತಾಯಿಯ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ. ಗ್ರಾಅಪ/179/ಜಡ್‌ಪಿಎ/2022, ದಿನಾಂಕ:05.07.2022 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು

ಶ್ರೀ ಕಾಶಿನಾಥ ಆಣವೀರಪ್ಪ ರಾಸುರೆ, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ಆಡಳಿತ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ-ಅಂತಿಮ ಆದೇಶ.

ಗ್ರಾಅಪ/286/ಜಿಪಅ/2016, ದಿನಾಂಕ:04.07.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು

ಕು: ತ್ರಿಶೀಲ ಪಾಣಿಗ್ರಾಹಿ, ತಾಂತ್ರಿಕ ಸಹಾಯಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರ ವಿರುದ್ಧದ ಅನಧಿಕೃತ ಗೈರು ಹಾಜರಿ, ಕರ್ತವ್ಯ ನಿರ್ಲಕ್ಷ್ಯತೆ ಇತ್ಯಾದಿ ಆರೋಪಗಳ ಕುರಿತಂತೆ ಸದರಿಯವರ ವಿರುದ್ಧ ಇಲಾಖಾ ವಿಚಾರಣೆ-ದಂಡನೆ ವಿಧಿಸುವ ಬಗ್ಗೆ.

ಗ್ರಾಅಪ/54/ಇಎನ್‌ಕ್ಯೂ/2020, ದಿನಾಂಕ:04.07.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಹೆಚ್.ಕೆ.ವಂಟಗೋಡಿ ಅಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಖಾನಾಪೂರ (ಹಾಲಿ ನಿವೃತ್ತ) ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ-ಆದೇಶ. ಗ್ರಾಅಪ/21/ಇಎನ್‌ಕ್ಯೂ/2021, ದಿನಾಂಕ:04.07.2021 1.2 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಿ.ಎಂ.ಪಾಟೀಲ್‌, ಅಂದಿನ ಕಿರಿಯ ಇಂಜಿನಿಯರ್‌, ಸಿಂಧಗಿ ತಾಲ್ಲೂಕು ಪಂಚಾಯತ್‌, ವಿಜಯಪುರ ಜಿಲ್ಲೆ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ-ಆದೇಶ. ಗ್ರಾಅಪ/17/ಇಎನ್‌ಕ್ಯೂ/2020, ದಿನಾಂಕ:04.07.2022 1 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.11.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/03/ಸೇಶಿಕಾ/2021 (ಭಾಗ-1), ದಿನಾಂಕ:02.07.2022  4 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕೆ.ತೌಸಿಫ್‌,  ಕಿರಿಯ ಇಂಜಿನಿಯರ್‌ ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್‌ ಸ್ತಾಪಿಸುವ ಬಗ್ಗೆ ಆದೇಶ. ಗ್ರಾಅಪ/134/ಜಡ್‌ಪಿಎ/2022, ದಿನಾಂಕ:28.06.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಸಮಿತಿಯ ಮೂರನೇ ವರದಿ (2013-14) ಕಂಡಿಕೆ 2.3/2008-09 ರಲ್ಲಿನ ಶಿಫಾರಸ್ಸಿನಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಲು ವಿಚಾರಣಾಧಿಕಾರಿಯನ್ನು ನೇಮಿಸುವ ಬಗ್ಗೆ. ಗ್ರಾಅಪ/49/ಇಎನ್‌ಕ್ಯೂ/2022, ದಿನಾಂಕ:27.06.2022 1.5 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01.03.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 110 ಎಸ್‌ಎಸ್‌ಕೆ 2022, ದಿನಾಂಕ: 27.06.2022 1.0 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ರತನ್‌ ಎಸ್.ಜಿ., ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ.ವಿಭಾಗ, ಬೆಂಗಳೂರು ಗ್ರಾಮಾಂತರ ಇವರ ವಿರುದ್ಧ ಕೈಗೊಂಡ ಇಲಾಖಾ ವಿಚಾರಣೆಯನ್ನು ಕೈಬಿಡುವ ಬಗ್ಗೆ-ಆದೇಶ ಗ್ರಾಅಪ/63/ಇಎನ್‌ಕ್ಯೂ/2021, ಬೆಂಗಳೂರು, ದಿನಾಂಕ:23.06.2022 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶಾಖೋತ್ಪನ್ನ ವಿದ್ಯತ್‌ ಕೇಂದ್ರ, ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ, ರಾಯಚೂರು ಇಲ್ಲಿಯ ನೌಕರರಾದ ಶ್ರೀ ವಿನಾಯಕ.ಕೆ.ಪಿ., ಸಹಾಯಕ ಇಂಜಿನಿಯರಿಂಗ್‌ ಇಲಾಖೆಯ ವ್ಯಾಪ್ತಿಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸುವ ಬಗ್ಗೆ-ಆದೇಶ ಗ್ರಾಅಪ/84/ಎಸ್‌ ಎಸ್‌ ಕೆ/2022, ದಿನಾಂಕ:21.06.2022 1 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿಯರಿಂಗ್‌ ಇಲಾಖೆಯ ಕಾರ್ಯಪಾಲಕ ಇಂಜಿಯರ್‌ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.03.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/109/ಎಸ್‌ಎಸ್‌ ಕೆ/2022, ದಿನಾಂಕ:20.06.2022 2.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಚನ್ನಬಸಪ್ಪ, ಅಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ. ಉಪ ವಿಭಾಗ, ಯಾದಗಿರಿ ಹಾಗೂ ಶ್ರೀ ಗುರುರಾಜ ಕುಲಕರ್ಣಿ, ಅಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ ಉಪ ವಿಭಾಗ, ಯಾದಗಿರಿ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧದ ಮಾನ್ಯ ನ್ಯಾಯ ಮಂಡಳಿಯು ನೀಡುರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/204/ಜಿಪಅ/2019, ದಿನಾಂಕ:14.06.2022 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕೆ.ಶಂಕರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರ ವಿರುದ್ಧದ ಇಲಾಖಾ ವಿಚಾರಣಾ ಪ್ರಕರಣ-ಮಾನ್ಯ ಕೆ.ಎ.ಟಿಯ ಅರ್ಜಿ ಸಂಖ್ಯೆ:20785/2020 ರಲ್ಲಿ ನೀಡಿರುವ ಆದೇಶದ ದಿನಾಂಕ:11.02.2022 ರಂತೆ ಇಲಾಖಾ ವಿಚಾರಣೆ ಕೈಬಿಡುವ ಬಗ್ಗೆ-ಆದೇಶ. ಗ್ರಾಅಪ/88/ಜಿಪಅ/2021, ದಿನಾಂಕ:14.06.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪಿ.ಎ.ಭಜಂತ್ರಿ , ಹಿಂದಿನ ಕಾರ್ಯಪಾಲಕ ಇಂಜಿನಿಯರ್‌ (ಹಾಲಿ ನಿವೃತ್ತ), ಪಂ.ರಾ.ಇಂ. ವಿಬಾಗ, ವಿಜಯಪುರ ಇವರ ವಿರುದ್ಧ ಶಿಸ್ತು ಕ್ರಮ-ಅಂತಿಮ ಆದೇಶ.

ಗ್ರಾಅಪ/54/ಇ ಎನ್‌ ಕ್ಯೂ/2019, ದಿನಾಂಕ:13.06.2022

0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಬಾಬು ಪವಾರ್‌, ಹಿಂದಿನ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ ವಿಭಾಗ ಬೀದರ್‌ ಇವರ ವಿರುದ್ಧ ಶಿಸ್ತು ಕ್ರಮ-ಅಂತಿಮ ಆದೇಶ.

ಗ್ರಾಅಪ/36/ಜಿಪಅ/2018, ದಿನಾಂಕ:13.06.2022

0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸಂಗಪ್ಪ ಎನ್‌ ಗದ್ದಿ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಯಲಬುರ್ಗಾ ಕೊಪ್ಪಳ ಜಿಲ್ಲೆ ಇವರಿಗೆ-ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/02/ಇ ಎನ್‌ ಕ್ಯೂ/2015, ದಿನಾಂಕ:08.06.2022

0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಕೊಪ್ಪಳ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ 2019 ನೇ ಸಾಲಿನಿಂದ-2022 ನೇ ಸಾಲಿನ ವರೆಗೂ ಕೈಗೊಳಗಳಲಾದ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ತಪಾಸಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ-ಆದೇಶ.

ಗ್ರಾಅಪ/152/ಜಡ್‌ಪಿಎ/2022(ಇ), ದಿನಾಂಕ:04.06.2022

0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸುಭಾನ ಸಾಹೇಬ್‌ ಹಿಂದಿನ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾಜ್.ಇಂ ವಿಭಾಗ ರಾಯಚೂರು, ಇವರ ವಿರುದ್ಧದ ಕರ್ತವ್ಯ ಲೋಪದ ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಒಯನ್ನು ನೇಮಕ ಮಾಡುವ ಬಗ್ಗೆ-ಆದೇಶ. ಗ್ರಾಅಪ/67/ಇ ಎನ್‌ಕ್ಯೂ/2019, ದಿನಾಂಕ:03.06.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾದೇಶಿಕ ಕಾರ್ಯಾಗಾರಕ್ಕೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ.

