ಕಡತದ ವಿಧ |
ವಿಷಯ |
ಆದೇಶ ಸಂಖ್ಯೆ ಮತ್ತು ದಿನಾಂಕ |
ಗಾತ್ರ(ಎಂ.ಬಿ)
|
ವೀಕ್ಷಿಸಿ / ಡೌನ್ಲೋಡ್ ಮಾಡಿ |
ಸುತ್ತೋಲೆ |
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ & ಅಭಿವೃದ್ಧಿ ಸಮಿತಿಯ ವಿಷಯ ತಜ್ಞ ಸದಸ್ಯರುಗಳಿಗೆ ಯೋಜನಾ ಪ್ರಕ್ರಿಯೆ ಉಸ್ತುವಾರಿ ಜಿಲ್ಲೆ ಹಂಚಿಕೆ ಕುರಿತು
|
ಗ್ರಾಅಪಂರಾ/575/ಜಿಪಸ/2020 ಬೆಂಗಳೂರು, ದಿನಾಂಕ:21-03-2022 |
2.41 |
ವೀಕ್ಷಿಸಿ |
ಸಭಾ ನಡವಳಿಗಳು |
ದಿನಾಂಕ 16-02-2022 ರಂದು ಮಾನ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ನೀರು ನಿರ್ವಹಣಾ ಸಮಿತಿಗಳನ್ನು ಬಲವರ್ಧನೆಗೊಳಿಸುವ ಬಗ್ಗೆ ಸಮಿತಿಯ ತಜ್ಞರುಗಳು ಹಾಗೂ ಸಮಾಲೋಚಕರುಗಳು, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಪದಾಧಿಕಾರಿಗಳು ಹಾಗೂ ಆಯುಕ್ತರು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇವರೊಂದಿಗೆ ನಡೆದ ಸಭೆಯ ನಡವಳಿಗಳು.
|
ಕರಾವಿಯೋ&ಅಸ/94/ಉಪಾ/2022-23,ಬೆಂಗಳೂರು, ದಿ: 24.02.2022 |
3.1 |
ವೀಕ್ಷಿಸಿ |
ಸಭಾ ನಡವಳಿಗಳು |
28-01-2022 ರಂದು ಮಾನ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಸಮಿತಿಯ ತಜ್ಞರು, ನಗರಾಭಿವೃದ್ಧಿ ಹಾಗೂ ಯೋಜನಾ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಡವಳಿಗಳು.
|
ಬೆಂಗಳೂರು, ದಿ: 28-01-2022 |
1.9 |
ವೀಕ್ಷಿಸಿ |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 1993ರ ಪ್ರಕರಣ 321ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರಕರಣ 310-ಬಿ (2)ರಡಿಯ ಕ್ರಮ ಸಂಖ್ಯೆ 3 - ಸದಸ್ಯರು-ನಂತರ "3(ಎ) - ವಿಶೇಷ ಆಹ್ವಾನಿತರು - ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು" ಎಂಬ ಅಂಕಿ ಮತ್ತು ಪದಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.
|
ಗ್ರಾಅಪಂರಾ 227 ಜಿಪಸ 2021(P-1) ಬೆಂಗಳೂರು, ದಿನಾಂಕ:11.01.2022
|
0.9 |
ವೀಕ್ಷಿಸಿ |
ನಡವಳಿಗಳು |
ಪಂಚಾಯಿತಿ ಅಭವೃದ್ದಿ ಅಧಿಕಾರಿಗಳನ್ನು ಜನನ ಮರಣಗಳ ನೋಂದಣಾಧಿಕಾರಿಗಳನ್ನಾಗಿ ಹಾಗು ಗ್ರಾಮ ಲೆಕ್ಕಿಗರನ್ನು ಜನನ ಮರಣಗಳ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ.