ಗ್ರಾಅಪ 89 ಆರ್‌ಐ 2020, ದಿನಾಂಕ:02.06.2022

0.5 ವೀಕ್ಷಿಸಿ
ಅಧಿಸೂಚನೆ ಅಧಿಸೂಚನೆ ಸಂಖ್ಯೆ:ಗ್ರಾಅಪ/65/ಜಿಪಅ/2014, ದಿನಾಂಕ:08.05.2014, 28.10.2014, 10.04.2015 ಮತ್ತು 23.09.2015 ರ ಅಧಿಸೂವನೆಯೊಂದಿಗಿನ ಅನುಬಂಧಗಳಲ್ಲಿ ಗ್ರಾಅಪ/187/ಜಿಪ ಅ/2021, ದಿನಾಂಕ:01.06.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕಂಟೆಪ್ಪ ಎನ್.‌ ಬಾವಗಿ, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಕಲಬುರಗಿ ಇವರ ವಿರುದ್ಧ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಗಯನ್ನು ನೇಮಿಸುವ ಬಗ್ಗೆ. ಗ್ರಾಅಪ/179/ಜಿಪಅ/2021, ದಿನಾಂಕ:01.06.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಕೆ. ಭಿಮರೆಡ್ಡಿ, ಅಂದಿನ ಕಿರಿಯ ಇಂಜಿನಿಯರ್‌ (ಮಾಸಿಕ ವೇತನ ಸಿಬ್ಬಂದಿ), ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಯಾದಗಿರಿ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/371/ಜಿಪಅ/2016, ಬೆಂಗಳೂರು, ದಿನಾಂಕ:09.05.2022 0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ವಿ.ಎಸ್.‌ ವರ್ಣೀಕರ್‌, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಅಂಕೋಲಾ ಹಾಗೂ ಶ್ರೀ ರಾಮು ಪಿ. ಗುನಗಿ, ಸಹಾಯಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಅಂಕೋಲಾ ಇವರುಗಳ ವಿರುದ್ಧ ಇಲಾಖಾ ವಿಚಾರಣೆ –ವಿಚಾರಣಾಧಿಕಾರಿಯನ್ನು ನೇಮಿಸುವ ಬಗ್ಗೆ ಗ್ರಾಅಪ/215/ಜಿಪಅ/2018, ಬೆಂಗಳೂರು, ದಿನಾಂಕ:07.05.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಯಾದಗಿರಿ ಪಂ.ರಾ. ಇಂ. ವಿಭಾಗದ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ಸುಧಾರಣೆ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಜಂಟಿ ಇಲಾಖಾ ವಿಚಾರಣೆ ನಡೆಸುವ ಬಗ್ಗೆ – ಆದೇಶ. ಗ್ರಾಅಪ/96/ಇಎನ್‌ಕ್ಯೂ/2017, ಬೆಂಗಳೂರು, ದಿನಾಂಕ:30.04.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಅಬುಲ್‌ ಫಜಲ್‌, ಅಂದಿನ ಕಿರಿಯ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಯಾದಗಿರಿ (ಹಾಲಿ ಸಹಾಯಕ ಇಂಜಿನಿಯರ್‌, ಯೋಜನಾ ಉಪ ವಿಭಾಗ, ಕಲಬುರಗಿ) ಇವರಿಗೆ ವಿಧಿಸಿರುವ ದಂಡನೆ- ಪುನರ್‌ ಪರಿಶೀಲನಾ ಅರ್ಜಿ-ಮಾರ್ಪಾಡು ಆದೇಶ. ಗ್ರಾಅಪ/28/ಜಿಪಅ/2022, ಬೆಂಗಳೂರು, ದಿನಾಂಕ:30.04.2022 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಷಣ್ಮುಖ ವಿ. ಬುಗಟಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ದಾವಣಗೆರೆ (ಪ್ರಸಕ್ತ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಗದಗ) ಇವರ ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆ-ಅಂತಿಮ ಆದೇಶ. ಗ್ರಾಅಪ/101/ಜಿಪಅ/2019, ಬೆಂಗಳೂರು, ದಿನಾಂಕ:29.04.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ತಲಕಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿದ ಅದಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನಿಯಮ 14ಎ ರಡಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿದ ಆದೇಶವನ್ನು ರದ್ದುಪಡಿಸುವ ಬಗ್ಗೆ. ಗ್ರಾಅಪ/165/ಜಿಪಅ/2021, ದಿನಾಂಕ:27.04.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಚೆಲ್ಲಹಳ್ಳಿ ಗ್ರಾಮದಿಂದ ಗೋಹಳ್ಳಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನಿಯಮ 14ಎ ರಡಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಿದ ಆದೇಶವನ್ನು ರದ್ದುಪಡಿಸುವ ಬಗ್ಗೆ. ಗ್ರಾಅಪ/244/ಜಿಪಅ/2019, ಬೆಂಗಳೂರು, ದಿನಾಂಕ:26.04.2022 0.8 ವೀಕ್ಷಿಸಿ
ಸರ್ಕಾರದ ನಡವಳಿಗಳು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಚೆಲ್ಲಹಳ್ಳಿ ಗ್ರಾಮದಿಂದ ಗೋಹಳ್ಳಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನಿಯಮ 14ಎ ರಡಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಿದ ಆದೇಶವನ್ನು ರದ್ದುಪಡಿಸುವ ಬಗ್ಗೆ. ಗ್ರಾಅಪ/271/ಜಿಪಅ/2019, ಬೆಂಗಳೂರು, ದಿನಾಂಕ:21.04.2022 0.9 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಸ್.ಎ. ಸಾವಗಾಂವ, ಸಹಾಯಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಅಥಣಿ ಇವರ ವಿರುದ್ಧದ ಇಲಾಖಾ ವಿಚಾರಣೆ-ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತ ರವರಿಗೆ ವಹಿಸುವ ಬಗ್ಗೆ – ಆದೇಶ. ಗ್ರಾಅಪ/25/ಇಎನ್‌ಕ್ಯೂ/2022, ಬೆಂಗಳೂರು, ದಿನಾಂಕ:19.04.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಗಂಗಾವತಿ ಇಲ್ಲಿನ ಹೊಸಳ್ಳಿ, ಹಿರೇಬೇಣಕಲ್‌ ಮತ್ತು ವಿರುಪಾಪೂರ ಗಡ್ಡೆ ಗ್ರಾಮಗಳ ಶಾಲೆಗಳಿಗೆ ಕುಡಿಯುವ ನೀರಿನ ಪೂರೈಕೆ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಆರೋಪ-ಸಂಬಂಧಿಸಿದವರ ವಿರುದ್ಧ ಇಲಾಖೆ ವಿಚಾರಣೆ-ಅಂತಿಮ ಆದೇಶ. ಗ್ರಾಅಪ/72/ಇಎನ್‌ಕ್ಯೂ/2015, ದಿನಾಂಕ:18.04.2022 1.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಜಗದೇವಿ ಪವಾರ್‌, ಶ್ರೀ ರಾಮಾನುಜಚಾರ್ಯ, ಹಿಂದಿನ ಕಾರ್ಯದರ್ಶಿಗಳು ಮತ್ತು ಶ್ರೀ ರಂಗಪ್ಪ ರಾಮದುರ್ಗ, ಕಿರಿಯ ಇಂಜಿನಿಯರ್‌ ಇವರುಗಳ ವಿರುದ್ಧದ ಲೋಕಾಯುಕ್ತ ಪ್ರಕರಣ-ಮಾನ್ಯ ಕೆ.ಎ.ಟಿ.ಯ ಅರ್ಜಿ ಸಂಖ್ಯೆ:20206-20208/2021 & 7020/2018 ರಲ್ಲಿ ನೀಡುರುವ ಆದೇಶ ದಿನಾಂಕ: 22.07.2021 ರಂತೆ ಇಲಾಖಾ ವಿಚಾರಣೆ ಕೈಬಿಡುವ ಬಗ್ಗೆ – ಆದೇಶ. ಗ್ರಾಅಪ/11/ಜಿಪಅ/2021, ದಿನಾಂಕ:18.04.2022 1 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿನಾಂಕ:01.03.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/109/ಎಸ್‌ ಎಸ್‌ ಕೆ/2022, ದಿನಾಂಕ:07.04.2022 1.3 ವೀಕ್ಷಿಸಿ
ಅಧಿಸೂಚನೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧೀಕ್ಷಕ ಇಂಜಿನಿಯರ್ ವೃಂದದ ಕರಡು ಜೇಪ್ರತಾ ಪಟ್ಟಿಯನ್ನು ದಿನಾಂಕ: 01.3. 2022 ರಲ್ಲಿದ್ದಂತೆ ಪುಕಟಿಸುವ ಬಗ್ಗೆ. ಗ್ರಾಅಪ/108/ಎಸ್‌ ಎಸ್‌ ಕೆ/2022, ದಿನಾಂಕ:07.04.2022 0.6 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಇಂಜಿನಿಯರ್ ವೃಂದದ ಕರಡು ಜೇಷ್ಕೃತಾ ಪಟ್ಟಿಯನ್ನು ದಿನಾಂಕ:01.3.2022 ರಲ್ಲಿದ್ದಂತೆ ಪುಕಟಿಸುವ ಬಗ್ಗೆ. ಗ್ರಾಅಪ/110/ಎಸ್‌ ಎಸ್‌ ಕೆ/2022, ದಿನಾಂಕ:07.04.2022 0.7

ವೀಕ್ಷಿಸಿ

ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ವೃಂದದ ಕರಡು ಜೇಪ್ರತಾ ಪಟ್ಟಿಯನ್ನು ದಿನಾಂಕ: 01.3.2022 ರಲ್ಲಿದ್ದಂತೆ ಪುಕಟಿಸುವ ಬಗ್ಗೆ. ಗ್ರಾಅಪ/111/ಎಸ್‌ ಎಸ್‌ ಕೆ/2022, ದಿನಾಂಕ:07.04.2022 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಶಿವಕುಮಾರ, ಕಿರಿಯ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಭಾಲ್ಕಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ-ಆದೇಶ ಗ್ರಾಅಪ/69/ಇ ಎನ್‌ ಕ್ಯೂ/2020, ದಿನಾಂಕ:06.04.2022 1

ವೀಕ್ಷಿಸಿ

ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ಗ್ರೇಡ್-2) ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.12.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/23/ಸೇಶಿಕಾ/2021 (1), ದಿನಾಂಕ:05.04.2022 2.4

ವೀಕ್ಷಿಸಿ

ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ಗ್ರೇಡ್-2)‌ ವೃಂದದ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.12.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/23/ಸೇಶಿಕಾ/2021 (2), ದಿನಾಂಕ:05.04.2022 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಬಸವರಾಜ ಟಕ್ಕಳಕ್ಕಿ, ಸಹಾಯಕ ಇಂಜಿನಿಯರ್‌ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ – ಅಂತಿಮ ಆದೇಶ. ಗ್ರಾಅಪ/330/ಜಿಪಅ/2018, ದಿನಾಂಖ:03.03.2022 0.7

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಸೈಯದ್‌ ಮುಕ್ತಾರ್‌ ಕಿರಿಯ ಇಂಜಿನಿಯರ್‌ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ – ಅಂತಿಮ ಆದೇಶ. ಗ್ರಾಅಪ/480/ಜಿಪಾಅ/2017, ದಿನಾಂಕ:30.03.2022 0.7

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಸ್.ಬಿ.ಮೈಶಾಳೆ, ಅಂದಿನ ಸಹಾಯಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ರಾಯಭಾಗ ಹಾಗೂ ಶ್ರೀ ಎಸ್.ಜಿ.ಬೋಸಲೆ ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ರಾಯಭಾಗ ಇವರುಗಳ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ – ಆದೇಶ. ಗ್ರಾಅಪ/47/ಇ ಎನ್‌ ಕ್ಯೂ/2020, ದಿನಾಂಕ:29.03.2022 1.1

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಶರಣಬಸಪ್ಪ ಎಸ್.ಪೋಲೀಸ್‌ ಪಾಟೀಲ ಸ.ಕಾ.ಇಂ., ಪಂ.ರಾ.ಇಂ.ಉಪ ವಿಭಾಗ, ಸೇಡಂ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ ಗ್ರಾಅಪ/74/ಜಡ್‌ ಪಿ ಎ/2022, ದಿನಾಂಕ:28.03.2022 0.5

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಪವನ್ ಕುಮಾರ್, ಪ್ರ.ದ.ಸ., ಪಂ.ರಾ.ಇಂ.ಉಪವಿಭಾಗ, ಯಾದಗಿರಿ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ. ಗ್ರಾಅಪ/73/ಜಡ್‌ ಪಿ ಎ/2022, ದಿನಾಂಕ:28.03.2022 0.6

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಗಣಪತಿ.ಎಸ್.ಸಾಕರೆ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ.ಉಪವಿಭಾಗ, ದೇವದುರ್ಗ ಇವರ ವಿರುದ್ಧದ ಲೋಕಾಯುಕ್ತ ಪ್ರಕರಣ – ಮಾನ್ಯ ಕೆ.ಎ.ಟಿ.ಯ ಅರ್ಜಿ ಸಂಖ್ಯೆ:2320/2017 ರಲ್ಲಿ ನೀಡಿರುವ ಆದೇಶ ದಿನಾಂಕ:26.06.2017 ರಂತೆ ಇಲಾಖಾ ವಿಚಾರಣೆ ಕೈಬಿಡುವ ಬಗ್ಗೆ – ಆದೇಶ. ಗ್ರಾಅಪ/249/ಜಿಪಾ/2017, ದಿನಾಂಕ:28.03.2022 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ರಾಜು ಡಾಂಗೆ, ಅಂದಿನ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಬೀದರ್‌ ಹಾಗೂ ಶ್ರೀ ಅನಂತ ಮೋರೆ, ಕಿರಿಯ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಭಾಲ್ಕಿ ಇವರುಗಳ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣಚಾಗಿ ದಂಡನೆ ವಿಧಿಸುವ ಬಗ್ಗೆ – ಆದೇಶ. ಗ್ರಾಅಪ/87/ಇ ಎನ್‌ ಕ್ಯೂ/2021, ದಿನಾಂಕ:28.03.2022 1.1

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎನ್.ಎನ್ ಅಶೋಕ ರೆಡ್ಡಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ಇಂಜಿನಿಯರಿಂಗ ಉಪ ವಿಭಾಗ, ಹಿರಿಯೂರು (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ – ಅಂತಿಮ ಆದೇಶ. ಗ್ರಾಅಪ/14/ಇ ಎನ್‌ ಕ್ಯೂ/2009, ದಿನಾಂಕ:25.03.2022 1.1

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಅನಂತಚಾರ್ಯ ಮೋಗರೆ, ಕಿರಿಯ ಇಂಜಿನಿಯರ್‌, ಪಂ.ರಾ.ಇಂ.ಉಪ ವಿಭಾಗ, ಅಫಜಲಪೂರ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಬಗ್ಗೆ. ಗ್ರಾಅಪ/78/ಜಡ್‌ಪಿಎ/2022, ದಿನಾಂಕ:24.03.2022 0.4

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಕೆ.ಕೃಷ್ಣಪ್ಪನಾಯ್ಕ, ಪ್ರಥಮ ದರ್ಜೆ ಲೆಕ್ಕ ಸಹಾಯಕ, ಪಂ.ರಾ.ಇಂ. ವಿಭಾಗ, ಚಾಮರಾಜನಗರ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು – ಆದೇಶ. ಗ್ರಾಅಪ/17/ಇ ಎನ್‌ ಕ್ಯೂ/2022, ದಿನಾಂಕ:24.03.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್‌ (ಗ್ರೇಡ್-1)‌ ವೃಂದದ ನೇಮಕಾತಿ – ವಿದ್ಯಾರ್ಹತೆ ನಿಗದಿಪಡಿಸುವ ಬಗ್ಗೆ – ಕಾರ್ಯಕಾರಿ ಆದೇಶ. ಗ್ರಾಅಪ/96/ಎಸ್‌ ಎಸ್‌ ಕೆ/2022, ದಿನಾಂಕ:23.03.2022 0.6

ವೀಕ್ಷಿಸಿ

ಸರ್ಕಾರದ ನಡವಳಿಗಳು ಮೂಲತ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಾದ ಶ್ರೀ ಚೇತನಕುಮಾರ್‌, ಜೆ., ಕಿರಿಯ ಸಹಾಯಕರು-ಕಂ-ಡೇಟಾ ಎಂಟ್ರಿ ಅಪರೇಟರ್‌ ಇವರನ್ನು ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಬಗ್ಗೆ – ಆದೇಶ. ಗ್ರಾಅಪ/46/ಯೋಉಮಾ/2022, ದಿನಾಂಕ:22.03.2022 0.9  ವೀಕ್ಷಿಸಿ
ಸರ್ಕಾರದ ನಡವಳಿಗಳು ಹೊಸನಗರ ತಾಲ್ಲೂಕು, ಸುಳುಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿರುವ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ – ಅಂತಿಮ ಆದೇಶ. ಗ್ರಾಅಪ/20/ಇ ಎನ್‌ ಕ್ಯೂ/2019, ದಿನಾಂಕ:21.03.2022 1.4 ವೀಕ್ಷಿಸಿ
ಸರ್ಕಾರದ ನಡವಳಿಗಳು ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಚಾಮರಾಜನಗರ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ – ಆದೇಶ. ಗ್ರಾಅಪ/49/ಜಡ್‌ಪಿ ಎ/2022(ಇ), ದಿನಾಂಕ:19.03.2022 0.4 ವೀಕ್ಷಿಸಿ
ಸರ್ಕಾರದ ನಡವಳಿಗಳು  ಶ್ರೀಮತಿ ಭಾರತಿ, ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಚಿತ್ರದುರ್ಗ ಇವರ ವಿರುದ್ಧ ಶಿಸ್ತು ಕ್ರಮ – ವಿಚಾರಣಾಧಿಕಾರಿಯನ್ನು ನೇಮಿಸುವ ಬಗ್ಗೆ. ಗ್ರಾಅಪ/96/ಇ ಎನ್‌ ಕ್ಯೂ/2021, ದಿನಾಂಕ:15.03.2022 0.5  ವೀಕ್ಷಿಸಿ
ಸರ್ಕಾರದ ನಡವಳಿಗಳು  ಶ್ರೀ ಶ್ರೀನಿವಾಸರಾವ್‌ ಬಿ.ಎಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ – ಆದೇಶ. ಗ್ರಾಅಪ/108/ಇಎನ್‌ ಕ್ಯೂ/2021, ದಿನಾಂಕ:15.03.2022 0.6

ವೀಕ್ಷಿಸಿ

ಸರ್ಕಾರದ ನಡವಳಿಗಳು  ಶ್ರೀಮತಿ ನಂದಿನಿ ಜಿ ದ್ವಿ.ದ.ಸ ಪಂ.ರಾ.ಇಂ. ಉಪ ವಿಭಾಗ ಚಿತ್ರದುರ್ಗ ಇವರ ಪತಿಯ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ  ಗ್ರಾಅಪ 20 ಎಸ್.ಎಸ್.ಕೆ 2021 ಬೆಂಗಳೂರು, ದಿನಾಂಕ:11.03.2022  0.09

ವೀಕ್ಷಿಸಿ

ಸರ್ಕಾರದ ನಡವಳಿಗಳು  ಶ್ರೀ ತೋಕ್ಯಾನಾಯ್ಕ ಹಿಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ. ಉಪ ವಿಭಾಗ, ಹಿರಿಯೂರು ಹಾಗು ಶ್ರೀ ಸತ್ಯಪ್ಪ ಹಿಂದಿನ ಸ.ಕಾ ಇಂ.  ಪಂ.ರಾ.ಇಂ. ಉಪ ವಿಭಾಗ, ಹಿರಿಯೂರು ಇವರುಗಳ ವಿರುದ್ದದ ಲೋಕಾಯುಕ್ತ ವಿಚಾರಣೆ-ದಂಡನೆ ವಿಧಿಸಿ ಅಂತಿಮ ಆದೇಶ ಹೊರಡಿಸುವ ಬಗ್ಗೆ ಗ್ರಾಅಪ 96 ಇಎನ್‌ ಕ್ಯೂ 2021, ಬೆಂಗಳೂರು, ದಿನಾಂಕ: 10.03.2022 0.2 ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ಜಗನ್ನಾಥ ಮಜಗೆ ಸ.ಕಾ.ಇಂ ಇವರಿಗೆ ಸ್ಥಳ ನಿಯುಕ್ತಿ ನೀಡುವ ಬಗ್ಗೆ-ಆದೇಶ ಗ್ರಾಅಪ 140 ಜಿಪಅ 2021, ಬೆಂಗಳೂರು, ದಿನಾಂಕ: 08.03.2022 0.13

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎ ಕೆ ಮುಲ್ಲಾ ನಿವೃತ್ತ ಜಿಲ್ಲಾ & ಸತ್ರ ನ್ಯಾಯಧೀಶರು ಹಾಗು ವಿಚಾರಣಾಧಿಕಾರಿಗಳು, ಬೇಳಗಾವಿ, ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ ಆದೇಶ. ಗ್ರಾಅಪ 01 ಇಎನ್‌ ಕ್ಯೂ 2020, ಬೆಂಗಳೂರು, ದಿನಾಂಕ: 08.03.2022 0.08

ವೀಕ್ಷಿಸಿ

ಸರ್ಕಾರದ ನಡವಳಿಗಳು 2013-14ನೇ ಸಾಲಿನ NRDWP ಯೋಜನೆಯಡಿ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಲೆಗಳಿಗೆ ಕುಡಿಯುವ ನೀರಿನ ಸರಬರಾಜು ಕಾಮಗಾರಿಗಳಲ್ಲಿ ಅವ್ಯವಹಾರವೆಸಗಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಅಧಿಕಾರಿ/ನೌಕರರ ವಿರುದ್ದದ ಲೋಕಾಯುಕ್ತ ವಿಚಾರಣೆ-ದಂಡನೆ ವಿಧಿಸಿ ಅಂತಿಮ ಆದೇಶ ಹೊರಡಿಸುವ ಬಗ್ಗೆ. ಗ್ರಾಅಪ 24 ಇಎನ್‌ ಕ್ಯೂ 2021, ಬೆಂಗಳೂರು, ದಿನಾಂಕ: 07.03.2022 0.4

ವೀಕ್ಷಿಸಿ

ಅಧಿಸೂಚನೆ ಶ್ರೀ ಚನ್ನಬಸಪ್ಪ ನಿವೃತ್ತ ಜವಾನ ಇವರ ಹೆಸರನ್ನು ಪಂ.ಇಂ,ಸೇ & ಜಿಲ್ಲಾ ಪರಿಷತ್ ನೌಕರರ ವಿಲೀನಾತಿ ನಿಯಮಗಳು-2013ರ ಪರಿಶಿಷ್ಟದಲ್ಲಿ ಕ್ರ-911 ರಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ ಗ್ರಾಅಪ 211 ಎಸ್.ಎನ್.ಕೆ. 2020, ಬೆಂಗಳೂರು ದಿನಾಂಕ: 05.03.2022 0.05