|
ಪಿಡಿಎಸ್ 02 ಎಸ್ ಎಸ್ ಎಂ 2022 ಬೆಂಗಳೂರು 07/01/2022 |
1.22 |
ವೀಕ್ಷಿಸಿ |
ಸಭಾ ನಡವಳಿಗಳು |
ದಿನಾಂಕ: 04-01-2022 ರಂದು ಮಾನ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಕೇಂದ್ರೀಕರಣ ಬಲವರ್ಧನೆಗೆ ಸಂಬಂಧಿಸಿದಂತೆ ಸಮಿತಿಯ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಸಭೆಯ ನಡವಳಿಗಳು
|
ಬೆಂಗಳೂರು, ದಿನಾಂಕ: 04.01.2022 |
5 |
ವೀಕ್ಷಿಸಿ |
ಅಧಿಸೂಚನೆ |
ಶ್ರೀ ಪ್ರಮೋದ್ ಹೆಗಡೆ ವಿ. ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ, ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
|
ಪಿಡಿಎಸ್ 64 ಎಸ್ ಪಿಬಿ 2021 ಬೆಂಗಳೂರು, ದಿನಾಂಕ:31.12.2021 |
0.6 |
ವೀಕ್ಷಿಸಿ |
ಸಭಾ ನಡವಳಿಗಳು |
02-12-2021 ರಂದು ಮಾನ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯವರ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ನಡೆದ ಸಭೆಯ ನಡವಳಿಗಳು
|
ಬೆಂಗಳೂರು, ದಿನಾಂಕ: 02.12.2021 |
2.1 |
ವೀಕ್ಷಿಸಿ |
ಸಭಾ ನಡವಳಿಗಳು |
ವಿಷಯ: 02-12-2021 ರಂದು ಮಾನ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯವರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಜಿಲ್ಲಾ ಯೋಜನೆ ಸಮಿತಿಯಲ್ಲಿ ಒಗ್ಗೂಡಿಸಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಡವಳಿಗಳು
|
ಬೆಂಗಳೂರು, ದಿನಾಂಕ: 02.12.2021 |
2.9 |
ವೀಕ್ಷಿಸಿ |
ಸಭಾ ನಡವಳಿಗಳು |
ದಿನಾಂಕ 18-11-2021 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ರಾಜ್ ಸಂಸ್ಥೆಗಳ ಬಲವರ್ಧನೆಗೆ ವಿಕೇಂದ್ರೀಕರಣ ಮತ್ತು ಕಾರ್ಯಕ್ಷಮತೆ ಸೂಚಕಗಳನ್ನು ಇತ್ಯರ್ಥಗೊಳಿಸುವ ಸಂಬಂಧ ನಡೆದ ಸಲಹಾ ಸಮಿತಿ ಸಭೆಯ ನಡುವಳಿಗಳು.
|
ಬೆಂಗಳೂರು, ದಿನಾಂಕ: 18.11.2021 |
9 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಲ್ಲಿ ಪಂಚಾಯಿತಿಗಳ ಪಾತ್ರ
|
ಕರಾವಿಯೋ&ಅಸ/80/ಉಪಾ/2021-22,ಬೆಂಗಳೂರು, ದಿ: 28.10.2021 |
2.5 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾ.ಪಂ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ/ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/78/ಉಪಾ/2021-22,ಬೆಂಗಳೂರು, ದಿ: 08.10.2021 |
6.5 |
ವೀಕ್ಷಿಸಿ |
ಸಭಾ ನಡವಳಿಗಳು |
ದಿನಾಂಕ 04-10-2021 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ ಸಂಸ್ಥೆಗಳ ಬಲವರ್ಧನೆಗೆ ವಿಕೇಂದ್ರೀಕರಣ, ಕಾರ್ಯಕ್ಷಮತೆ ಸೂಚಕಗಳ ಹಾಗೂ ಪ್ರಶ್ನಾವಳಿಗಳನ್ನು ಇತ್ಯರ್ಥಗೊಳಿಸುವ ಸಂಬಂಧ ನಡೆದ ಸಭೆಯ ನಡುವಳಿಗಳು.