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಚನ್ನಬಸಪ್ಪ ಮೆಕಾಲೆ ಹಿಂದಿನ ಸ.ಕಾ.ಇಂ. ಶ್ರೀ ಬಸಯ್ಯ ಹಿರೇಮಠ, ಹಿಂದಿನ ಸ.ಕಾ.ಇಂ. & ಶ್ರೀ ಎಸ್‌ ಜಿ ಪಾಟೀಲ್‌ ಹಿಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ ಉಪವಿಭಾಗ ಸುರಪುರ ಇವರುಗಳ ವಿರುದ್ದ ಶಿಸ್ತು ಕ್ರಮ-ಅಂತಿಮ ಆದೇಶ ಗ್ರಾಅಪ 06 ಜಿಪಅ 2022, ಬೆಂಗಳೂರು ದಿನಾಂಕ: 03.03.2022 0.19

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ರಾಮಕೃಷ್ಣ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. ಗ್ರಾಅಪ/87/ಇಎನ್‌ಕ್ಯೂ/2017, ದಿನಾಂಕ:02.03.2022 0.6

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಶಂಕರ ಮಳಗಿನ ಹಿಂದಿನ ಪ್ರಭಾರ ಸ.ಕಾ.ಇಂ ಮತ್ತು ಕುಮಾರಿ ಶಿಲ್ಪಾ, ಹಿಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ ಉಪವಿಭಾಗ, ಕೊಪ್ಪಳ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು. ಗ್ರಾಅಪ/07/ಇ ಎನ್‌ ಕ್ಯೂ/2022‌, ದಿನಾಂಕ:02.03.2022 1

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಸ್‌ ನಿರಂಜನ, ಸಹಾಯಕ ಇಂಜಿನಿಯರ್‌, ಪಂ.ರಾ.ಇಂ. ಉಪ ವಿಭಾಗ, ಯಾದಗಿರಿ ಇವರು ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ- ಅಂತಿಮ ಆದೇಶ. ಗ್ರಾಅಪ/33/ಜಿಪಅ/2021‌, ದಿನಾಂಕ:02.03.2022 0.8

ವೀಕ್ಷಿಸಿ

ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ ಇಲಾಖೆಯ ಸೇವೆಗೆ ಸೇರದ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರಿಂಗ್‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಪಾಲಕ ಇಂಜಿನಿಯರ್‌ ವೃಂದಕ್ಕೆ ಗ್ರಾಅಪ/399/ಎಸ್‌ ಎಸ್‌ ಕೆ/2021, ದಿನಾಂಕ:25.02.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಅಮೃತ್‌ ಕುಮಾರ್‌ ಸಾಲಂಕಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ ವಿಭಾಗ, ರಾಯಚೂರು ಇವರು ವಿರುದ್ಧದ ಇಲಾಖಾ ವಿಚಾರಣೆ ಪ್ರಕರಣ-ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ:3150/2017 ರಲ್ಲಿ ನೀಡಿರುವ ಆದೇಶ ದಿನಂಕ:25.02.2019 ರಂತೆ ಇಲಾಖಾ ವಿಚಾರಣೆ ಕೈಬಿಡುವ ಬಗ್ಗೆ ಆದೇಶ. ಗ್ರಾಅಪ/248/ಜಿಪಅ/2017‌, ದಿನಾಂಕ:24.02.2022 1

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಸಿ.ಜಿ.ಗುರುಮೂರ್ತಿ, ಹಿಂದಿನ ಸ.ಕಾ.ಇಂ., ಗ್ರಾ.ಕು.ನೀ & ನೈ ಉಪ ವಿಭಾಗ, ಚಿಕ್ಕಮಗಳೂರು (ಪ್ರಸ್ತುತ ನಿವೃತ್ತ) ಇವರ ವಿರುದ್ಧ ಶಿಸ್ತುಕ್ರಮ-ಅಂತಿಮ ಆದೇಶ. ಗ್ರಾಅಪ/183/ಜಿಪಅ/2021‌, ದಿನಾಂಕ:24.02.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಜೆ.ಎಸ್.ಸೋಮಶೇಖರ್‌, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಇವರಿಗೆ–ಸಂಭಾವನೆ ಮಂಜೂರು ಮಾಡುವ ಬಗ್ಗೆ. ಗ್ರಾಅಪ/104/ಇ ಎನ್‌ ಕ್ಯೂ/2019‌, ದಿನಾಂಕ: 24.02.2022 0.5

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಶಂಕರಾಚಾರಿ, ಕಿರಿಯ ಇಂಜಿನಿಯರ್‌, ತಾಲ್ಲೂಕು ಪಂಚಾಯತ್‌, ದೇವನಹಳ್ಳಿ ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆ- ಅಂತಿಮ ಆದೇಶ. ಗ್ರಾಅಪ/05/ಇ ಎನ್‌ ಕ್ಯೂ/2022‌, ದಿನಾಂಕ:22.02.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಂ ಎನ್‌ ಪಾಟೀಲ್‌ (ನಿವೃತ್ತಿ) ಹಿಂದಿನ ಸ.ಕಾ.ಇಂ.,ಪಂ.ರಾ.ಇಂ. ಉಪವಿಭಾಗ ಗಂಗಾವತಿ, ಶ್ರೀ ದುರ್ಗಣ್ಣ ಅಂದಿನ ಸಹಾಯಕ ಇಂಜಿನಿಯರ್‌ ಮತ್ತು ಶ್ರೀ ಡಿ.ಎಂ.ರವಿಕುಮಾರ್‌, ಅಂದಿನ ಕಿರಿಯ ಇಂಜಿನಿಯರ್.‌ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಗಂಗಾವತಿ ಇವರುಗಳ ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆ-ಅಂತಿಮ ಆದೇಶ. ಗ್ರಾಅಪ/04/ಇ ಎನ್‌ ಕ್ಯೂ/2022‌, ದಿನಾಂಕ: 22.02.2022 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಶರಣಪ್ಪ, ಅಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ. ಉಪವಿಭಾಗ, ಯಾದಗಿರಿ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/201/ಜಿಪಅ/2019‌, ದಿನಾಂಕ:22.02.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಪಿ.ಬಿ.ಚವ್ಹಾಣ, ಅಂದಿನ ಸಹಾಯಕ ಇಂಜಿನಿಯರ್‌, ಪಂ.ರಾ.ಇಂ ಉಪವಿಭಾಗ, ಯಾದಗಿರಿ ಇವರು ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡಿರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/250/ಜಿಪಅ/2019‌, ದಿನಾಂಕ:22.02.2022 0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಗುರುಪಾದಯ್ಯ, ಅಂದಿನ ಲೆಕ್ಕಾಧೀಕ್ಷಕರು, ಗ್ರಾ.ಕು.ನೀ&ನೈ. ವಿಭಾಗ, ಕಲಬುರಗಿ ಇವರ ಮಾನ್ಯ ಕೆ.ಎ.ಟಿ.ಯಲ್ಲಿ ಸಲ್ಲಿಸಿದ್ದ ಅರ್ಜಿ ಸಂಖ್ಯೆ:20296/2021 ರಲ್ಲಿನ ಆದೇಶದ ಅನುಸಾರ ಪ್ರಕರಣವನ್ನು ಸಾಕ್ಷಿಗಳ ಹೇಳಿಕೆಯನ್ನು ಪಡೆಯುವ ಹಂತದಿಂದ ಪರಿಶೀಲಿಸುವ ಬಗ್ಗೆ. ಗ್ರಾಅಪ/108/ಜಿಪಅ/ 2021, ದಿನಾಂಕ:21.02.2022. 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಅಬುಲ್‌ ಫಜಲ್‌, ಅಂದಿನ ಕಿರಿಯ ಇಂಜಿನಿಯರ್‌, ಪಂ.ರಾ.ಇಂ, ಉಪವಿಭಾಗ, ಯಾದಗಿರಿ ಇವರು ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಮಾನ್ಯ ನ್ಯಾಯ ಮಂಡಳಿಯು ನೀಡುರುವ ಆದೇಶದ ಬಗ್ಗೆ-ಅಂತಿಮ ಆದೇಶ. ಗ್ರಾಅಪ/203/ಜಿಪಅ/2019, ದಿನಾಂಕ:18.02.2022  0.8

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಪಿ.ಮಹೇಶ, ಅಂದಿನ ಸ.ಕಾ.ಇಂ., ಗ್ರಾ.ಕು.ನೀ & ನೈ ಉಪವಿಭಾಗ, ಹೆಚ್.ಡಿ.ಕೋಟೆ (ಪ್ರಸ್ತುತ ನಿವೃತ್ತ ಕಾರ್ಯಪಾಲಕ ಇಂಜಿನಿಯರ್)‌ ಇವರ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ-ಅಂತಿಮ ಆದೇಶ. ಗ್ರಾಅಪ/104/ಇ ಎನ್‌ ಕ್ಯೂ/2019‌, ದಿನಾಂಕ: 18.02.2022 0.9

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಲ್.‌ ಶ್ರೀಕಂಠಯ್ಯ, ಕಾರ್ಯಪಾಲಕ ಇಂಜಿನಿಯರ್‌ ವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ-ಆದೇಶ. ಗ್ರಾಅಪ/100/ಇಎನ್‌ಕ್ಯೂ/2021, ಬೆಂಗಳೂರು, ದಿನಾಂಕ:18.02.2022. 0.6

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಂ.ಆರ್. ಕುಲಕರ್ಣಿ, ಸಹಾಯಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಗೋಕಾಕ್ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ವಿಧಿಸಿರುವ ದಂಡನೆಯ ವಿರುದ್ಧ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ಬಗ್ಗೆ ಅಂತಿಮ ಆದೇಶ ಗ್ರಾಅಪ/98/ಇಎನ್‌ಕ್ಯೂ/2019, ಬೆಂಗಳೂರು, ದಿನಾಂಕ:18.02.2022. 1.2

ವೀಕ್ಷಿಸಿ

ಸರ್ಕಾರದ ನಡವಳಿಗಳು ಶ್ರೀ ಎಂ.ಆರ್.ಕಂಧಾರೆ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಯಾದಗಿರಿ ಹಾಗೂ ಇನ್ನಿಬ್ಬರು ಅಪಾದಿತ ಅಧಿಕಾರಿ/ನೌಕರರುಗಳ ವಿರುದ್ಧ ಲೋಕಾಯುಕ್ತ ಇಲಾಖಾ-ಅಂತಿಮ ಆದೇಶ. ಗ್ರಾಅಪ 91 ಇಎನ್ ಕ್ಯೂ 2021, ದಿನಾಂಕ: 17.02.2022 0.1

ವೀಕ್ಷಿಸಿ

ಸೇರ್ಪಡೆ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 09 ಸೇಶಿಕಾ 2020, ದಿನಾಂಕ: 08.12.2020 ರ ಅನುಬಂಧ-2 ರಲ್ಲಿ ಮೂಲತಃ ಲೋಕೋಪಯೋಗಿ ಇಲಾಖೆಗೆ ಸೇರಿದ ಸಹಾಯಕ ಇಂಜಿನಿಯರ್ (ಗ್ರೇಡ್-1), (ಗ್ರೇಡ್-2) ಹಾಗೂ ಕಿರಿಯ ಇಂಜನಿಯರ್ ವೃಂದದ ಅಧಿಕಾರಿ/ನೌಕರರುಗಳ ಸೇವೆಯನ್ನು ಗ್ರಾ.ಕು.ನೀ&ನೈ ಇಲಾಖೆಯ ಸೇವೆಯಲ್ಲಿ ಶಾಶ್ವತವಾಗಿ ವಿಲೀನಾತಿಗೊಳಿಸಿ ಆದೇಶಿಸಲಾಗಿದ್ದು, ಅದರಂತೆ, ಸಹಾಯಕ ಇಂಜಿನಿಯರ್ (ಗ್ರೇಡ್-2) ರವರುಗಳ ಹೆಸರುಗಳನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಪ್ರಕಟಿಸಲಾಗಿದೆ. ಗ್ರಾಅಪ 04 ಸೇಶಿಕಾ 2021(1), ದಿನಾಂಕ: 17.02.2022 0.9

ವೀಕ್ಷಿಸಿ

 ಸರ್ಕಾರದ ನಡವಳಿಗಳು  ಶ್ರೀ ಎಸ್.ಎನ್.ಗೌಡರ್, ಸ.ಕಾ.ಇಂ. ಹಿಂದಿನ ಪ್ರಭಾರಿ ಕಾ.ಇಂ ಪಂ.ರಾ.ಇಂ ವಿಭಾಗ, ಧಾರವಾಡ ಇವರ ಮಾನ್ಯ ಕೆ.ಎ.ಟಿ ಅರ್ಜಿ ಸಂಖ್ಯೆ: 10160/2021 ಗೆ ಸಂಬಂಧಿಸಿದಂತೆ – ಅಂತಿಮ ಆದೇಶ.  ಗ್ರಾಅಪ 41 ಜಿಪಅ 2021 ದಿನಾಂಕ: 17.02.2022  0.1

ವೀಕ್ಷಿಸಿ

ಸರ್ಕಾರದ ನಡವಳಿಗಳು   ಶ್ರೀ ಕೆ.ಸುನೀಲ್, ಕಿರಿಯ ಇಂಜಿನಿಯರ್, ಗ್ರಾ.ಕು.ನೀ ಮತ್ತು ನೈ ಉಪವಿಭಾಗ, ಗುಂಡ್ಲುಪೇಟೆ ಇವರ ಪತ್ನಿಯ ವೈದ್ಯಕೀಯ ವೆಚ್ಚಮರುಪಾವತಿ ಮಾಡುವ ಬಗ್ಗೆ. ಗ್ರಾಅಪ 98 ಜಡ್ ಪಿಎ 2021 ದಿನಾಂಕ: 17.02.2022  0.2

ವೀಕ್ಷಿಸಿ

 ಸರ್ಕಾರದ ನಡವಳಿಗಳು   ಶ್ರೀ ವಿ.ಜೆ.ರಾಯ್ಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಆಥಣಿ ಇವರು ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆ-ಅಂತಿಮ ಆದೇಶ.  ಗ್ರಾಅಪ 109 ಇಎನ್ ಕ್ಯೂ 2021 ದಿನಾಂಕ: 17.02.2022.  0.1

ವೀಕ್ಷಿಸಿ

ಸರ್ಕಾರದ ನಡವಳಿಗಳು    ಶ್ರೀ ಎಸ್.ವೈ.ಕುಂಬಾರ್, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಇವರಿಗೆ – ಸಂಭಾವನೆ ಮಂಜೂರು ಮಾಡುವ ಬಗ್ಗೆ.  ಗ್ರಾಅಪ 38 ಇ.ಎನ್ ಕ್ಯೂ 2015 ದಿನಾಂಕ: 15.02.2022 0.1 

ವೀಕ್ಷಿಸಿ

ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-2) ವೃಂದದ ತಾತ್ಕಾಲಿಕ ಜೇಷ್ಥತಾ ಪಟ್ಟಿಯನ್ನು ದಿನಾಂಕ: 01.12.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ 23 ಸೇಶಿಕಾ 2021 ದಿನಾಂಕ: 14.02.2022 3.5