|
ಬೆಂಗಳೂರು, ದಿನಾಂಕ: 04.10.2021 |
2.8 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ/ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/79/ಉಪಾ/2021-22,ಬೆಂಗಳೂರು, ದಿ: 22.09.2021
|
7 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಪಶುಪಾಲನಾ ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/74/ಉಪಾ/2021-22,ಬೆಂಗಳೂರು, ದಿ: 02.09.2021
|
0.5 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಮ ಶಾಲೆ/ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/72/ಉಪಾ/2021-22,ಬೆಂಗಳೂರು, ದಿ: 02.09.2021
|
2.1 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/71/ಉಪಾ/2021-22,ಬೆಂಗಳೂರು, ದಿ: 02.09.2021
|
2.1 |
ವೀಕ್ಷಿಸಿ |
ಜಂಟಿ ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ.
|
ಕರಾವಿಯೋ&ಅಸೆ/69/ಉಪಾ/2021-22,ಬೆಂಗಳೂರು, ದಿ: 18.08.2021
|
3.1 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗಳನ್ನು ಬಲಪಡಿಸುವ ಬಗ್ಗೆ |
ಗ್ರಾಅಪ 265 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
3.1 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಪಶು ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ |
ಗ್ರಾಅಪ 266 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
2.1 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿಗಳನ್ನು ಬಲಪಡಿಸುವ ಬಗ್ಗೆ |
ಗ್ರಾಅಪ 267 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
3.6 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಮ ಶಾಲೆ/ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ಬಲಪಡಿಸುವ ಬಗ್ಗೆ |
ಗ್ರಾಅಪ 268 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
3.5 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವತಿಯಿಂದ ಪ್ರಾಥಮಿಕ ಆರೋಗ್ಯ/ಉಪ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ |
ಗ್ರಾಅಪ 269 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
2.8 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನೆ ತಯಾರಿಕೆ-ಕುರಿತು |
ಗ್ರಾಅಪ 270 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
2.7 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ಮಕ್ಕಳ ಉದ್ದೇಶಿತ ಅಯವ್ಯಯ ತಯಾರಿಕೆ ಕುರಿತು |
ಗ್ರಾಅಪ 284 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
7.3 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ಮಹಿಳಾ ಉದ್ದೇಶಿತ ಅಯವ್ಯಯ ತಯಾರಿಕೆ ಕುರಿತು |
ಗ್ರಾಅಪ 283 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
0.8 |
ವೀಕ್ಷಿಸಿ |
ಸುತ್ತೋಲೆ |
ಗ್ರಾಮ ಪಂಚಾಯಿತಿ ವಿಕಲಚೇತನರ ಅಭಿವೃದ್ದಿ & ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅಯವ್ಯಯ ತಯಾರಿಕೆ ಕುರಿತು |
ಗ್ರಾಅಪ 286 ಗ್ರಾಪಂಆ 2021,ಬೆಂಗಳೂರು, ದಿ: 27.07.2021
|