ವೀಕ್ಷಿಸಿ

ಅನುಬಂಧ

ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-2) ವೃಂದದ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ತಾತ್ಕಾಲಿಕ ಜೇಷ್ಥತಾ ಪಟ್ಟಿಯನ್ನು ದಿನಾಂಕ: 01.12.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ 23 ಸೇಶಿಕಾ 2021 ದಿನಾಂಕ:
14.02.2022
3.5 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎನ್.ಯೋಗೇಶ್‌, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೆರಳೂರು ಗ್ರಾಮ ಪಂಚಾಯತಿ, ಆನೇಕಲ್‌ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ 1957 ರ ಕ.ನಾ.ಸೇ (ವ.ನಿ&ಮೇ) ನಿಯಮಗಳ ನಿಯಮ-12 ರಡಿ ಜಾರಿ ಮಾಡಲಾದ ದೋಷರೋಪಣಾ ಪಟ್ಟಿಯನ್ನು ರದ್ದುಪಡಿಸುವ ಬಗ್ಗೆ – ಆದೇಶ. ಗ್ರಾಅಪ/02/ಎ ಎನ್‌ ಕ್ಯೂ/2021, ದಿನಾಂಕ:29.01.2022 0.6 ವೀಕ್ಷಿಸಿ
ಸರ್ಕಾರದ ನಡವಳಿಗಳು ಯಾದಗಿರಿ ತಾಲ್ಲೂಕಿನ ಸೈದಾಪೂರ ಹೋಬಳಿ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ – ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ – ಅಂತಿಮ ಆದೇಶ. ಗ್ರಾಅಪ 49 ಇಎನ್ ಕ್ಯೂ 2021, ಬೆಂಗಳೂರು ದಿನಾಂಕ: 25.01.2022 ವೀಕ್ಷಿಸಿ 
ಸರ್ಕಾರದ ನಡವಳಿಗಳು ಮೂಲತ: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ನೌಕರರಾದ ಶ್ರೀ ವಿಜಯ ನಾಯ್ಕ ಜಿ, ಸಹಾಯಕ ಪೋರ್ಮನ್ (ಮ್ಯಕಾನಿಕಲ್) ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ವಿಸ್ತರಿಸಿ ಮುಂದುವರೆಸುವ ಬಗ್ಗೆ. ಗ್ರಾಅಪ 9 ಎಸ್.ಎನ್.ಕೆ.2022, ಬೆಂಗಳೂರು ದಿನಾಂಕ: 25.01.2022 0.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಂ.ರಾಜ್, ಇಂ ಉಪ ವಿಭಾಗದಲ್ಲಿ 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ಅವ್ಯವಹಾರವೆಸಗಿರುವ ಆಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ – ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಬಗ್ಗೆ. ಗ್ರಾಅಪ 32 ಇಎನ್ ಕ್ಯೂ 2014, ಬೆಂಗಳೂರು ದಿನಾಂಕ: 24.01.2022 1 ವೀಕ್ಷಿಸಿ  
ಸರ್ಕಾರದ ನಡವಳಿಗಳು ರಾಯಚೂರು ಪಂಚಾಯತ್ ರಾಜ್ ವಿಭಾಗದಲ್ಲಿ 2008-09 ನೇ ಸಾಲಿನ 12ನೇ ಹಣಕಾಸು ಆಯೋಗದ ರಸ್ತೆ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಉದ್ದೇಶಿತ ಯೋಜನೆಗಳಿಗೆ ಬಳಸದೇ ಬೇರೆ ಕಾಮಗಾರಿಗಳಿಗೆ ವಿನಿಯೋಗಿಸಿರುವ ಆರೋಪಗಳ ಕುರಿತು ಇಲಾಖಾ ವಿಚಾರಣೆ ಪ್ರಕರಣ-ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ: 20649-20663/2020 ರಲ್ಲಿ ನೀಡಿರುವ ಆದೇಶ ದಿನಾಂಕ: 02.07.2021 ರಂತೆ ಇಲಾಖಾ ವಿಚಾರಣೆ ಕೈಬಿಡುವ ಬಗ್ಗೆ-ಆದೇಶ. ಗ್ರಾಅಪ 117 ಜಿಪಅ 2020, ಬೆಂಗಳೂರು ದಿನಾಂಕ: 19.01.2022 0.25 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀ ಎ.ಅಂಜನೇಯ ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂ.ರಾಜ್.ಇಂ ವಿಭಾಗ, ರಾಯಚೂರು ಇವರ ವಿರುದ್ಧ ಕೈಗೊಂಡ ಇಲಾಖಾ ವಿಚಾರಣೆಯನ್ನು ಕೈಬಿಡುವ ಬಗ್ಗೆ – ಆದೇಶ. ಗ್ರಾಅಪ 46 ಇಎನ್ ಕ್ಯೂ 2020, ಬೆಂಗಳೂರು ದಿನಾಂಕ: 18.01.2022 0.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಸ್ಲಾಂಪುರ ಮತ್ತು ಇತರೆ 60 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿನ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ 58 ಜಿಪಅ 2016, ಬೆಂಗಳೂರು ದಿನಾಂಕ: 13.01.2022 0.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀ ರಮೇಶ್, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೊಪ್ಪಳ ಇವರ ವಿರುದ್ಧದ ಆರೋಪಗಳ ಕುರಿತು ಲೋಕಾಯುಕ್ತ ವಿಚಾರಣೆ – ಅಂತಿಮ ಆದೇಶ. ಗ್ರಾಅಪ 23 ಇಎನ್ ಕ್ಯೂ 2021, ಬೆಂಗಳೂರು ದಿನಾಂಕ: 12.01.2022 0.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದಂಡನೆಯನ್ನು ವಿಧಿಸುವ ಬಗ್ಗೆ. ಗ್ರಾಅಪ 77 ಇಎನ್ ಕ್ಯೂ 2020, ಬೆಂಗಳೂರು ದಿನಾಂಕ: 12.01.2022 0.1 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀ ಸುಭಾಷ್ ಚಂದ್ರ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಹಾಪೂರ ಇವರ ವಿರುದ್ಧದ ಲೋಕಾಯುಕ್ತ ಇಲಾಖಾ ವಿಚಾರಣೆ-ಅಂತಿಮ ಆದೇಶ. ಗ್ರಾಅಪ 110 ಇ ಎನ್ ಕ್ಯೂ 2021, ಬೆಂಗಳೂರು ದಿನಾಂಕ: 11-01-2022 0.01 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀ ಗವಿಸಿದ್ದಯ್ಯ, ಕಿರಿಯ ಇಂಜಿನಿಯರ್, ಯೋಜನಾ ಉಪವಿಭಾಗ, ಬಾಗಲಕೋಟೆ ಇವರ ವಿರುದ್ಧ ಇಲಾಖಾ ವಿಚಾರಣೆ – ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ. ಗ್ರಾಅಪ 22 ಇಎನ್ ಕ್ಯೂ 2021, ಬೆಂಗಳೂರು ದಿನಾಂಕ: 10.01.2022 1.2 ವೀಕ್ಷಿಸಿ  
ಸರ್ಕಾರದ ನಡವಳಿಗಳು ಶ್ರೀ ಆರ್.ಹೆಚ್.ಹರಮಗಟ್ಟಿ, ಅಂದಿನ ಸ.ಇಂ.(ವಿಭಾಗ-2), ಲೋಕೋಪಯೋಗಿ ಉಪವಿಭಾಗ, ಹಾನಗಲ್ ಪ್ರಸ್ತುತ ಲೋಕೋಪಯೋಗಿ ಉಪವಿಭಾಗ, ರಾಣಿಬೆನ್ನೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು. ಗ್ರಾಅಪ 28 ಇಎನ್ ಕ್ಯೂ 2020, ಬೆಂಗಳೂರು ದಿನಾಂಕ: 07.01.2022 0.8 ವೀಕ್ಷಿಸಿ  
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್-‌II ವಂದದ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ: 10.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.  ಗ್ರಾ.ಅ.ಪ 17 ಸೇಶಿಕಾ 2021(2) , ಬೆಂಗಳೂರು ದಿ: 20.11.2021 0.4 ವೀಕ್ಷಿಸಿ  
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಮಿಕ್ಕುಳಿಕೆ ವೃಂದದ ಸಹಾಯಕ ಇಂಜಿನಿಯರ್-‌II ವಂದದ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ: 10.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.  ಗ್ರಾ.ಅ.ಪ 17 ಸೇಶಿಕಾ 2021(1) , ಬೆಂಗಳೂರು ದಿ: 20.11.2021  0.6 ವೀಕ್ಷಿಸಿ  
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌  (ವಿಭಾಗ-1) ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ: 01.11.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾ.ಅ.ಪ 03 ಸೇಶಿಕಾ 2021(1) , ಬೆಂಗಳೂರು ದಿ: 18.11.2021 0.5 ವೀಕ್ಷಿಸಿ 
ಅಧಿಸೂಚನೆ ಪಂ ರಾ ಇಂ ಇಲಾಖೆಯ ಕಲ್ಯಾಣ- ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್‌ (ಗ್ರೇಡ್-1) ವೃಂದದ ಅಂತಿಮ ಜೇಷ್ಠತಾ ಪಟ್ಟಿ ದಿ: 01.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾ.ಅ.ಪ 16 ಸೇಶಿಕಾ 2021(2) , ಬೆಂಗಳೂರು ದಿ: 20.09.2021 0.24 ವೀಕ್ಷಿಸಿ 
ಅಧಿಸೂಚನೆ ಪಂಚಾಯತ ರಾಜ್‌ ಇಂ ಇಲಾಖೆಯ ಮಿಕ್ಕುಳಿಕೆ ವೃಂದದ ಸಹಾಯಕ (ಗ್ರೇಡ್-1)ಗಲ ಅ,ಮಮತಿಮ ಜೇಷ್ಠತಾ ಪಟ್ಟಿ ದಿ 01.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾ.ಅ.ಪ 16 ಸೇಶಿಕಾ 2021(1) , ಬೆಂಗಳೂರು ದಿ: 20.09.2021 0.6 ವೀಕ್ಷಿಸಿ 
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಹೈದ್ರಾಬಾದ್‌ ಸ್ಥಳಿಯ ವೃಂದದ ಸಹಾಯಕ ಇಂಜಿನಿಯರ್‌ (ವಿಭಾಗ-2) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ; 10.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ ಗ್ರಾ.ಅ.ಪ 17 ಸೇಶಿಕಾ 2021(1) , ಬೆಂಗಳೂರು ದಿ: 07.09.2021 0.14 ವೀಕ್ಷಿಸಿ 
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸಹಾಯಕ ಇಂಜಿನಿಯರ್‌ (ವಿಭಾಗ-2) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ; 10.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾ.ಅ.ಪ 17 ಸೇಶಿಕಾ 2021 , ಬೆಂಗಳೂರು ದಿ: 07.09.2021 0.4 ವೀಕ್ಷಿಸಿ 
ಅಧಿಸೂಚನೆ ಶ್ರೀಮತಿ ರೋಶಿ, ಜಿ.ಪುತ್ರನ್, ಪತ್ರಾಂಕಿತ ವ್ಯವಸ್ಥಾಪಕರು, ಪಂಚಾಯತ್ ಆಯುಕ್ತಾಲಯ, ಬೆಂಗಳೂರು ಇವರು ಮರುಸ್ಥಳನಿಯುಕ್ತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾಯ ದಿನಾಂಕ: 27.06.2020 ರಿಂದ 01.07.2020ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15(ಎಫ್) ರ ಪ್ರಕಾರ “ಕಡ್ಡಾಯ ನಿರೀಕ್ಷಣಾ ಅವಧಿ' ಎಂದು ಮಂಜೂರು ಮಾಡಿದೆ. ಗ್ರಾಅಪ 87 ಆರ್.ಐ. 2021 ,  ಬೆಂಗಳೂರು  ದಿ: 03.09.2021 0.03 ವೀಕ್ಷಿಸಿ 
ಅಧಿಸೂಚನೆ ಗ್ರಾ.ಕು.ನೀ.&ನೈ ಇಲಾಖೆಯ ಮಿಕ್ಕುಳಿಕೆ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-1‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೇಡ್-2‌ (ವೇತನ ಶ್ರೇಣಿ 52650-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. ಗ್ರಾ.ಅ.ಪ 10 ಸೇಶಿಕಾ 2021 (1), ಬೆಂಗಳೂರು ದಿ: 25.08.2021 0.06 ವೀಕ್ಷಿಸಿ 
ಅಧಿಸೂಚನೆ ಗ್ರಾ.ಕು.ನೀ.&ನೈ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-2 ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೇಡ್-3 (ವೇತನ ಶ್ರೇಣಿ 52650-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. ಗ್ರಾ.ಅ.ಪ 10 ಸೇಶಿಕಾ 2021 (5), ಬೆಂಗಳೂರು ದಿ: 25.08.2021 0.07 ವೀಕ್ಷಿಸಿ 
ಅಧಿಸೂಚನೆ ಗ್ರಾ.ಕು.ನೀ.&ನೈ ಇಲಾಖೆಯ ಮಿಕ್ಕುಳಿಕೆ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-2 ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೇಡ್-3 (ವೇತನ ಶ್ರೇಣಿ 52650-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. ಗ್ರಾ.ಅ.ಪ 10 ಸೇಶಿಕಾ 2021 (4), ಬೆಂಗಳೂರು ದಿ: 25.08.2021 0.12 ವೀಕ್ಷಿಸಿ 
ಅಧಿಸೂಚನೆ ಗ್ರಾ.ಕು.ನೀ.&ನೈ ಇಲಾಖೆಯ ಮಿಕ್ಕುಳಿಕೆ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-1‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೇಡ್-3 (ವೇತನ ಶ್ರೇಣಿ 52650-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. ಗ್ರಾ.ಅ.ಪ 10 ಸೇಶಿಕಾ 2021 (3), ಬೆಂಗಳೂರು ದಿ: 25.08.2021 0.08 ವೀಕ್ಷಿಸಿ 
ಅಧಿಸೂಚನೆ ಗ್ರಾ.ಕು.ನೀ.&ನೈ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಸೇವೆಗೆ ಸೇರಿದ ಶ್ರೀ ವೆಂಕಟೇಶ್‌ ಗಲಗ, ಸಹಾಯಕ ಇಂಜಿನಿಯರ್‌ ಗ್ರೇಡ್-1‌ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ದೇವದರ್ಗ, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೇಡ್-2‌ (ವೇತನ ಶ್ರೇಣಿ 52650-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ದೇವದರ್ಗ, ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ನೇಮಿಸಿ ಆದೇಶಿಸಿದೆ.  ಗ್ರಾ.ಅ.ಪ 10 ಸೇಶಿಕಾ 2021(2), ಬೆಂಗಳೂರು ದಿ: 25.08.2021  0.04 ವೀಕ್ಷಿಸಿ 
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸಹಾಯಕ ಇಂಜಿನಿಯರ್‌ (ಗ್ರೇಡ್‌ -1) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ: 01.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ

ಗ್ರಾ.ಅ.ಪ 16 ಸೇಶಿಕಾ 2021, ಬೆಂಗಳೂರು ದಿ: 23.08.2021

0.4 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಲ್ಯಾಣ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್‌ (ವಿಭಾಗ-1) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ: 01.08.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ

ಗ್ರಾ.ಅ.ಪ 16 ಸೇಶಿಕಾ 2021 (1) , ಬೆಂಗಳೂರು ದಿ: 23.08.2021

0.2 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ: 31.06.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾ.ಅ.ಪ 15 ಸೇಶಿಕಾ 2021, ಬೆಂಗಳೂರು ದಿ: 30.07.2021

0.06 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ), 2013ರ ಆದೇಶದ ಕಂಡಿಕೆ-3 ರಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಳೀಯ ವೃಂದಗಳನ್ನು ರಚಿಸಿ, ಸದರಿ ವೃಂದಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗುರುತಿಸಿ ಈ ಮೂಲಕ ಅಧಿಸೂಚಿಸಲಾಗಿದೆ

ಗ್ರಾ.ಅ.ಪ 57ಜಿಪಅ 2021,

ಬೆಂಗಳೂರು, ದಿನಾಂಕ:26.07.2021

 0.96 ವೀಕ್ಷಿಸಿ 
ಸೇರ್ಪಡೆ ದಿನಾಂಕ: 03.06.2021 ರಂದು ಪ್ರಕಟಿಸಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ.ಇಂ. (ಗ್ರೇಡ್-2) ವೃಂದದ ಜೇಷ್ಟತಾ ಪಟ್ಟಿಯಲ್ಲಿ 1) ಶ್ರೀ ಸತೀಶ್‌ ಬಿ ಪಾಟೀಲ್-ಜೇಷ್ಟತಾ ಕ್ರ.ಸಂ.- 4108 ಮತ್ತು 2) ಶ್ರೀ ಎಸ್.ಎಸ್.‌ ವಾಲಿ - ಜೇಷ್ಟತಾ ಕ್ರ.ಸಂ.-4226 ಹಾಗೂ 3) ಶ್ರೀ ಪಿ.ಬಿ. ಧನವಾಡೆ - ಜೇಷ್ಟತಾ ಕ್ರ.ಸಂ. - 5327 ಇವರ ಹೆಸರನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.

ಗ್ರಾಅಪ 06 ಸೇಶಿಕಾ 2021

0.009 ವೀಕ್ಷಿಸಿ 
ಅಧಿಸೂಚನೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ ಕಲಂ 3ರ ಉಪಕಲಂ (1)ನು ಕಲಂ (8)ರೊಂದಿಗೆ ಓದಿಕೊಂಡಂತೆ ಪುದತ್ತವಾದ ಅಧಿಕಾರದನ್ನಯ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಕಲಂ 3ರ ಉಪ ಕಲಂ (2)ರ ಖಂಡ ಎ ರಲ್ಲಿ ಅಗತ್ಯಪಡಿಸಲಾಗಿರುವಂತ ಕರ್ನಾಟಕ ಪಂಚಾಯತ ಇಂಜಿನಿಯರಿಂಗ್ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2021ರ ಕರಡನ್ನು ಅಧಿಸೂಚನೆ ಸಂಖ್ಯೆ: ಗ್ರಾಅಪ 241 ಎಸ್‌ಎಸ್‌ಕೆ 2019(ಪಿ1) ದಿನಾಂಕ:29.04.2021ರಂದು ಹೊರಡಿಸಿ ನಂತರ ಅದನ್ನು ದಿನಾಂಕ 05 ಮೇ 2021ರ ಕರ್ನಾಟಕ ರಾಜ್ಯ ಪತ್ರದ ಭಾಗ 4ಎ ಸಂಪುಟ 156, ಸಂಚಿಕೆ 69 ರಲ್ಲಿ ಪ್ರಕಟಿಸಿ ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಪತ್ರದಲ್ಲಿ ಪಟಿಸಿದ 15 ದಿನಗಳೊಳಗಾಗಿ ಸಲ್ಲಿಸಲು ಅಹ್ವಾನಿಸಲಾಗಿತ್ತು.

ಗ್ರಾಅಪ 241 ಎಸ್‌ಎಸ್‌ಕೆ 2019 (ಪಿ1), ಬೆಂಗಳೂರು ದಿ: 23.06.2021

1.38 ವೀಕ್ಷಿಸಿ 
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳಿಯ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-1‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗ್ರೇಡ್-2‌ (ವೇತನ ಶ್ರೇಣಿ 56500-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ.

ಗ್ರಾ.ಅ.ಪ 07 ಸೇಶಿಕಾ 2021 (1), ಬೆಂಗಳೂರು ದಿ: 17.06.2021

0.13 ವೀಕ್ಷಿಸಿ 
ಅಧಿಸೂಚನೆ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಿಕ್ಕುಳಿಕೆ ವೃಂದದ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಇಂಜಿನಿಯರ್‌ ಗ್ರೇಡ್-1‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮ 42 ರ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗ್ರೇಡ್-2‌ (ವೇತನ ಶ್ರೇಣಿ 56500-97100) ಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ.

ಗ್ರಾ.ಅ.ಪ 07 ಸೇಶಿಕಾ 2021 (2), ಬೆಂಗಳೂರು ದಿ: 17.06.2021

0.06 ವೀಕ್ಷಿಸಿ 
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಸ ಇಂ (ಗ್ರೇಡ್-2)  ವೃಂದದ ಅಂತಿಮ ಜೇಷ್ಠತಾ ಪಟ್ಟಿ ದಿ: 01.03.2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾ.ಅ.ಪ 06 ಸೇಶಿಕಾ 2021 (1), ಬೆಂಗಳೂರು ದಿ: 26.05.2021

0.18 ವೀಕ್ಷಿಸಿ 
ಅಧಿಸೂಚನೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಸ ಇಂ (ಗ್ರೇಡ್-2)  ವೃಂದದ ಅಂತಿಮ ಜೇಷ್ಠತಾ ಪಟ್ಟಿ ದಿ: 01.03.2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾ.ಅ.ಪ 06 ಸೇಶಿಕಾ 2021 (2), ಬೆಂಗಳೂರು ದಿ: 26.05.2021

0.11 ವೀಕ್ಷಿಸಿ 
ಅಧಿಸೂಚನೆ ಪಂಚಾಯತ್‌ ರಾಜ್‌ ಇಂ ಇಲಾಖೆಯ ಕಾ ಪಾ ಇಂ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿ: 01.02.2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾ.ಅ.ಪ 19 ಜಿಪಅ 2021,

ಬೆಂಗಳೂರು, ದಿನಾಂಕ:17.06.2021

0.20 ವೀಕ್ಷಿಸಿ 
 ಅಧಿಸೂಚನೆ  ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ ಕಲಂ 3ರ ಉಪಕಲಂ (1)ರ ಅಡಿಯಲ್ಲಿ ಪುದತ್ತವಾದ ಅಧಿಕಾರದನ್ವಯ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಕಲಂ 3 ಉಪಕಲಂ 2ರ ಖಂಡ 'ಎ' ರಲ್ಲಿ ಅಗತ್ಯಪಡಿಸಲಾಗಿರುವಂತೆ ಕರ್ನಾಟಕ ಪಂಚಾಯತ ರಾಜ್ ಇಂಜಿನಿಯರಿಂಗ್ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2021ರ ಕರಡನ್ನು ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ ಹಾಗೂ ಸದರಿ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪುಕಟಣೆಯಾದ 15 ದಿನಗಳ ನಂತರ ಪರಿಗಣನೆಗಾಗಿ ಕೈಗೆತ್ತಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

 ಗ್ರಾಅಪ 241 ಎಸ್‌ಎಸ್‌ಕೆ 2019 (ಪಿ1)

ಬೆಂಗಳೂರು, ದಿನಾಂಕ:29.04.2021

5.45  ವೀಕ್ಷಿಸಿ 
 ಸರ್ಕಾರದ ನಡವಳಿಗಳು ಲೋಕೋಪಯೋಗಿ ಇಲಾಖೆಯ ಸೇವೆಗೆ ಸೇರಿದ ವಿವಿಧ ವೃಂದದ ಗ್ರೂಪ್-ಸಿ & ಗ್ರೂಪ್‌ ಡಿ ನೌಕರರ ಸೇವೆಯನ್ನು ಪಂ.ರಾ.ಇಂ ಇಲಾಖೆಯ & ಗ್ರಾ.ಕು.ನೀ.ನೈ.ಇ ಸೇವೆಯಲ್ಲಿ ವಿಲೀನಗೊಳಿಸುವ ಬಗ್ಗೆ ಗ್ರಾ.ಅ.ಪ 10 ಸೇಶಿಕಾ 2020, ಬೆಂಗಳೂರು ದಿ: 19.03.2021 0.954 ವೀಕ್ಷಿಸಿ
 ಅಧಿಸೂಚನೆ  ಗ್ರಾ.ಕು.ನೀ.ನೈ.ಇ ಸಹಾಯಕ ಇಂಜಿನಿಯರ್‌ (ಗ್ರೇಡ್-1)‌ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ: 01.03.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ  ಗ್ರಾ.ಅ.ಪ 06 ಸೇಶಿಕಾ 2021 (1), ಬೆಂಗಳೂರು ದಿ: 19.03.2021 0.267  ವೀಕ್ಷಿಸಿ 
ಅಧಿಸೂಚನೆ
ಗ್ರಾ.ಕು.ನೀ.ನೈ.ಇ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ಪ್ರದೇಶದ ಸಹಾಯಕ ಇಂಜಿನಿಯರ್‌ (ಗ್ರೇಡ್-1)‌ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ: 01.03.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ
ಗ್ರಾ.ಅ.ಪ 06 ಸೇಶಿಕಾ 2021 (2), ಬೆಂಗಳೂರು ದಿ: 19.03.2021 0.154 ವೀಕ್ಷಿಸಿ
ಅಧಿಸೂಚನೆ
ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ: 01.03.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ
ಗ್ರಾ.ಅ.ಪ 03 ಸೇಶಿಕಾ 2021 (ಭಾಗ-1), ಬೆಂಗಳೂರು ದಿ: 09.03.2021 0.61 ವೀಕ್ಷಿಸಿ
ಅಧಿಸೂಚನೆ
ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಲ್ಯಾಣ-ಕರ್ನಾಟಕ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ: 01.03.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ
ಗ್ರಾ.ಅ.ಪ 03 ಸೇಶಿಕಾ 2021 (ಭಾಗ-2), ಬೆಂಗಳೂರು ದಿ: 09.03.2021 0.156 ವೀಕ್ಷಿಸಿ
ಅಧಿಸೂಚನೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್ (ಗ್ರೇಡ್-1) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ:01.03.2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
ಗ್ರಾಅಪ 04 ಸೇಶಿಕಾ 2021 (2) ಬೆಂಗಳೂರು, ದಿನಾಂಕ:04.03.2021 0.179 ವೀಕ್ಷಿಸಿ
ಅಧಿಸೂಚನೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ (ಗ್ರೇಡ್-1) ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ ದಿನಾಂಕ:01.03.2021ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
ಗ್ರಾಅಪ 04 ಸೇಶಿಕಾ 2021 (1) ಬೆಂಗಳೂರು, ದಿನಾಂಕ:04.03.2021 0.308 ವೀಕ್ಷಿಸಿ
ಅಧಿಸೂಚನೆ
ಪಂ.ರಾ.ಇಂ.ಇ  ಕಾರ್ಯಪಾಲಕ ಇಂಜಿನಿಯರ್‌ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿ: 01.02.2021 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ
ಗ್ರಾ.ಅ.ಪ 19 ಜಿಪಅ 2021, ಬೆಂಗಳೂರು ದಿ: 23.02.2021 0.19 ವೀಕ್ಷಿಸಿ
ಅಧಿಸೂಚನೆ
ಜನವರಿ 2021 ರಿಂದ ಡಿಸೆಂಬರ್‌ 2021 ನೇ ಅವಧಿಯಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಂ.ರಾ.ಇಂ.ಇ & ಗ್ರಾ.ಕು.ನೀ.ನೈ.ಇ ಸೇವೆಗೆ ಸೇರಿದ ಕಾರ್ಯಪಾಲಕ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಹಿರಿಯ ಭೂ ವಿಜ್ಞಾನಿ & ಭೂ ವಿಜ್ಞಾನಿಗಳು ನಮೂದಿಸಿದ ದಿನಾಂಕದಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ
ಗ್ರಾ.ಅ.ಪ 14 ಎಸ್‌ ಎಸ್‌ ಕೆ 2021, ಬೆಂಗಳೂರು ದಿ: 22.01.2021 0.16 ವೀಕ್ಷಿಸಿ
 ಸರ್ಕಾರದ ನಡವಳಿಗಳು
ಲೋಕೋಪಯೋಗಿ ಇಲಾಖೆಯ ಸೇವೆಗೆ ಸೇರಿದ ವಿವಿಧ ವೃಂದಗಳ ಇಂಜಿನಿಯರ್ ಸೇವೆಗಳ ಪಂ.ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೇವೆಯಲ್ಲಿ ವಿಲೀನಗೊಳಿಸುವ ಬಗ್ಗೆ.ಆದೇಶ
ಗ್ರಾಅಪ 09 ಸೇಶಿಕಾ 2020 ಬೆಂಗಳೂರು, ದಿನಾಂಕ:08.12.2020 0.8 ವೀಕ್ಷಿಸಿ
ಅಧಿಸೂಚನೆ ಲೋಕೋಪಯೋಗಿ ಇಲಾಖೆಯ ವಿವಿಧ ವೃಂದಗಳ ಅಧಿಕಾರಿ ನೌಕರರುಗಳನ್ನು ಜಲಸಂಪನ್ಮೂಲ ಇಲಾಖೆ ಹಾಗು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್‌ ಇಲಾಖೆಗಳಿಗೆ ಹಂಚಿಕೆ ಮಾಡುವ ಕುರಿತು. ಗ್ರಾಅಪ 160 ಸೇಶಿಕಾ 2019 ಬೆಂಗಳೂರು, ದಿನಾಂಕ:07.09.2020 1.27 ವೀಕ್ಷಿಸಿ
ಅಧಿಕೃತ ಜ್ಙಾಪನ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಿರಿಯ ಇಂಜಿನಿಯರ್‌ ವೃಂದದ ಅಂತಿಮ ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (1) ಬೆಂಗಳೂರು, ದಿನಾಂಕ:23.07.2020 18.67 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಹೈದ್ರಾಬಾದ-ಕರ್ನಾಟಕ ಸ್ಥಳಿಯ ವೃಂದದ ಕಿರಿಯ ಇಂಜಿನಿಯರ್‌ ವೃಂದದ ಅಂತಿಮ ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (2) ಬೆಂಗಳೂರು, ದಿನಾಂಕ:23.07.2020 3.80 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಎನ್ವಿರಾಲ್ಮೆಂಟಲ್ ಕಿರಿಯ ಇಂಜಿನಿಯರ್‌ ವೃಂದದ ಕರಡು ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (3) ಬೆಂಗಳೂರು, ದಿನಾಂಕ:23.07.2020 2.44 ವೀಕ್ಷಿಸಿ
         