2.1 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 14-06-2021 ರಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ನ ಸಹ್ಯಾದ್ರಿ ಸಭಾಂಗಣದಲ್ಲಿ ಮಾನ್ಯ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ವiತ್ತು ಅಭಿವೃದ್ಧಿ ಸಮಿತಿ ಸಭೆಯ ನಡವಳಿಗಳು. |
ಗ್ರಾಅಪ 240 ಗ್ರಾಪಂಆ 2021,ಬೆಂಗಳೂರು, ದಿ: 14.06.2021
|
0.8 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ದಿನಾಂಕ: 05 ಮತ್ತು 06, ಏಪ್ರಿಲ್ 2021 ರಂದು ನಡೆದ ಕಾರ್ಯಗಾರದ ನಡವಳಿಗಳು. |
ಕ.ರಾ.ವಿ.ಯೋ.&ಅ.ಸ - 35- 2021/22, ಬೆಂಗಳೂರು, ದಿನಾಂಕ:27.05.2021
|
2.3 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಗಳು ಹಾಗು ಅಭಿವೃದ್ಧಿ ಆಯುಕ್ತರವರ ಅಧ್ಯಕ್ಷತೆಯಲ್ಲಿ ದಿನಾಂಕ:07-04-2021 ರಂದು ನಡೆದ ಸಭೆಯ ನಡವಳಿಗಳು. |
ಕ.ರಾ.ವಿ.ಯೋ.&ಅ.ಸ - 52- 2021/22, ಬೆಂಗಳೂರು, ದಿನಾಂಕ:20.04.2021
|
4 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 17-03-2021 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿರವರ ಅಧ್ಯಕ್ಷತೆಯಲ್ಲಿ ಸಮಿತಿಯ ತಜ್ಞರು ಮತ್ತು ಇತರೆ ಇಲಾಖಾ ಅಧಿಕಾರಿಗಳೊಂದಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993 (ತಿದ್ದುಪಡಿ 2016) ಕರ್ನಾಟಕ ಅಧಿನಿಯಮ ಸಂಖ್ಯೆ 14 ರ ಪ್ರಕರಣ 3-ಇ ಹಾಗೂ ಪ್ರಕರಣ 309 ರಿಂದ 310-ಬಿ ರವರೆಗೆ ನಿಯಮಗಳನ್ನು ರೂಪಿಸುವ ಬಗ್ಗೆ ನಡೆದ ಸಭೆಯ ಸಭಾ ನಡವಳಿಗಳು. |
ಉಪ/ಕ.ರಾ.ವಿ.ಯೋ.ಅಸ/58/20-21, ಬೆಂಗಳೂರು, ದಿ:19.03.2021
|
4.25 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 06-02-2021 ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಸಭಾ ನಡವಳಿ |
ಉಪ/ಕ.ರಾ.ವಿ.ಯೋ.ಅಸ/30/20-21, ಬೆಂಗಳೂರು, ದಿ:06.02.2021
|
7.5 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 18-01-2021 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ವಿಷಯಸೂಚಿ ಇತ್ಯರ್ಥಗೊಳಿಸಲು ನಡೆದ ಪೂರ್ವಭಾವಿ ಸಭೆಯ ನಡವಳಿಗಳು. |
ಗ್ರಾಅಪಂರಾ 33 ಜಿಪಸ 2021,ಬೆಂಗಳೂರು, ದಿ: 05.02.2021
|
6.0 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 06-01-2021 ರಂದು ಸರಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬಲವಧನೆಗೆ ವಿಕೇಂದ್ರೀಕರಣ ಹಾಗೂ ಕಾರ್ಯಕ್ಷಮತೆ ಸೂಚ್ಯಾಂಕಗಳ ಅಧ್ಯಯನ ಕೈಗೊಳ್ಳಲು CMDR, Dharwad ಸಂಸ್ಥೆಯೊಂದಿಗೆ MoU ಮಾಡಿಕೊಳ್ಳುವ ಕುರಿತು ನಡೆದ ಸಭೆಯ ಸಭಾ ನಡವಳಿಗಳು |
ಗ್ರಾಅಪಂರಾ 16 ಜಿಪಸ 2021,ಬೆಂಗಳೂರು, ದಿ: 28.01.2021
|
3.99 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 20, 21 ನವೆಂಬರ್ 2020 ರಂದು ಉಪಾಧ್ಯಕ್ಷರು, ರಾಜ್ಯ ಯೋಜನಾ ಮಂಡಳಿ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಯೋಜನಾ ಮಂಡಳಿ ಮತ್ತು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಜಂಟಿಯಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯದ ಯೋಜನಾ ಬಲವರ್ಧನಾ ಜಂಟಿ ಕಾರ್ಯಾಗಾರ ಪ್ರಮುಖ ಕಲಿಕೆಗಳ / ಶಿಫಾರಸ್ಸುಗಳ ನಡವಳಿಗಳು. |
61/ಉಪ/ಕ.ರಾ.ವಿ.ಯೋ.ಅಸ/20-21, ಬೆಂಗಳೂರು, ದಿ:07.12.2020
|
8.61 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 03-11-2020 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿರವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ನಿರ್ದೇಶಕರು, ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ ಹಾಗೂ ಕಾರ್ಯಾಧ್ಯಕ್ಷರು, ರಾಜ್ಯ ಪಂಚಾಯತ್ ಪರಿಷತ್ ರವರೊಂದಿಗೆ ನಡೆದ ಸಭೆಯ ಸಭಾ ನಡವಳಿಗಳು. |
48/ಉಪ/ಕ.ರಾ.ವಿ.ಯೋ.ಅಸ/20-21, ಬೆಂಗಳೂರು, ದಿ:04.11.2020
|
2.06 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 23-10-2020 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿರವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ರವರೊಂದಿಗೆ ವಿಕೇಂದ್ರೀಕರಣ ಯೋಜನೆ ಕುರಿತು ನಡೆದ ಸಭೆಯ ಸಭಾ ನಡವಳಿಗಳು. |
47/ಉಪ/ಕ.ರಾ.ವಿ.ಯೋ.ಅ.ಸ/20-21, ಬೆಂಗಳೂರು, ದಿ:03.11.2020
|
0.9 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 21-10-2020 ನಿರ್ದೇಶಕರು, ಪಂಚಾಯತ್ ರಾಜ್ ಹಾಗೂ ನಿರ್ದೇಶಕರು, ಪಿ.ಎಂ.ಐ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಜೊತೆ ಯೋಜನಾ ಪ್ರಕ್ರಿಯೆ / ವಿಷಯಸೂಚಿ ತಯಾರಿಕೆ ಸಂಬಂಧ ನಡೆದ ಸಭೆಯ ಸಭಾ ನಡವಳಿಗಳು. |
46/ಉಪ/ಕ.ರಾ.ವಿ.ಯೋ.ಅ.ಸ/20-21, ಬೆಂಗಳೂರು, ದಿ:03.11.2020
|
0.9 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 20-10-2020 ರಂದು ಉಪಾದ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿಯೊಂದಿಗೆ ನಡೆದ ಸಭೆಯ ಸಭಾ ನಡವಳಿಗಳು. |
32/ಉಪ/ಕ.ರಾ.ವಿ.ಯೋ.ಅ.ಸ/20-21, ಬೆಂಗಳೂರು, ದಿ:22.10.2020 |
3.26 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ದಿನಾಂಕ: 19-10-2020 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯೊಂದಿಗೆ ನಡೆದ ಸಭೆಯ ಸಭಾ ನಡವಳಿಗಳು. |
32/ಉಪ/ಕ.ರಾ.ವಿ.ಯೋ.ಅ.ಸ/20-21, ಬೆಂಗಳೂರು, ದಿ:22.10.2020 |
1.76 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಪುನರ್ ರಚಿಸುವ ಕುರಿತು – ಆದೇಶ. |
ಗ್ರಾಅಪ 195 ಜಿಪಸ 2016, ಬೆಂಗಳೂರು, ದಿನಾಂಕ:03.09.2020 |
0.3 |
ವೀಕ್ಷಿಸಿ |
ಸುತ್ತೋಲೆ |
ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 107 ಜಿಪಸ 2019(3), ಬೆಂಗಳೂರು, ದಿನಾಂಕ:26.07.2019 |
42.68 |
ವೀಕ್ಷಿಸಿ |
ಸುತ್ತೋಲೆ |
ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು.
|
ಗ್ರಾಅಪ 107 ಜಿಪಸ 2019(2), ಬೆಂಗಳೂರು, ದಿನಾಂಕ:26.07.2019 |
46.12 |
ವೀಕ್ಷಿಸಿ |
ಸುತ್ತೋಲೆ |
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳು.
|
ಗ್ರಾಅಪ 107 ಜಿಪಸ 2019(1), ಬೆಂಗಳೂರು, ದಿನಾಂಕ:26.07.2019 |
14.10 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ವಿಕೇಂದ್ರಿಕರಣ ವಿಶ್ಲೇಷಣಾ ಕೋಶವು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ.
|
ಗ್ರಾಅಪ 98 ಜಿಪಸ 2019, ಬೆಂಗಳೂರು, ದಿನಾಂಕ:26.08.2019 |
1.88 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಕೇಂದ್ರಿಕರಣ ವಿಶ್ಲೇಷಣಾ ಕೋಶದ ಕಛೇರಿ ಬಾಡಿಗೆ, ಕಛೇರಿ ವೆಚ್ಚ, ಅಧಿಕಾರಿಗಳು/ಸಿಬ್ಬಂದಿ ವರ್ಗಕ್ಕೆ ಕರ್ನಾಟಕ ಪಂಚಾಯತ್ ರಾಜ್ ಅನುದಾನದಡಿಯಲ್ಲಿ ವೆಚ್ಚ ಭರಿಸುವ ಬಗ್ಗೆ.