ಅಧಿಕೃತ ಜ್ಙಾಪನ ಕಿರಿಯ ಇಂಜಿನಿಯರಗಳನ್ನು ಸಾರ್ವಜನಿಕ & ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗು ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ ಗ್ರಾಅಪ 254 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:30.06.2020 0.08 ವೀಕ್ಷಿಸಿ 
 ಅಧಿಸೂಚನೆ ಶ್ರೀ ಸಿ ಸೂರ್ಯನಾರಯಣ ಭಟ್‌, ತಂತ್ರಿಕ ಸಹಾಯಕರು, ಪಂ.ರಾ.ಇಂ.‌ಇ, ಯೋಜನಾ ವಿಭಾಗ, ಉಡುಪಿ ಇವರನ್ನು ಶ್ರೀ ಚೆನ್ನಪ್ಪ ಮೋಯ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ.‌ಇ, ಉಪ ವಿಭಾಗ, ಬೆಳ್ತಂಗಡಿ, ಇವರ ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ.  ಗ್ರಾಅಪ 284 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:29.06.2020  0.04 ವೀಕ್ಷಿಸಿ 
 ಸರ್ಕಾರದ ನಡವಳಿಗಳು ಶ್ರೀ ಎ ಸಿ ಮನೋಜ್‌ ಕುಮಾರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿರುವುದನ್ನು ರದ್ದುಪಡಿಸಿ ಸಹಾಯಕ ಇಂಜಿನಿಯರ್‌, ಪಂ.ರಾ.ಇಂ ಇಲಾಖೆ ಹುದ್ದೆಯಲ್ಲಿಯೇ ಮುಂದುವರೆಸುವ ಬಗ್ಗೆ.-ಆದೇಶ ಗ್ರಾಅಪ 86 ಇ ಎನ್‌ ಕ್ಯೂ 2019 ಬೆಂಗಳೂರು, ದಿನಾಂಕ:29.06.2020 0.1 ವೀಕ್ಷಿಸಿ
ಅಧಿಸೂಚನೆ ಶ್ರೀ ಅಬ್ದುಲ್‌ ವಹೀದ್‌, ನಿಬಂಧಕರು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್ ವೃತ್ತ ಕಲಬುರಗಿ ಇವರನ್ನು ಸಹಾಯಕ ಯೋಜನಾಧಿಕಾರಿ-2 ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 187 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:26.06.2020 0.04 ವೀಕ್ಷಿಸಿ
ಅಧಿಸೂಚನೆ ಶ್ರೀ ದತ್ತಾತ್ರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾ.ಕು.ನೀ&ನೈ, ಮಡಿಕೇರಿ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾ.ಕು.ನೀ&ನೈ, ಹುಮನಾಬಾದ್‌ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.  ಗ್ರಾಅಪ 248 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:26.06.2020 0.058 ವೀಕ್ಷಿಸಿ 
 ಅಧಿಸೂಚನೆ ಶ್ರೀ ನರಸಿಂಹಮೂರ್ತಿ ಸಿ ಕೆ ಮತ್ತು ಶ್ರೀ ಪಿ ಎಸ್‌ ಅರುಣಕುಮಾರ್‌, ಸಹಾಯಕ ಇಂಜಿನೆಯರ್‌, ಪಂ.ರಾ.ಇಂ. ವಿಭಾಗ ಇವರ ವರ್ಗಾವಣೆ ಆದೇಶ  ಗ್ರಾಅಪ 238 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:25.06.2020 0.05 ವೀಕ್ಷಿಸಿ 
 ಸರ್ಕಾರದ ನಡವಳಿಗಳು ಶ್ರೀ ಶಿವರಾಮ ಗಾಂವಕರ್‌, ಅಂದಿನ ಶಾಖಾಧಿಕಾರಿ, ಯೋಜನಾ ಉಪ ವಿಭಾಗ, ಕಾರವಾರ ಹಾಗು ಶ್ರೀ ಡಿ ಹೆಚ್‌ ಚಂದ್ರಪ್ಪ, ಅಂದಿನ ಸಹಾಯಕ ಇಂಜಿನಿಯರ್‌ ಯೋಜನಾ ವಿಭಾಗ, ಕಾರವಾರ ಇವರುಗಳ ವಿರುದ್ದದ ಆರೋಪಗಳ ಕುರಿತು ಇಲಾಖಾ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ ಆದೇಶ. ಗ್ರಾಅಪ 51ಇ ಎನ್‌ ಕ್ಯೂ 2019 ಬೆಂಗಳೂರು, ದಿನಾಂಕ:25.06.2020 0.36 ವೀಕ್ಷಿಸಿ
ಅಧಿಸೂಚನೆ ಶ್ರೀಮತಿ ಎಂ ತೇಜಸ್ವಿನಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗು ಮುಂದಿನ ಆದೇಶದವರೆಗೆ ಉಪನಿರ್ದೇಶಕರು(ತಾಂತ್ರಿಕ), ಗ್ರಾಮೀಣ ಮೂಲ ಸೌಕರ್ಯ ಶಾಖೆ, ಗ್ರಾ.ಅ.ಪಂ. ರಾಜ್‌ ಇಲಾಖೆ, ಇಲ್ಲಿ ಶ್ರೀ ಪುರುಷೋತ್ತಮ.ಟಿ ಇವರ ಪದೋನ್ನತಿಯಿಂದ ತೆರವಾದ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 254 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:25.06.2020 0.045 ವೀಕ್ಷಿಸಿ
 ಸರ್ಕಾರದ ನಡವಳಿಗಳು ಚೆನ್ನಪಟ್ಟಣ ತಾಲ್ಲೂಕಿನಲ್ಲಿ ಗ್ರಾ.ಕು.ನೀ&ನೈ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸಬೇಕಾಗಿದ್ದ ನಾಲ್ಕು ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಪೂರ್ಣ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳ ಕುರಿತು ವಿವರವಾದ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ- ಆದೇಶ ಗ್ರಾಅಪ 87 ಇ ಎನ್‌ ಕ್ಯೂ 2017 ಬೆಂಗಳೂರು, ದಿನಾಂಕ:24.06.2020 0.14   ವೀಕ್ಷಿಸಿ
ಅಧಿಸೂಚನೆ ಶ್ರೀ ವಿಜಯಕುಮಾರ ಸ.ಕಾ.ಇಂ ಇವರನ್ನು ಗ್ರಾ.ಕು.ನೀ&ನೈ ಉಪವಿಭಾಗ, ಸೇಡಂ ಇಲ್ಲಿ ಶ್ರೀ ತಿಪ್ಪಣ ಚನ್ನಬಸಪ್ಪ ಸ.ಕಾ.ಇಂ ಇವರು ವಯೋನಿವೃತ್ತಿಯಿಂದ ಖಾಲಿ ಇರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ ಗ್ರಾಅಪ 236 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:24.06.2020 0.051 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಲ್‌ ಶ್ರೀಕಂಠಯ್ಯ ಅಂದಿನ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ. ವಿಭಾಗ, ಮಡಿಕೇರಿ ಹಾಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ. ಉಪವಿಭಾಗ, ಮಡಿಕೇರಿ & ಶ್ರೀ ಶ್ರೀಧರಮೂರ್ತಿ, ಲೆಕ್ಕಾಧಿಕ್ಷಕರು, ಪಂ.ರಾ.ಇಂ. ವಿಭಾಗ, ಮಡಿಕೇರಿ ರವರುಗಳ ವಿರುದ್ಧದ ಆರೋಪಗಳ ಕುರಿತಂತೆ-ಅಂತಿಮ ಆದೇಶ ಗ್ರಾಅಪ 50 ಇ ಎನ್‌ ಕ್ಯೂ 2018 ಬೆಂಗಳೂರು, ದಿನಾಂಕ:20.06.2020 0.16 ವೀಕ್ಷಿಸಿ
ಅಧಿಕೃತ ಜ್ಙಾಪನ ಶ್ರೀ ಕೆ ಗೋಪಿನಾಥರಾವು, ಲೆಕ್ಕಾಧೀಕ್ಷಕರು, ತಾ.ಪಂ ಬಳ್ಳಾರಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಥಿಯಿಂದ ಮುಖ್ಯ ಇಂಜಿನಿಯರ್‌, ಸಂಪರ್ಕ & ಕಟ್ಟಡಗಳು(ದ), ಬೆಂಗಳೂರು ಇವರಿಗೆ ಹಿಂದಿರುಗಿಸಿ ಆದೇಶಿಸಿದೆ. ಗ್ರಾಅಪ 233 ಎಸ್.ಎಸ್.ಕೆ 2020 ಬೆಂಗಳೂರು, ದಿನಾಂಕ:18.06.2020 0.035 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜಿ ಬಿ ನಂದಿ, ಕಿರಿಯ ಇಂಜಿನಿಯರ್‌ (ನಿವೃತ್ತ) ಇವರಿಗೆ ನಿವೃತ್ತಿ ಸೌಲಭ್ಯಗಳ ಮೇಲೆ ಬಡ್ಡಿ ಪಾವತಿಸುವ ಬಗ್ಗೆ. ಆದೇಶ ಆರ್ ಡಿಪಿಆರ್105 ಜಿಪಅ 2017 ಬೆಂಗಳೂರು, ದಿನಾಂಕ:10.06.2020 0.017 ವೀಕ್ಷಿಸಿ

 

 

ಇತ್ತೀಚಿನ ನವೀಕರಣ​ : 08-08-2022 12:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080