|
ಗ್ರಾಅಪ 99 ಜಿಪಸ 2019, ಬೆಂಗಳೂರು, ದಿನಾಂಕ:31.07.2019 |
1.19 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:31.08.2019 ರಂದು ಪೂರ್ವಹ್ನ 11:30 ಗಂಟೆಗೆ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಅಭಿವೃದ್ದಿ ಯೋಜನೆಗಳನ್ನು ರೂಪಿಸುವ ಕುರಿತು ನಡೆದ ಸಭೆಯ ಸಭಾ ನಡವಳಿಗಳು.
|
ಕ.ರಾ.ವಿ.ಯೋ.&ಅ.ಸ - 8 - 2019, ಬೆಂಗಳೂರು, ದಿನಾಂಕ:05.09.2019 |
2.36 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:17.08.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಚರ್ಚಿಸುವ ವಿಷಯಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮಾದರಿ ನಮೂನೆಗಳನ್ನು ಇತ್ಯರ್ಥಗೊಳಿಸಲು ನಡೆದ ಸಭೆಯ ನಡವಳಿಗಳು.
|
ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:22.08.2019 |
2.24 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:17.07.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ, ಜಿಲ್ಲಾ ಯೋಜನಾ ಸಮಿತಿ ಹಾಗೂ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸುವ ಕುರಿತು ನಡೆದ ಸಭೆಯ ನಡವಳಿಗಳು.
|
ಗ್ರಾಅಪ 107 ಜಿಪಸ 2019, ಬೆಂಗಳೂರು, ದಿನಾಂಕ:19.07.2019 |
2.60 |
ವೀಕ್ಷಿಸಿ |
ಸರ್ಕಾರದ ನಡವಳಿಗಳು |
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆ ಕುರಿತು.
|
ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.06.2019 |
22.90 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:27.5.2019 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಬಹು ಗ್ರಾಮ ಪಂಚಾಯಿತಿ ಘನತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಾಪನೆ ಬಗ್ಗೆ ನಡೆದ ಸಭೆಯ ಸಭಾ ನಡವಳಿಗಳು.
|
ಕ.ರಾ.ವಿ.ಯೋ.&ಅ.ಸ - 9 - 2019, ಬೆಂಗಳೂರು, ದಿನಾಂಕ:29.05.2019 |
2.93 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:3.5.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ನಡೆದ ಸಭೆಯ ಸಭಾ ನಡವಳಿಗಳು.
|
ಕ.ರಾ.ವಿ.ಯೋ.&ಅ.ಸ - 8 - 2019 |
3.17 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:01.03.2019 ರಂದು ಪೂರ್ವಹ್ನ 11:00 ಗಂಟೆಗೆ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ANSSIRD ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರುಗಳು, ಪಂಚಾಯತ್ ರಾಜ್ - I & II, ಗಣಕಕೋಶ ರವರ ಜೊತೆ ನಡೆದ ಸಭೆಯ ಸಭಾ ನಡವಳಿಗಳು.
|
ಕ.ರಾ.ವಿ.ಯೋ.&ಅ.ಸ - 8 - 2019, ಬೆಂಗಳೂರು, ದಿನಾಂಕ:05.03.2019 |
2.28 |
ವೀಕ್ಷಿಸಿ |
ಸಭಾ ನಡವಳಿಗಳು |
ದಿ:11.01.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಸಭಾ ನಡವಳಿಗಳು.
|
ಗ್ರಾಅಪ 03 ಕ.ರಾ.ವಿ.ಯೋ.&ಅ.ಸ 2018, ಬೆಂಗಳೂರು, ದಿನಾಂಕ:31.01.2019 |
5.11 |
ವೀಕ್ಷಿಸಿ |